AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಗೆದ್ದ 98 ವರ್ಷದ ಸಮರ ವೀರ ‘ಸಿಪಾಯಿ ರಾಮು’

ಮುಂಬೈ: 98 ವರ್ಷದ ಯುದ್ಧ ಅನುಭವಿಯಾಗಿರುವ ನಿವೃತ್ತ ಸಿಪಾಯಿ ರಾಮು ಲಕ್ಷ್ಮಣ್ ಸಕ್ಪಾಲ್ ಇತ್ತೀಚೆಗೆ ಕೋವಿಡ್ -19 ವಿರುದ್ಧದ ಸಮರದಲ್ಲಿ ಜಯಗಳಿಸಿದ್ದಾರೆ. ಮುಂಬೈನ ನೇರುಲ್ ನಿವಾಸಿ ಆಗಿರುವ ರಾಮು ಲಕ್ಷ್ಮಣ್ ಸಕ್ಪಾಲ್ ಅವರಿಗೆ ತೀವ್ರ ಅನಾರೋಗ್ಯವಾದ ಹಿನ್ನೆಲೆಯಲ್ಲಿ ನೌಕಾಪಡೆಯ ಆಸ್ಪತ್ರೆ ಹಡಗು ಅಶ್ವಿನಿಗೆ ದಾಖಲಿಸಲಾಗಿತ್ತು. ಆಗ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಜೊತೆಗೆ, ಕೆಲವು ವಾರಗಳ ಹಿಂದೆ ಕೋವಿಡ್ -19 ಪ್ರೇರಿತ ನ್ಯುಮೋನಿಯಾದಿಂದ ಸಹ ಬಳಲುತ್ತಿದ್ದರು. ಸದ್ಯ ಸಕ್ಪಾಲ್​ರವರು  ಕೊರೊನಾದಿಂದ ಗುಣಮುಖರಾಗಿದ್ದು, ಐಎನ್​ಹೆಚ್​ಎಸ್ ಅಶ್ವಿನಿಯ (INHS Asvini) […]

ಕೊರೊನಾ ಗೆದ್ದ 98 ವರ್ಷದ ಸಮರ ವೀರ ‘ಸಿಪಾಯಿ ರಾಮು’
ಆಯೇಷಾ ಬಾನು
| Edited By: |

Updated on: Aug 16, 2020 | 3:43 PM

Share

ಮುಂಬೈ: 98 ವರ್ಷದ ಯುದ್ಧ ಅನುಭವಿಯಾಗಿರುವ ನಿವೃತ್ತ ಸಿಪಾಯಿ ರಾಮು ಲಕ್ಷ್ಮಣ್ ಸಕ್ಪಾಲ್ ಇತ್ತೀಚೆಗೆ ಕೋವಿಡ್ -19 ವಿರುದ್ಧದ ಸಮರದಲ್ಲಿ ಜಯಗಳಿಸಿದ್ದಾರೆ. ಮುಂಬೈನ ನೇರುಲ್ ನಿವಾಸಿ ಆಗಿರುವ ರಾಮು ಲಕ್ಷ್ಮಣ್ ಸಕ್ಪಾಲ್ ಅವರಿಗೆ ತೀವ್ರ ಅನಾರೋಗ್ಯವಾದ ಹಿನ್ನೆಲೆಯಲ್ಲಿ ನೌಕಾಪಡೆಯ ಆಸ್ಪತ್ರೆ ಹಡಗು ಅಶ್ವಿನಿಗೆ ದಾಖಲಿಸಲಾಗಿತ್ತು. ಆಗ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಜೊತೆಗೆ, ಕೆಲವು ವಾರಗಳ ಹಿಂದೆ ಕೋವಿಡ್ -19 ಪ್ರೇರಿತ ನ್ಯುಮೋನಿಯಾದಿಂದ ಸಹ ಬಳಲುತ್ತಿದ್ದರು.

ಸದ್ಯ ಸಕ್ಪಾಲ್​ರವರು  ಕೊರೊನಾದಿಂದ ಗುಣಮುಖರಾಗಿದ್ದು, ಐಎನ್​ಹೆಚ್​ಎಸ್ ಅಶ್ವಿನಿಯ (INHS Asvini) ಸಿಬ್ಬಂದಿ ಸೋಂಕು ಗೆದ್ದ ಸಮರ ವೀರನಿಗೆ ಆತ್ಮೀಯ ವಿದಾಯ ಹೇಳಿದ್ದಾರೆ. INHS ಅಶ್ವಿನಿ ನೌಕೆ ಸಶಸ್ತ್ರ ಪಡೆಗಳಿಂದ ನಿವೃತ್ತಗೊಂಡ ಸೋಂಕಿತ ಯೋಧರಿಗೆ ಕೋವಿಡ್ -19 ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ.

ಕಿಲ್ಲರ್ ಕೊರೊನಾ ವೈರಸ್​ನಿಂದ ಯಶಸ್ವಿಯಾಗಿ ಗೆದ್ದು ಬಂದ ಭಾರತದ ಅನೇಕ ವೃದ್ಧರಲ್ಲಿ ನಿವೃತ್ತ ಸಿಪಾಯಿ ರಾಮು ಸಕ್ಪಾಲ್ ಕೂಡ ಒಬ್ಬರು. ತಮ್ಮ 98ನೇ ವಯಸ್ಸಿನಲ್ಲೂ ವೈರಸ್ ವಿರುದ್ಧ ಛಲ ಬಿಡದೆ ಹೋರಾಡಿ ಗೆದ್ದ ಸಮರ ವೀರನಿಗೆ ಸಲ್ಯೂಟ್​.

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?