ಸ್ನಾನಕ್ಕೆಂದು ಗೆಳೆಯರೊಡನೆ ನಾಲೆಗೆ ಇಳಿದವ ನೋಡ ನೋಡ್ತಿದ್ದಂತೆ ಮುಳುಗಿಬಿಟ್ಟ..

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ದೊರನಾಳು ಬಳಿ ನಾಲೆಯಲ್ಲಿ ಯುವಕನೊಬ್ಬ ಮುಳುಗಿರುವ ಘಟನೆ ವರದಿಯಾಗಿದೆ. ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಯುವಕ ವಿಶ್ವಾಸ್(18) ನೀರುಪಾಲಾಗಿದ್ದಾನೆ. ಯುವಕನ ರಕ್ಷಣೆಗೆ ಆತನ ನಾಲ್ವರು ಸ್ನೇಹಿತರು ಎಷ್ಟೇ ಪ್ರಯತ್ನಿಸಿದ್ರೂ ವಿಶ್ವಾಸ್​ ಅವರ ಕಣ್ಣೆದುರೆ ಮುಳುಗಿ‌ ಹೋದ. ವಿಶ್ವಾಸ್​ ಬೆಳಗ್ಗೆ ಸ್ನೇಹಿತರೊಡನೆ ನಾಲೆಗೆ ಸ್ನಾನಕ್ಕೆ ಇಳಿದಾಗ ದುರ್ಘಟನೆ ಸಂಭವಿಸಿದೆ.

ಸ್ನಾನಕ್ಕೆಂದು ಗೆಳೆಯರೊಡನೆ ನಾಲೆಗೆ ಇಳಿದವ ನೋಡ ನೋಡ್ತಿದ್ದಂತೆ ಮುಳುಗಿಬಿಟ್ಟ..

Updated on: Nov 13, 2020 | 2:11 PM

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ದೊರನಾಳು ಬಳಿ ನಾಲೆಯಲ್ಲಿ ಯುವಕನೊಬ್ಬ ಮುಳುಗಿರುವ ಘಟನೆ ವರದಿಯಾಗಿದೆ. ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಯುವಕ ವಿಶ್ವಾಸ್(18) ನೀರುಪಾಲಾಗಿದ್ದಾನೆ.

ಯುವಕನ ರಕ್ಷಣೆಗೆ ಆತನ ನಾಲ್ವರು ಸ್ನೇಹಿತರು ಎಷ್ಟೇ ಪ್ರಯತ್ನಿಸಿದ್ರೂ ವಿಶ್ವಾಸ್​ ಅವರ ಕಣ್ಣೆದುರೆ ಮುಳುಗಿ‌ ಹೋದ. ವಿಶ್ವಾಸ್​ ಬೆಳಗ್ಗೆ ಸ್ನೇಹಿತರೊಡನೆ ನಾಲೆಗೆ ಸ್ನಾನಕ್ಕೆ ಇಳಿದಾಗ ದುರ್ಘಟನೆ ಸಂಭವಿಸಿದೆ.