AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nail Infection: ಮಹಿಳೆಯರೇ ಎಚ್ಚರ..! ಪೆಡಿಕ್ಯೂರ್​​ ಮಾಡಿಸುವ ಮುನ್ನ ಈ ಸ್ಟೋರಿ ಓದಿ

ಪೆಡಿಕ್ಯೂರ್ ಮಾಡಿಸಿ ಬೆರಳುಗಳನ್ನೇ ಕಳೆದುಕೊಂಡ ಫಟನೆ ಜಾರ್ಜಿಯಾದ ಫ್ಲೋವರಿದಲ್ಲಿ ನಡೆದಿದೆ. ಈಕೆಯ ಹೆಸರು ಅನಿತಾ ಹೌಸ್(59). ಆದ್ದರಿಂದ ವಿಶೇಷವಾಗಿ ನೀವು ಹೋಗುವ ಬ್ಯೂಟಿ ಪಾರ್ಲರ್​​ ಅಥವಾ ಸಲೂನ್​ಗಳು ಎಷ್ಟು ಸ್ವಚ್ಚತೆಯನ್ನು ಫಾಲೋ ಮಾಡುತ್ತಾರೆ ಎಂದು ತಿಳಿದುಕೊಳ್ಳುವುದು ಅಗತ್ಯ.

Nail Infection: ಮಹಿಳೆಯರೇ ಎಚ್ಚರ..! ಪೆಡಿಕ್ಯೂರ್​​ ಮಾಡಿಸುವ ಮುನ್ನ ಈ ಸ್ಟೋರಿ ಓದಿ
ಪೆಡಿಕ್ಯೂರ್
ಅಕ್ಷತಾ ವರ್ಕಾಡಿ
|

Updated on:Feb 23, 2023 | 1:14 PM

Share

ಮಹಿಳೆಯರು ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಲು ಸದಾ ಏನಾದರೊಂದು ಹೊಸ ಹೊಸ ಸಾಹಸಗಳನ್ನು ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ಪ್ಲಾಸ್ಟಿಕ್​​ ಸರ್ಜರಿಗಳಿಗೆ ಮರುಳಾಗುವುದು ಇಂತಹ ಸಾಕಷ್ಟು ಉದಾಹರಣೆಗಳನ್ನು ನೀವಿಗಾಗಲೇ ನೋಡಿರುತ್ತೀರಿ. ಆದರೆ ಇಲ್ಲೊಂದು ಅದಕ್ಕಿಂತಲೂ ವಿಭಿನ್ನವಾಗಿದೆ. ಪೆಡಿಕ್ಯೂರ್ ಮಾಡಿಸಿ ಬೆರಳುಗಳನ್ನೇ ಕಳೆದುಕೊಂಡ ಫಟನೆ ಜಾರ್ಜಿಯಾದ ಫ್ಲೋವರಿದಲ್ಲಿ ನಡೆದಿದೆ. ಈಕೆಯ ಹೆಸರು ಅನಿತಾ ಹೌಸ್(59).

ಫೆಬ್ರವರಿ 2019ರಲ್ಲಿ ಹೌಸ್ ಮತ್ತು ಆಕೆಯ ಸಹೋದರಿ ಪೆಡಿಕ್ಯೂರ್ ಮಾಡಿಸಲು ಹತ್ತಿರದ ನೇಲ್ ಸಲೂನ್‌ಗೆ ತೆರಳಿದ್ದಾರೆ. ಪೆಡಿಕ್ಯೂರ್ ಮಾಡಿಸಿದ ನಂತರ ಉಗುರಿನಲ್ಲಿ ಅಲರ್ಜಿಯಂತಹ ಲಕ್ಷಣಗಳು ಕಂಡುಬಂದಿದೆ. ದಿನಗಳೆದಂತೆ ಈ ಸಮಸ್ಯೆಯೂ ಹೆಚ್ಚಾಗುತ್ತಾ ಹೋಗಿದೆ. ವೈದ್ಯರು ಚಿಕಿತ್ಸೆಯ ಪ್ರಥಮ ಹಂತವಾಗಿ ಆಂಟಿಬಯೋಟಿಕ್ ಕ್ರೀಮ್​​ಗಳನ್ನು ನೀಡಿದ್ದಾರೆ. ಆದರೆ ಕಾಲ್ಬೆರಳಲ್ಲಿ ಅತಿಯಾದ ನೋವು, ಊತ ಹಾಗೂ ಬೆರಳಿನ ಸುತ್ತಲಿನ ಚರ್ಮ ಕೆಂಪು ಬಣ್ಣಕ್ಕೆ ತಿರುಗಿದೆ.

ಇದನ್ನೂ ಓದಿ: ಪ್ರಪಂಚದಾದ್ಯಂತ ಗರ್ಭಾವಸ್ಥೆ, ಹೆರಿಗೆಯ ಸಮಯದಲ್ಲಿ ಪ್ರತಿ 2 ನಿಮಿಷಕ್ಕೆ ಒಬ್ಬ ಮಹಿಳೆ ಸಾವು: ಯು ಎನ್​​​ ಏಜೆನ್ಸಿ

ಪ್ರಾರಂಭದಲ್ಲಿ ವೈದ್ಯರು ಆಕೆಯ ಕಾಲ್ಬೆರಳ ಉಗುರು ತೆಗೆದ್ದಿದ್ದಾರೆ, ಆದರೆ ಸೋಂಕು ಇಡೀ ಬೆರಳಿಗೆ ಹರಡಿಕೊಂಡಿದ್ದರಿಂದ ಮುಂದೆ ಪಾದಗಳಿಗೆ ಏನು ಹಾನಿಯಾಗಬಾರದು ಎಂದು ಬೆರಳುಗಳನ್ನು ಕತ್ತರಿಸಿ ತೆಗೆದ್ದಿದ್ದಾರೆ. ಆದ್ದರಿಂದ ಪ್ರತಿಯೊಂದು ಮಹಿಳೆಯು ತನ್ನ ಸೌಂದರ್ಯ ಬಗ್ಗೆ ಕಾಳಜಿವಹಿಸುವ ಜೊತೆಗೆ ನೈರ್ಮಲ್ಯದ ಕಡೆ ಗಮನಹರಿಸಬೇಕಿದೆ. ವಿಶೇಷವಾಗಿ ನೀವು ಹೋಗುವ ಬ್ಯೂಟಿ ಪಾರ್ಲರ್​​ ಅಥವಾ ಸಲೂನ್​ಗಳು ಎಷ್ಟು ಸ್ವಚ್ಚತೆಯನ್ನು ಫಾಲೋ ಮಾಡುತ್ತಾರೆ ಎಂದು ತಿಳಿದುಕೊಳ್ಳುವುದು ಅಗತ್ಯ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:14 pm, Thu, 23 February 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ