AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Elephants at Tirupati Temple: ತಿಮ್ಮಪ್ಪನ ಬೆಟ್ಟದ ಮೇಲೆ ರಸ್ತೆಯಲ್ಲಿ ದಿಢೀರನೆ ಕಾಣಿಸಿಕೊಂಡ ಆನೆಗಳ ಗುಂಪು, ಬೆಚ್ಚಬಿದ್ದ ತಿಮ್ಮಪ್ಪನ ಭಕ್ತರು!

Tirumala Tirupati Temple: ತಿರುಮಲ ತಿರುಪತಿ ಬೆಟ್ಟದ ಮೇಲೆ ನಡೆದುಹೋಗುತ್ತಿದ್ದ ರಸ್ತೆಯಲ್ಲಿ ದಿಢೀರನೆ ಎದುರಾದ ಆನೆಗಳ ಗುಂಪು, ಬೆಚ್ಚಬಿದ್ದ ತಿಮ್ಮಪ್ಪನ ಭಕ್ತರು!

Elephants at Tirupati Temple: ತಿಮ್ಮಪ್ಪನ ಬೆಟ್ಟದ ಮೇಲೆ ರಸ್ತೆಯಲ್ಲಿ ದಿಢೀರನೆ ಕಾಣಿಸಿಕೊಂಡ ಆನೆಗಳ ಗುಂಪು, ಬೆಚ್ಚಬಿದ್ದ ತಿಮ್ಮಪ್ಪನ ಭಕ್ತರು!
ತಿಮ್ಮಪ್ಪನ ಬೆಟ್ಟದ ಮೇಲೆ ರಸ್ತೆಯಲ್ಲಿ ದಿಢೀರನೆ ಆನೆಗಳ ಗುಂಪು ಪ್ರತ್ಯಕ್ಷ
ಸಾಧು ಶ್ರೀನಾಥ್​
|

Updated on:Apr 17, 2023 | 1:14 PM

Share

ಸಾಕ್ಷಾತ್​​ ಶ್ರೀ ವೇಂಕಟೇಶ್ವರ ಸ್ವಾಮಿ ನೆಲೆಸಿರುವ ತಿರುಪತಿಯ ತಿರುಮಲ ಬೆಟ್ಟದಲ್ಲಿ ಮತ್ತೆ ಆನೆಗಳ ಹಿಂಡುನ ಕಾಣಿಸಿಕೊಂಡಿದ್ದು ಭಕ್ತರಲ್ಲಿ (Tirumala Devotees) ಆತಂಕ ಸೃಷ್ಟಸಿದೆ. ಶ್ರೀವಾರಿ ದರ್ಶನಕ್ಕೆ ಬಂದ ಭಕ್ತರನ್ನು ಆನೆಗಳ (Elephants) ಹಿಂಡನ್ನು ದರ್ಶಿಸಿ, ಭಯಭೀತರಾಗಿದ್ದಾರೆ. ತಿರುಮಲ ಬೆಟ್ಟ ತಲುಪಲು ಇರುವ ಕಾಲುದಾರಿಯ ಮೊದಲ ತಿರುವಿನಲ್ಲಿ ಗುಂಪುಗುಂಪಾಗಿ ಆನೆಗಳು ಪ್ರತ್ಯಕ್ಷವಾಗಿವೆ. ಇದರಿಂದ ದಾರಿಹೋಕರು ತೀವ್ರ ಆತಂಕಕ್ಕೆ ಗುರಿಯಾದರು. ಘಾಟ್‌ ರಸ್ತೆ ಪಕ್ಕದಲ್ಲಿ ಆನೆಗಳ ಹಿಂಡು ಕಂಡುಬರುತ್ತಿದ್ದಂತೆ ವಾಹನಗಳೂ ಸುಮಾರು ಕಾಲ ನಿಂತುಬಿಟ್ಟಿವೆ (Tirumala News).

ಇನ್ನು.. ಆ ಗುಂಪಿನಲ್ಲಿ ಐದು ಆನೆಗಳು, ಒಂದು ಚಿಕ್ಕ ಗುಜ್ಜಾನೆ ಇತ್ತು. ಮಾಹಿತಿಯನ್ನು ಪಡೆದ ಅರಣ್ಯ ಅಧಿಕಾರಿಗಳು ಆನೆಗಳ ಗುಂಪನ್ನು ಬೆನ್ನುಹತ್ತಿ, ಮತ್ತೆ ಅವುಗಳನ್ನು ಕಾಡಿನಲ್ಲಿ ಕಳುಹಿಸಲು ಪ್ರಯತ್ನಿಸಿದರು. ಕೆಲವು ದಿನಗಳು ಶೇಷಾಚಲ ಕಾಡುಗಳಲ್ಲಿ ಆನೆಗಳು ಸುತ್ತುಮುತ್ತಲ ಗ್ರಾಮಗಳಿಗೆ ನುಗ್ಗಿ ಹಲ್ಚಲ್‌ ಮಾಡಿದ್ದವು. ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿದ್ದವು.

ಈ ಹಿಂದೆಯೂ ಆನೆಗಳನ್ನು ಕಾಡುಗಳತ್ತ ಮರಳಿ ಕಳಿಸಲು ಫಾರೆಸ್ಟ್ ಅಧಿಕಾರಿಗಳು ಪ್ರಯತ್ನಿಸಿದ್ದರು. ಈಗ ಮತ್ತೆ ಆನೆಗಳು ಘಾಟ್ ರಸ್ತೆಯಲ್ಲಿ ಹಲ್ ಚಲ್ ಮಾಡಿವೆ. ಇನ್ನು ಸ್ಥಳದಲ್ಲಿದ್ದ ಭಕ್ತರು ಮತ್ತು ಸ್ಥಳೀಯ ನಿವಾಸಿಗಳು ಆನೆಗಳನ್ನು ನೋಡುತ್ತಿದ್ದಂತೆ ಅವುಗಳನ್ನು ತಮ್ಮ ಮೊಬೈಲ್​​ ಫೋನ್‌ಗಳಲ್ಲಿ ಬಂಧಿಸಿ ಫೋಟೋಗಳು, ವಿಡಿಯೋಗಳನ್ನು ತೆಗೆದುಕೊಂಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:10 pm, Mon, 17 April 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ