AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Termites: ಮನೆಯಲ್ಲಿ ಗೆದ್ದಲು, ಇರುವೆ ಗೂಡು ಕಾಟ ಕೊಡುತ್ತಿದೆಯಾ? ಅದನ್ನು ಸುಲಭವಾಗಿ ನಿರ್ಮೂಲನ ಮಾಡಲು ಹೀಗೆ ಮಾಡಿ

ದಾಲ್ಚಿನ್ನಿ ಪುಡಿಯನ್ನು ಕೀಟಗಳು ಅಡಗಿಕೊಳ್ಳುವ ಸ್ಥಳಗಳ ಸುತ್ತಲೂ ಸಿಂಪಡಿಸಬಹುದು. ದಾಲ್ಚಿನ್ನಿಯ ಬಲವಾದ ವಾಸನೆಯು ಇರುವೆಗಳು ಮತ್ತು ಇತರ ಕೀಟಗಳ ಹಾವಳಿಯನ್ನು ತಡೆಯುತ್ತದೆ.

Termites: ಮನೆಯಲ್ಲಿ ಗೆದ್ದಲು, ಇರುವೆ ಗೂಡು ಕಾಟ ಕೊಡುತ್ತಿದೆಯಾ? ಅದನ್ನು ಸುಲಭವಾಗಿ ನಿರ್ಮೂಲನ ಮಾಡಲು ಹೀಗೆ ಮಾಡಿ
ಮನೆಯಲ್ಲಿ ಗೆದ್ದಲು, ಇರುವೆ ಗೂಡು ಕಾಟ ಕೊಡುತ್ತಿದೆಯಾ?
ಸಾಧು ಶ್ರೀನಾಥ್​
|

Updated on:Apr 28, 2023 | 12:39 PM

Share

ಮನೆಯಲ್ಲಿ (house) ಗೆದ್ದಲು, ಇರುವೆ ಗೂಡು (termites) ಕಟ್ಟುತ್ತಿದೆಯಾ? ಮರದ ವಸ್ತುಗಳನ್ನು ನಾಶಮಾಡುತ್ತಿದೆಯಾ? ಅದರಲ್ಲೂ ಪ್ರಧಾನವಾಗಿ, ಬೇಸಿಗೆಯಲ್ಲಿ ವಿಶೇಷವಾಗಿ ಅವುಗಳ ಕಿರುಕುಳಕ್ಕೆ ಒಳಗಾಗುತ್ತಿದ್ದೀರಾ. ಈ ಸಮಸ್ಯೆಗಳನ್ನು ತೊಡೆದುಹಾಕಲು ಅನೇಕ ರೀತಿಯ ಸ್ಪ್ರೇಗಳು ಮತ್ತು ವೀಧಾನ ತಂತ್ರಗಳನ್ನು ಬಳಸಲಾಗುತ್ತದೆ. ಆದರೆ ಈಗ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲದೇ ಗೃಹೋಪಯೋಗಿ ವಸ್ತುಗಳನ್ನೇ ಬಳಸಿ (home remedies) ಗೆದ್ದಲು, ಇರುವೆ ಗೂಡಿನ ಕಪಿಮುಷ್ಠಿಯಿಂದ ಹೊರಬರುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಸಿಟ್ರಸ್ ಹಣ್ಣುಗಳು: ನಿಂಬೆ ಮತ್ತು ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳ ವಾಸನೆಯು ಇರುವೆಗಳು ಮತ್ತು ಗೆದ್ದಲುಗಳನ್ನು ಹಿಮ್ಮೆಟ್ಟಿಸುತ್ತದೆ. ಈ ಹಣ್ಣಿನ ರಸವನ್ನು ಹಿಟ್ಟು ಮತ್ತು ನೀರಿನಲ್ಲಿ ಬೆರೆಸಿ ಗೆದ್ದಲು ಗೂಡು, ಇರುವೆ ಗೂಡಿನ ಮೇಲೆ ಸಿಂಪಡಿಸಬೇಕು.

ಎಣ್ಣೆ: ಪುದೀನಾ, ಲ್ಯಾವೆಂಡರ್, ಟೀ ಟ್ರೇ ಎಣ್ಣೆಯಂತಹ ಕೆಲವು ತೈಲಗಳು ನೈಸರ್ಗಿಕ ಕೀಟ ನಿವಾರಕಗಳಾಗಿ ಕಾರ್ಯನಿರ್ವಹಿಸುತ್ತವೆ. ಡಿಫ್ಯೂಸರ್ ಅಥವಾ ಸ್ಪ್ರೇ ಬಾಟಲಿಯಲ್ಲಿ ನೀರಿನೊಂದಿಗೆ ಕೆಲವು ಹನಿಗಳನ್ನು ಮಿಶ್ರಣ ಮಾಡಿ ಮತ್ತು ಬಾಗಿಲು, ಕಿಟಕಿಗಳು ಮತ್ತು ಇತರ ಪ್ರದೇಶಗಳ ಸುತ್ತಲೂ ಸಿಂಪಡಿಸಿ. ಅದು ಗೆದ್ದಲುಗಳನ್ನು ಹೋಗಲಾಡಿಸುತ್ತದೆ.

Also Read: Usage of Lemons: ನಿಂಬೆಹಣ್ಣಿನ ಸಮಗ್ರ ಪ್ರಯೋಜನಗಳು

ವಿನೆಗರ್: ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ ನೈಸರ್ಗಿಕ ಸ್ಪ್ರೇ ಆಗಿ ಬಳಸಬಹುದು. ವಿನೆಗರ್​ನ ಬಲವಾದ ವಾಸನೆಯು ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿಯ ವಾಸನೆಯು ಗೆದ್ದಲು, ಸೊಳ್ಳೆಗಳು, ಇರುವೆಗಳು ಮತ್ತು ಜಿರಳೆಗಳಂತಹ ಅನೇಕ ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ. ಅದಕ್ಕಾಗಿ ಸ್ವಲ್ಪ ಬೆಳ್ಳುಳ್ಳಿ ಮತ್ತು ಲವಂಗವನ್ನು ನುಜ್ಜುಗುಜ್ಜು ಮಾಡಿ ಮತ್ತು ನೀರಿನಲ್ಲಿ ಮಿಶ್ರಣ ಮಾಡಿ. ನಂತರ ಗೆದ್ದಲು ಮತ್ತು ಇತರ ಕೀಟಗಳ ಮೇಲೆ ಸಿಂಪಡಿಸಿ.

ದಾಲ್ಚಿನ್ನಿ: ದಾಲ್ಚಿನ್ನಿ ಪುಡಿಯನ್ನು ಕೀಟಗಳು ಅಡಗಿಕೊಳ್ಳುವ ಸ್ಥಳಗಳ ಸುತ್ತಲೂ ಸಿಂಪಡಿಸಬಹುದು. ದಾಲ್ಚಿನ್ನಿಯ ಬಲವಾದ ವಾಸನೆಯು ಇರುವೆಗಳು ಮತ್ತು ಇತರ ಕೀಟಗಳ ಹಾವಳಿಯನ್ನು ತಡೆಯುತ್ತದೆ.

Published On - 12:32 pm, Fri, 28 April 23

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ