AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಗೆದ್ದ 98 ವರ್ಷದ ಸಮರ ವೀರ ‘ಸಿಪಾಯಿ ರಾಮು’

ಮುಂಬೈ: 98 ವರ್ಷದ ಯುದ್ಧ ಅನುಭವಿಯಾಗಿರುವ ನಿವೃತ್ತ ಸಿಪಾಯಿ ರಾಮು ಲಕ್ಷ್ಮಣ್ ಸಕ್ಪಾಲ್ ಇತ್ತೀಚೆಗೆ ಕೋವಿಡ್ -19 ವಿರುದ್ಧದ ಸಮರದಲ್ಲಿ ಜಯಗಳಿಸಿದ್ದಾರೆ. ಮುಂಬೈನ ನೇರುಲ್ ನಿವಾಸಿ ಆಗಿರುವ ರಾಮು ಲಕ್ಷ್ಮಣ್ ಸಕ್ಪಾಲ್ ಅವರಿಗೆ ತೀವ್ರ ಅನಾರೋಗ್ಯವಾದ ಹಿನ್ನೆಲೆಯಲ್ಲಿ ನೌಕಾಪಡೆಯ ಆಸ್ಪತ್ರೆ ಹಡಗು ಅಶ್ವಿನಿಗೆ ದಾಖಲಿಸಲಾಗಿತ್ತು. ಆಗ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಜೊತೆಗೆ, ಕೆಲವು ವಾರಗಳ ಹಿಂದೆ ಕೋವಿಡ್ -19 ಪ್ರೇರಿತ ನ್ಯುಮೋನಿಯಾದಿಂದ ಸಹ ಬಳಲುತ್ತಿದ್ದರು. ಸದ್ಯ ಸಕ್ಪಾಲ್​ರವರು  ಕೊರೊನಾದಿಂದ ಗುಣಮುಖರಾಗಿದ್ದು, ಐಎನ್​ಹೆಚ್​ಎಸ್ ಅಶ್ವಿನಿಯ (INHS Asvini) […]

ಕೊರೊನಾ ಗೆದ್ದ 98 ವರ್ಷದ ಸಮರ ವೀರ ‘ಸಿಪಾಯಿ ರಾಮು’
ಆಯೇಷಾ ಬಾನು
| Edited By: |

Updated on: Aug 16, 2020 | 3:43 PM

Share

ಮುಂಬೈ: 98 ವರ್ಷದ ಯುದ್ಧ ಅನುಭವಿಯಾಗಿರುವ ನಿವೃತ್ತ ಸಿಪಾಯಿ ರಾಮು ಲಕ್ಷ್ಮಣ್ ಸಕ್ಪಾಲ್ ಇತ್ತೀಚೆಗೆ ಕೋವಿಡ್ -19 ವಿರುದ್ಧದ ಸಮರದಲ್ಲಿ ಜಯಗಳಿಸಿದ್ದಾರೆ. ಮುಂಬೈನ ನೇರುಲ್ ನಿವಾಸಿ ಆಗಿರುವ ರಾಮು ಲಕ್ಷ್ಮಣ್ ಸಕ್ಪಾಲ್ ಅವರಿಗೆ ತೀವ್ರ ಅನಾರೋಗ್ಯವಾದ ಹಿನ್ನೆಲೆಯಲ್ಲಿ ನೌಕಾಪಡೆಯ ಆಸ್ಪತ್ರೆ ಹಡಗು ಅಶ್ವಿನಿಗೆ ದಾಖಲಿಸಲಾಗಿತ್ತು. ಆಗ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಜೊತೆಗೆ, ಕೆಲವು ವಾರಗಳ ಹಿಂದೆ ಕೋವಿಡ್ -19 ಪ್ರೇರಿತ ನ್ಯುಮೋನಿಯಾದಿಂದ ಸಹ ಬಳಲುತ್ತಿದ್ದರು.

ಸದ್ಯ ಸಕ್ಪಾಲ್​ರವರು  ಕೊರೊನಾದಿಂದ ಗುಣಮುಖರಾಗಿದ್ದು, ಐಎನ್​ಹೆಚ್​ಎಸ್ ಅಶ್ವಿನಿಯ (INHS Asvini) ಸಿಬ್ಬಂದಿ ಸೋಂಕು ಗೆದ್ದ ಸಮರ ವೀರನಿಗೆ ಆತ್ಮೀಯ ವಿದಾಯ ಹೇಳಿದ್ದಾರೆ. INHS ಅಶ್ವಿನಿ ನೌಕೆ ಸಶಸ್ತ್ರ ಪಡೆಗಳಿಂದ ನಿವೃತ್ತಗೊಂಡ ಸೋಂಕಿತ ಯೋಧರಿಗೆ ಕೋವಿಡ್ -19 ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ.

ಕಿಲ್ಲರ್ ಕೊರೊನಾ ವೈರಸ್​ನಿಂದ ಯಶಸ್ವಿಯಾಗಿ ಗೆದ್ದು ಬಂದ ಭಾರತದ ಅನೇಕ ವೃದ್ಧರಲ್ಲಿ ನಿವೃತ್ತ ಸಿಪಾಯಿ ರಾಮು ಸಕ್ಪಾಲ್ ಕೂಡ ಒಬ್ಬರು. ತಮ್ಮ 98ನೇ ವಯಸ್ಸಿನಲ್ಲೂ ವೈರಸ್ ವಿರುದ್ಧ ಛಲ ಬಿಡದೆ ಹೋರಾಡಿ ಗೆದ್ದ ಸಮರ ವೀರನಿಗೆ ಸಲ್ಯೂಟ್​.

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ