AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BIEC ಸೆಂಟರ್​ನಿಂದ ಫಸ್ಟ್​ ಬ್ಯಾಚ್​ ವಾಪಸ್​: ಶಾಸಕ ಜಮೀರ್​ರಿಂದ​ ಭವ್ಯ ಸ್ವಾಗತ

ಬೆಂಗಳೂರು: ಕೊರೊನಾದಿಂದ ಗುಣಮುಖರಾದ ಹಿನ್ನೆಲೆಯಲ್ಲಿ ರಾಯಪುರಂನ 43 ಪೌರಕಾರ್ಮಿಕರನ್ನ ಇಂದು BIEC ಕೊವಿಡ್​ ಸೆಂಟರ್​ನಿಂದ ಡಿಸ್ಚಾರ್ಜ್‌ ಮಾಡಲಾಯಿತು. ರಾಯಪುರಂ ಪೌರಕಾರ್ಮಿಕರ ಚಿಕಿತ್ಸೆ ಮುಗಿದ ಬಳಿಕ ಇಂದು ಡಿಸ್ಚಾಜ್ ಮಾಡಲಾಯಿತು. ಹೀಗಾಗಿ, ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ ಪೌರಕಾರ್ಮಿಕರು ಇಂದು ತಮ್ಮ ಮನೆಗಳಿಗೆ ವಾಪಸ್ ಆದರು. ಈ ವೇಳೆ ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್ ಪೌರಕಾರ್ಮಿಕರಿಗೆ ತಮ್ಮ ಮನೆಗಳಿಗೆ ಹಿಂದಿರುಗಲು ಸೂಕ್ತ ಬಸ್‌ ವ್ಯವಸ್ಥೆ ಮಾಡಿ ಕೋವಿಡ್ ಸೆಂಟರ್​ನಿಂದ ಹಿಂದಿರುಗಲು ನೆರವಾದರು. ಏರಿಯಾಗೆ ಆಗಮಿಸಿದ ಪೌರಕಾರ್ಮಿಕರಿಗೆ ಶಾಸಕ ಜಮೀರ್​ […]

BIEC ಸೆಂಟರ್​ನಿಂದ ಫಸ್ಟ್​ ಬ್ಯಾಚ್​ ವಾಪಸ್​: ಶಾಸಕ ಜಮೀರ್​ರಿಂದ​ ಭವ್ಯ ಸ್ವಾಗತ
KUSHAL V
| Edited By: |

Updated on: Aug 13, 2020 | 5:31 PM

Share

ಬೆಂಗಳೂರು: ಕೊರೊನಾದಿಂದ ಗುಣಮುಖರಾದ ಹಿನ್ನೆಲೆಯಲ್ಲಿ ರಾಯಪುರಂನ 43 ಪೌರಕಾರ್ಮಿಕರನ್ನ ಇಂದು BIEC ಕೊವಿಡ್​ ಸೆಂಟರ್​ನಿಂದ ಡಿಸ್ಚಾರ್ಜ್‌ ಮಾಡಲಾಯಿತು.

ರಾಯಪುರಂ ಪೌರಕಾರ್ಮಿಕರ ಚಿಕಿತ್ಸೆ ಮುಗಿದ ಬಳಿಕ ಇಂದು ಡಿಸ್ಚಾಜ್ ಮಾಡಲಾಯಿತು. ಹೀಗಾಗಿ, ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ ಪೌರಕಾರ್ಮಿಕರು ಇಂದು ತಮ್ಮ ಮನೆಗಳಿಗೆ ವಾಪಸ್ ಆದರು. ಈ ವೇಳೆ ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್ ಪೌರಕಾರ್ಮಿಕರಿಗೆ ತಮ್ಮ ಮನೆಗಳಿಗೆ ಹಿಂದಿರುಗಲು ಸೂಕ್ತ ಬಸ್‌ ವ್ಯವಸ್ಥೆ ಮಾಡಿ ಕೋವಿಡ್ ಸೆಂಟರ್​ನಿಂದ ಹಿಂದಿರುಗಲು ನೆರವಾದರು.

ಏರಿಯಾಗೆ ಆಗಮಿಸಿದ ಪೌರಕಾರ್ಮಿಕರಿಗೆ ಶಾಸಕ ಜಮೀರ್​ ಅಹಮದ್​ ಗುಲಾಬಿ ಹೂವನ್ನು ನೀಡಿ ಜೊತೆಗೆ ಐದು ಸಾವಿರ ರೂಪಾಯಿ ಹಣವನ್ನು ಕೊಟ್ಟು ಕೊರೊನಾ ವಾರಿಯರ್ಸ್​ಗೆ ಸನ್ಮಾನಿಸಿದರು.