AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship:ಗಂಡನ ಈ ಅಭ್ಯಾಸಗಳನ್ನು ಹೆಂಡತಿ ಇಷ್ಟಪಡುವುದಿಲ್ಲ, ಇದರಿಂದ ಸಂಬಂಧ ಮುರಿದುಬೀಳಬಹುದು

ಪತಿ-ಪತ್ನಿ ನಡುವೆ ಜಗಳ ಆಗುವುದು ಸಾಮಾನ್ಯ, ಆದರೆ ಜಗಳ ನಿಮ್ಮ ಸಂಬಂಧವನ್ನೇ ಮುರಿಯಲು ಕಾರಣವಾಗಬಾರದು. ಯಾರಾದರೂ ಒಬ್ಬರೂ ಸೋಲಲೇಬೇಕು, ಇಬ್ಬರೂ ಗೆಲ್ಲಬೇಕೆಂಬ ಹಠವಿದ್ದರೆ ಸಂಸಾರ ಸುಧಾರಿಸದು.

Relationship:ಗಂಡನ ಈ ಅಭ್ಯಾಸಗಳನ್ನು ಹೆಂಡತಿ ಇಷ್ಟಪಡುವುದಿಲ್ಲ, ಇದರಿಂದ ಸಂಬಂಧ ಮುರಿದುಬೀಳಬಹುದು
Relationship
TV9 Web
| Edited By: |

Updated on: Sep 17, 2022 | 9:00 AM

Share

ಪತಿ-ಪತ್ನಿ ನಡುವೆ ಜಗಳ ಆಗುವುದು ಸಾಮಾನ್ಯ, ಆದರೆ ಜಗಳ ನಿಮ್ಮ ಸಂಬಂಧವನ್ನೇ ಮುರಿಯಲು ಕಾರಣವಾಗಬಾರದು. ಯಾರಾದರೂ ಒಬ್ಬರೂ ಸೋಲಲೇಬೇಕು, ಇಬ್ಬರೂ ಗೆಲ್ಲಬೇಕೆಂಬ ಹಠವಿದ್ದರೆ ಸಂಸಾರ ಸುಧಾರಿಸದು.

ಹಾಗೆಯೇ ಪತಿಯ ಕೆಲವು ಅಭ್ಯಾಸಗಳು ಪತ್ನಿಗೆ ಇಷ್ಟವಾಗುವುದಿಲ್ಲ, ಅತಿ ಅತಿರೇಕಕ್ಕೆ ಹೋದಾಗ ಸಂಬಂಧ ಮುರಿದುಬೀಳುವ ಸಾಧ್ಯತೆ ಇರುತ್ತದೆ. ಹೌದು, ಕೆಲವು ಅಭ್ಯಾಸಗಳು ನಿಮಗೆ ಚಿಕ್ಕದಾಗಿ ಕಾಣಿಸಬಹುದು, ಆದರೆ ಈ ಅಭ್ಯಾಸಗಳು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಮುರಿಯಬಹುದು.

ಸಾರ್ವಜನಿಕ ಸ್ಥಳಗಳಲ್ಲಿ ಅವಮಾನ ಇತರರ ಮುಂದೆ ಹೆಂಡತಿಯನ್ನು ಗೇಲಿ ಮಾಡುವುದರ ಮೂಲಕ ಮಾತ್ರ ಸಂತೋಷವಾಗಿರುವುದು ಗಂಡನ ಅಭ್ಯಾಸವಾಗಿದೆ. ಹೀಗೆ ಮಾಡುವುದರಿಂದ ಪತ್ನಿಗೆ ಪದೇ ಪದೇ ಅವಮಾನವಾಗುತ್ತದೆ, ಇದರಿಂದ ಆಕೆ ಪತಿಯನ್ನು ಬಿಟ್ಟುಹೋಗುವ ಸಾಧ್ಯತೆಯೂ ಇರುವುದು. ಈ ರೀತಿ ಮಾಡುವುದರಿಂದ ತನ್ನ ಸುತ್ತಲಿನ ಜನರು ತನ್ನಿಂದ ಪ್ರಭಾವಿತರಾಗುತ್ತಿದ್ದಾರೆ ಎಂದು ಪತಿ ಭಾವಿಸುತ್ತಾನೆ. ಆದರೆ ನೀವು ಇದನ್ನು ಮಾಡುವುದನ್ನು ತಪ್ಪಿಸಬೇಕು ಏಕೆಂದರೆ ಗಂಡನ ಈ ಅಭ್ಯಾಸವು ಹೆಂಡತಿಯನ್ನು ಕೆಟ್ಟದಾಗಿ ಭಾವಿಸಬಹುದು.

ಹೆಂಡತಿಯ ಕುಟುಂಬದವರನ್ನು ಶಪಿಸುವುದು ಏನೇ ವಿಚಾರ ಬಂದರೂ ಕೂಡ ಹೆಂಡಿಯ ಕಡೆಯವರನ್ನು ಪದೇ ಪದೇ ದೂರುವುದು, ಅವರು ಕೆಟ್ಟವರು ಎಂಬಂತೆ ಬಿಂಬಿಸುವುದು ಪತ್ನಿಗೆ ಇಷ್ಟವಾಗುವುದಿಲ್ಲ. ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ನೀವು ಯಾವಾಗಲೂ ಈ ವಿಷಯಗಳನ್ನು ಹಿಡಿದಿಟ್ಟುಕೊಳ್ಳಬೇಕು ಮತ್ತು ನಿಮ್ಮ ಹೆಂಡತಿಯನ್ನು ಕೀಳಾಗಿ ಕಾಣುವಂತಹ ಪರಿಪಾಠ ಬೇಡ. ಅವರ ಸಹೋದರ, ಸಹೋದರಿ, ತಂದೆ, ತಾಯಿಯನ್ನು ನಿಂದಿಸುತ್ತಿರಬೇಡಿ. ಆಕೆಗೆ ನಿಮ್ಮ ಮೇಲಿರುವ ಗೌರವ ಕಡಿಮೆಯಾಗುವುದು.

ಹೆಂಡತಿಯ ಮುಂದೆ ಬೇರೆ ಮಹಿಳೆಯನ್ನು ಹೊಗಳಬೇಡಿ ನಿಮ್ಮ ಪತ್ನಿ ಎದುರು ಪದೇ ಪದೇ ಬೇರೆ ಮಹಿಳೆಯನ್ನು ಹೊಗಳುವುದರಿಂದ ಅದು ಆಕೆಯ ಮನಸ್ಸಿನ ಮೇಲೆ ಪರಿಣಾಮ ಬೀರುವುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?