ನಾಸಿಕ್​ನಲ್ಲಿ ಮತ್ತೆ ಚಡ್ಡಿಗ್ಯಾಂಗ್​ ಕೈಚಳಕ, 6 ಅಂಗಡಿಗಳಿಗೆ ಕನ್ನ, ಲಕ್ಷ ಲಕ್ಷ ದರೋಡೆ

ನಾಸಿಕ್​ನಲ್ಲಿ ಮತ್ತೆ ಚಡ್ಡಿ ಬಿನಿಯಾನ್​ ಗ್ಯಾಂಗ್​ ತನ್ನ ಕೈಚಳಕ ತೋರಿಸಿದೆ. 6 ಅಂಗಡಿಗಳಲ್ಲಿ ದರೋಡೆ ಮಾಡಿ ಪರಾರಿಯಾಗಿವೆ. ಬುಧವಾರ ತಡರಾತ್ರಿ ಮಾಲೆಗಾಂವ್​ನಲ್ಲಿ ಮತ್ತೆ ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.

ನಾಸಿಕ್​ನಲ್ಲಿ ಮತ್ತೆ ಚಡ್ಡಿಗ್ಯಾಂಗ್​ ಕೈಚಳಕ, 6 ಅಂಗಡಿಗಳಿಗೆ ಕನ್ನ, ಲಕ್ಷ ಲಕ್ಷ ದರೋಡೆ
ಚಡ್ಡಿ ಬನಿಯಾನ್ ಗ್ಯಾಂಗ್ Image Credit source: NDTV
Follow us
|

Updated on:Sep 06, 2024 | 10:19 AM

ನಾಸಿಕ್​ನಲ್ಲಿ ಮತ್ತೆ ಚಡ್ಡಿ ಬಿನಿಯಾನ್​ ಗ್ಯಾಂಗ್​ ತನ್ನ ಕೈಚಳಕ ತೋರಿಸಿದೆ. 6 ಅಂಗಡಿಗಳಲ್ಲಿ ದರೋಡೆ ಮಾಡಿ ಪರಾರಿಯಾಗಿವೆ. ಬುಧವಾರ ತಡರಾತ್ರಿ ಮಾಲೆಗಾಂವ್​ನಲ್ಲಿ ಮತ್ತೆ ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.

ಚಡ್ಡಿ, ಬನಿಯಾನ್​ನಲ್ಲಿದ್ದ ಕಳ್ಳರು, ಹಾರ್ಡ್‌ವೇರ್ ಮತ್ತು ವಿದ್ಯುತ್ ಪಂಪ್‌ಗಳನ್ನು ಮಾರಾಟ ಮಾಡುವ ಆರು ಅಂಗಡಿಗಳಿಗೆ ಕನ್ನ ಹಾಕಿರುವುದು ಕಂಡುಬಂದಿದೆ.

ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇವು ಸೆರೆಯಾಗಿವೆ. ಈ ವಾರದ ಆರಂಭದಲ್ಲಿ, ಗ್ಯಾಂಗ್ ಮಾಲೆಗಾಂವ್‌ನ ಮನೆ ಮತ್ತು ಕಾಲೇಜಿನಿಂದ ಸುಮಾರು 70 ಗ್ರಾಂ ಚಿನ್ನ ಮತ್ತು ಬಾಳೆಹಣ್ಣುಗಳನ್ನು ಕಳವು ಮಾಡಿತ್ತು.

ಗ್ಯಾಂಗ್‌ನ ಸದಸ್ಯರು ಸಾಮಾನ್ಯವಾಗಿ ಒಳ ಉಡುಪುಗಳನ್ನು ಧರಿಸಿ ಅಪರಾಧಗಳನ್ನು ಮಾಡುತ್ತಾರೆ ಮತ್ತು ಕೆಲವೊಮ್ಮೆ ತೀಕ್ಷ್ಣವಾದ ಆಯುಧಗಳನ್ನು ಹೊಂದಿರುತ್ತಾರೆ.

ಮತ್ತಷ್ಟು ಓದಿ: ಮಂಗಳೂರನ್ನು ತಲ್ಲಣಗೊಳಿಸಿದ್ದ ಚಡ್ಡಿ ಗ್ಯಾಂಗ್ ಬಂಧನ, ಕೃತ್ಯ ನಡೆದು ಐದೇ ಗಂಟೆಯಲ್ಲೇ ಹಿಡಿದ ಪೊಲೀಸ್ರು

ಇಂತಹ ದರೋಡೆಗಳನ್ನು ಮಾಡುವ ಬಹು ಗುಂಪುಗಳು ಸಂಪರ್ಕ ಹೊಂದಿವೆಯೇ ಅಥವಾ ಈ ಚಡ್ಡಿ ಬನಿಯಾನ್​ ಗ್ಯಾಂಗ್ ತನಿಖಾಧಿಕಾರಿಗಳನ್ನು ದಾರಿತಪ್ಪಿಸುವ ಒಂದು ವಿಧಾನವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:18 am, Fri, 6 September 24

ಭಜರಂಗದಳ, VHPಯಿಂದ ಬಿಸಿ ರೋಡ್ ಚಲೋ ಕರೆ, ಪೊಲೀಸ್​​ ಬಿಗಿ ಬಂದೋಬಸ್ತ್​​
ಭಜರಂಗದಳ, VHPಯಿಂದ ಬಿಸಿ ರೋಡ್ ಚಲೋ ಕರೆ, ಪೊಲೀಸ್​​ ಬಿಗಿ ಬಂದೋಬಸ್ತ್​​
‘ಹಗ್ಗ’ ಟ್ರೇಲರ್​ ಬಿಡುಗಡೆ ವೇದಿಕೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಸೀಮಂತ
‘ಹಗ್ಗ’ ಟ್ರೇಲರ್​ ಬಿಡುಗಡೆ ವೇದಿಕೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಸೀಮಂತ
Daily Devotional: ಪತ್ನಿಯ ಪೂಜಾ ಫಲ ಪತಿಗೆ ಸಲ್ಲುತ್ತಾ? ವಿಡಿಯೋ ನೋಡಿ
Daily Devotional: ಪತ್ನಿಯ ಪೂಜಾ ಫಲ ಪತಿಗೆ ಸಲ್ಲುತ್ತಾ? ವಿಡಿಯೋ ನೋಡಿ
Nithya Bhavishya: ಅನಂತಪದ್ಮನಾಭ ವ್ರತ ಸೋಮವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಅನಂತಪದ್ಮನಾಭ ವ್ರತ ಸೋಮವಾರದ ದಿನ ಭವಿಷ್ಯ ತಿಳಿಯಿರಿ
ಆಟೋ ಡ್ರೈವರ್​ ಆದ ರಾಧಿಕಾ ಕುಮಾರಸ್ವಾಮಿ; ‘ಭೈರಾದೇವಿ’ ಪ್ರಚಾರಕ್ಕೆ ಚಾಲನೆ
ಆಟೋ ಡ್ರೈವರ್​ ಆದ ರಾಧಿಕಾ ಕುಮಾರಸ್ವಾಮಿ; ‘ಭೈರಾದೇವಿ’ ಪ್ರಚಾರಕ್ಕೆ ಚಾಲನೆ
ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಕನ್ನಡಿಗ ರಾಹುಲ್
ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಕನ್ನಡಿಗ ರಾಹುಲ್
ಮಾನವ ಸರಪಳಿ ವೇಳೆ ಡೊಳ್ಳಿನ ನಾದಕ್ಕೆ ತಾಳ ಹಾಕಿದ ಇ ತುಕಾರಾಂ
ಮಾನವ ಸರಪಳಿ ವೇಳೆ ಡೊಳ್ಳಿನ ನಾದಕ್ಕೆ ತಾಳ ಹಾಕಿದ ಇ ತುಕಾರಾಂ
ಚೆನ್ನೈನಲ್ಲಿ ಕೊಹ್ಲಿ, ರೋಹಿತ್ ಭರ್ಜರಿ ಬ್ಯಾಟಿಂಗ್ ಪ್ರಾಕ್ಟೀಸ್
ಚೆನ್ನೈನಲ್ಲಿ ಕೊಹ್ಲಿ, ರೋಹಿತ್ ಭರ್ಜರಿ ಬ್ಯಾಟಿಂಗ್ ಪ್ರಾಕ್ಟೀಸ್
ಚಿಕ್ಕಮಗಳೂರಿನಲ್ಲಿ ಪ್ಯಾಲಿಸ್ತೀನ್‌ ಧ್ವಜ ಹಿಡಿದು ಮುಸ್ಲಿಂ ಯುವಕರ ಓಡಾಟ
ಚಿಕ್ಕಮಗಳೂರಿನಲ್ಲಿ ಪ್ಯಾಲಿಸ್ತೀನ್‌ ಧ್ವಜ ಹಿಡಿದು ಮುಸ್ಲಿಂ ಯುವಕರ ಓಡಾಟ
ಶಿವಮೊಗ್ಗ: ಮಾನವ ಸರಪಳಿಯಲ್ಲಿ ಕೈ ಜೋಡಿಸಿದ ನವ ದಂಪತಿ
ಶಿವಮೊಗ್ಗ: ಮಾನವ ಸರಪಳಿಯಲ್ಲಿ ಕೈ ಜೋಡಿಸಿದ ನವ ದಂಪತಿ