AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Termites: ಮನೆಯಲ್ಲಿ ಗೆದ್ದಲು, ಇರುವೆ ಗೂಡು ಕಾಟ ಕೊಡುತ್ತಿದೆಯಾ? ಅದನ್ನು ಸುಲಭವಾಗಿ ನಿರ್ಮೂಲನ ಮಾಡಲು ಹೀಗೆ ಮಾಡಿ

ದಾಲ್ಚಿನ್ನಿ ಪುಡಿಯನ್ನು ಕೀಟಗಳು ಅಡಗಿಕೊಳ್ಳುವ ಸ್ಥಳಗಳ ಸುತ್ತಲೂ ಸಿಂಪಡಿಸಬಹುದು. ದಾಲ್ಚಿನ್ನಿಯ ಬಲವಾದ ವಾಸನೆಯು ಇರುವೆಗಳು ಮತ್ತು ಇತರ ಕೀಟಗಳ ಹಾವಳಿಯನ್ನು ತಡೆಯುತ್ತದೆ.

Termites: ಮನೆಯಲ್ಲಿ ಗೆದ್ದಲು, ಇರುವೆ ಗೂಡು ಕಾಟ ಕೊಡುತ್ತಿದೆಯಾ? ಅದನ್ನು ಸುಲಭವಾಗಿ ನಿರ್ಮೂಲನ ಮಾಡಲು ಹೀಗೆ ಮಾಡಿ
ಮನೆಯಲ್ಲಿ ಗೆದ್ದಲು, ಇರುವೆ ಗೂಡು ಕಾಟ ಕೊಡುತ್ತಿದೆಯಾ?
ಸಾಧು ಶ್ರೀನಾಥ್​
|

Updated on:Apr 28, 2023 | 12:39 PM

Share

ಮನೆಯಲ್ಲಿ (house) ಗೆದ್ದಲು, ಇರುವೆ ಗೂಡು (termites) ಕಟ್ಟುತ್ತಿದೆಯಾ? ಮರದ ವಸ್ತುಗಳನ್ನು ನಾಶಮಾಡುತ್ತಿದೆಯಾ? ಅದರಲ್ಲೂ ಪ್ರಧಾನವಾಗಿ, ಬೇಸಿಗೆಯಲ್ಲಿ ವಿಶೇಷವಾಗಿ ಅವುಗಳ ಕಿರುಕುಳಕ್ಕೆ ಒಳಗಾಗುತ್ತಿದ್ದೀರಾ. ಈ ಸಮಸ್ಯೆಗಳನ್ನು ತೊಡೆದುಹಾಕಲು ಅನೇಕ ರೀತಿಯ ಸ್ಪ್ರೇಗಳು ಮತ್ತು ವೀಧಾನ ತಂತ್ರಗಳನ್ನು ಬಳಸಲಾಗುತ್ತದೆ. ಆದರೆ ಈಗ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲದೇ ಗೃಹೋಪಯೋಗಿ ವಸ್ತುಗಳನ್ನೇ ಬಳಸಿ (home remedies) ಗೆದ್ದಲು, ಇರುವೆ ಗೂಡಿನ ಕಪಿಮುಷ್ಠಿಯಿಂದ ಹೊರಬರುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಸಿಟ್ರಸ್ ಹಣ್ಣುಗಳು: ನಿಂಬೆ ಮತ್ತು ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳ ವಾಸನೆಯು ಇರುವೆಗಳು ಮತ್ತು ಗೆದ್ದಲುಗಳನ್ನು ಹಿಮ್ಮೆಟ್ಟಿಸುತ್ತದೆ. ಈ ಹಣ್ಣಿನ ರಸವನ್ನು ಹಿಟ್ಟು ಮತ್ತು ನೀರಿನಲ್ಲಿ ಬೆರೆಸಿ ಗೆದ್ದಲು ಗೂಡು, ಇರುವೆ ಗೂಡಿನ ಮೇಲೆ ಸಿಂಪಡಿಸಬೇಕು.

ಎಣ್ಣೆ: ಪುದೀನಾ, ಲ್ಯಾವೆಂಡರ್, ಟೀ ಟ್ರೇ ಎಣ್ಣೆಯಂತಹ ಕೆಲವು ತೈಲಗಳು ನೈಸರ್ಗಿಕ ಕೀಟ ನಿವಾರಕಗಳಾಗಿ ಕಾರ್ಯನಿರ್ವಹಿಸುತ್ತವೆ. ಡಿಫ್ಯೂಸರ್ ಅಥವಾ ಸ್ಪ್ರೇ ಬಾಟಲಿಯಲ್ಲಿ ನೀರಿನೊಂದಿಗೆ ಕೆಲವು ಹನಿಗಳನ್ನು ಮಿಶ್ರಣ ಮಾಡಿ ಮತ್ತು ಬಾಗಿಲು, ಕಿಟಕಿಗಳು ಮತ್ತು ಇತರ ಪ್ರದೇಶಗಳ ಸುತ್ತಲೂ ಸಿಂಪಡಿಸಿ. ಅದು ಗೆದ್ದಲುಗಳನ್ನು ಹೋಗಲಾಡಿಸುತ್ತದೆ.

Also Read: Usage of Lemons: ನಿಂಬೆಹಣ್ಣಿನ ಸಮಗ್ರ ಪ್ರಯೋಜನಗಳು

ವಿನೆಗರ್: ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ ನೈಸರ್ಗಿಕ ಸ್ಪ್ರೇ ಆಗಿ ಬಳಸಬಹುದು. ವಿನೆಗರ್​ನ ಬಲವಾದ ವಾಸನೆಯು ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿಯ ವಾಸನೆಯು ಗೆದ್ದಲು, ಸೊಳ್ಳೆಗಳು, ಇರುವೆಗಳು ಮತ್ತು ಜಿರಳೆಗಳಂತಹ ಅನೇಕ ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ. ಅದಕ್ಕಾಗಿ ಸ್ವಲ್ಪ ಬೆಳ್ಳುಳ್ಳಿ ಮತ್ತು ಲವಂಗವನ್ನು ನುಜ್ಜುಗುಜ್ಜು ಮಾಡಿ ಮತ್ತು ನೀರಿನಲ್ಲಿ ಮಿಶ್ರಣ ಮಾಡಿ. ನಂತರ ಗೆದ್ದಲು ಮತ್ತು ಇತರ ಕೀಟಗಳ ಮೇಲೆ ಸಿಂಪಡಿಸಿ.

ದಾಲ್ಚಿನ್ನಿ: ದಾಲ್ಚಿನ್ನಿ ಪುಡಿಯನ್ನು ಕೀಟಗಳು ಅಡಗಿಕೊಳ್ಳುವ ಸ್ಥಳಗಳ ಸುತ್ತಲೂ ಸಿಂಪಡಿಸಬಹುದು. ದಾಲ್ಚಿನ್ನಿಯ ಬಲವಾದ ವಾಸನೆಯು ಇರುವೆಗಳು ಮತ್ತು ಇತರ ಕೀಟಗಳ ಹಾವಳಿಯನ್ನು ತಡೆಯುತ್ತದೆ.

Published On - 12:32 pm, Fri, 28 April 23

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು