
ದೆಹಲಿಯಲ್ಲಿ ಚಳಿಯೋ ಚಳಿ..ಕಳೆದ 14 ವರ್ಷಗಳಲ್ಲಿ ಅತಿ ಕಡಿಮೆ ತಾಪಮಾನ ಈ ಬಾರಿ ದಾಖಲಾಗಿದೆ.

ಮಂಜು ಮುಸುಕಿದೆ..ಕೆಲಸ ಕರೆದಿದೆ. ಜಬ್ಲಾಪುರದಲ್ಲಿ ಕಂಡ ದೃಶ್ಯ..

ತೀವ್ರ ಚಳಿಯಿಂದ ಅಸ್ವಸ್ಥರಾದ ರೈತರೋರ್ರರನ್ನು ಸ್ವಯಶ ಸೇವಕರು ಆಸ್ಪತ್ರೆಗೆ ಸಾಗಿಸಿದರು.

ಇಂದು ಮುಂಜಾನೆ ಬೆಂಕಿ ಕಾಯಿಸುವುದರಲ್ಲಿ ನಿರತರಾದ ರೈತರ ಗುಂಪು

ರಾಜಕೀಯ ತಂತ್ರಜ್ಞ, ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ರೈತ ನಾಯಕರ ಜೊತೆ ಪತ್ರಿಕಾಗೋಷ್ಠಿ ನಡೆಸಿದರು.

ಚಳಿಗೆ ರೈತರ ಎದುರೇಟು

ಚಳುವಳಿಯಲ್ಲಿ ಸಕ್ರಿಯರಾಗಿರುವ ಸಿಖ್ಖರ ಧಾರ್ಮಿಕ ನೇತಾರರಾದ ‘ನಿಹಾಂಗ್’’ ಅಥವಾ ‘ಅಕಾಲಿ’ಗಳು ಚಳಿ ಕಾಯಿಸಿದರು.

ದೆಹಲಿಯಲ್ಲಿ ಚಳಿಯ ಜೊತೆಗೆ ಮಳೆಯೂ ಹನಿ ಹಾಕುತ್ತಿದೆ.