BJP ನಾಯಕ ಅಣ್ಣಾಮಲೈ ವಿರುದ್ಧ ಕೇಸ್ ದಾಖಲು

ಕೊಯಮತ್ತೂರು: ಲಾಕ್​ಡೌನ್ ಮಾರ್ಗಸೂಚಿಯನ್ನು ಉಲಂಘಿಸಿದ್ದಕ್ಕಾಗಿ BJP ನಾಯಕ ಅಣ್ಣಾಮಲೈ ವಿರುದ್ಧ ಕೇಸ್ ದಾಖಲಾಗಿದೆ. ತಮಿಳುನಾಡಿನ ಕೊಯಮತ್ತೂರಿನ‌ ಕಟ್ಟೂರು ಪೊಲೀಸ್ ಠಾಣೆಯಲ್ಲಿ ಮಾಜಿ IPS ಅಧಿಕಾರಿ, BJP ನಾಯಕ ಕೆ. ಅಣ್ಣಾಮಲೈ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿದೆ.

BJP ನಾಯಕ ಅಣ್ಣಾಮಲೈ ವಿರುದ್ಧ ಕೇಸ್ ದಾಖಲು
ಕೆ.ಅಣ್ಣಾಮಲೈ
Updated By: ಸಾಧು ಶ್ರೀನಾಥ್​

Updated on: Aug 28, 2020 | 3:02 PM

ಕೊಯಮತ್ತೂರು: ಲಾಕ್​ಡೌನ್ ಮಾರ್ಗಸೂಚಿಯನ್ನು ಉಲಂಘಿಸಿದ್ದಕ್ಕಾಗಿ BJP ನಾಯಕ ಅಣ್ಣಾಮಲೈ ವಿರುದ್ಧ ಕೇಸ್ ದಾಖಲಾಗಿದೆ.

ತಮಿಳುನಾಡಿನ ಕೊಯಮತ್ತೂರಿನ‌ ಕಟ್ಟೂರು ಪೊಲೀಸ್ ಠಾಣೆಯಲ್ಲಿ ಮಾಜಿ IPS ಅಧಿಕಾರಿ, BJP ನಾಯಕ ಕೆ. ಅಣ್ಣಾಮಲೈ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿದೆ.

Published On - 3:00 pm, Fri, 28 August 20