AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಉದ್ಯೋಗವಿಲ್ಲದೆ ವಿವಾಹವಿಲ್ಲ, ವಿವಾಹವಿಲ್ಲದೆ ಅದಿಲ್ಲ: ಸೆಕ್ಸ್​ಗೆ ಅವಕಾಶವಿಲ್ಲದೆ ಬೇಸತ್ರಾ ಪುರುಷರು?’

ದೆಹಲಿ: ಮಡಿವಂತಿಕೆಯ ಭಾರತದಲ್ಲಿ ಹಲವಾರು ಗಂಡಸರಿಗೆ ಮದುವೆಯಾದ ನಂತರವಷ್ಟೇ ಲೈಂಗಿಕತೆಯಲ್ಲಿ (ಸೆಕ್ಸ್) ತೊಡಗುವ ಅವಕಾಶ ದೊರೆಯುತ್ತದೆ. ಆದರೆ, ದೇಶದಲ್ಲಿ ಇತ್ತೀಚೆಗೆ ಏರುತ್ತಿರುವ ನಿರುದ್ಯೋಗ ಸಮಸ್ಯೆಯಿಂದ ಹಲವು ಯುವಕರಿಗೆ ವಿವಾಹವಾಗುವ ಅವಕಾಶ ದೊರೆಯುತ್ತಿಲ್ಲ ಎಂದು ನಿವೃತ್ತ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಮಾರ್ಮಿಕವಾಗಿ ಹೇಳಿದ್ದಾರೆ. ಉದ್ಯೋಗಂ ಪುರುಷ ಲಕ್ಷಣಂ.. ಆದ್ರೆ  ಉದ್ಯೋಗವಿಲ್ಲದೆ ವಿವಾಹವಿಲ್ಲ, ವಿವಾಹವಿಲ್ಲದೆ ಅದಿಲ್ಲ ಎಂಬಂತಾಗಿ ಯುವಜನತೆ ಸಂಭೋಗದಿಂದ ವಂಚಿತರಾಗುತ್ತಿದ್ದಾರೆ! ಹಾಗಾಗಿ ಪುರುಷರು ಅತ್ಯಾಚಾರ ಮತ್ತು ಇತರೆ ಲೈಂಗಿಕ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಮಾರ್ಕಂಡೇಯ ಕಟ್ಜು […]

‘ಉದ್ಯೋಗವಿಲ್ಲದೆ ವಿವಾಹವಿಲ್ಲ, ವಿವಾಹವಿಲ್ಲದೆ ಅದಿಲ್ಲ: ಸೆಕ್ಸ್​ಗೆ ಅವಕಾಶವಿಲ್ಲದೆ ಬೇಸತ್ರಾ ಪುರುಷರು?’
KUSHAL V
| Edited By: |

Updated on:Oct 02, 2020 | 5:49 PM

Share

ದೆಹಲಿ: ಮಡಿವಂತಿಕೆಯ ಭಾರತದಲ್ಲಿ ಹಲವಾರು ಗಂಡಸರಿಗೆ ಮದುವೆಯಾದ ನಂತರವಷ್ಟೇ ಲೈಂಗಿಕತೆಯಲ್ಲಿ (ಸೆಕ್ಸ್) ತೊಡಗುವ ಅವಕಾಶ ದೊರೆಯುತ್ತದೆ. ಆದರೆ, ದೇಶದಲ್ಲಿ ಇತ್ತೀಚೆಗೆ ಏರುತ್ತಿರುವ ನಿರುದ್ಯೋಗ ಸಮಸ್ಯೆಯಿಂದ ಹಲವು ಯುವಕರಿಗೆ ವಿವಾಹವಾಗುವ ಅವಕಾಶ ದೊರೆಯುತ್ತಿಲ್ಲ ಎಂದು ನಿವೃತ್ತ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಮಾರ್ಮಿಕವಾಗಿ ಹೇಳಿದ್ದಾರೆ.

ಉದ್ಯೋಗಂ ಪುರುಷ ಲಕ್ಷಣಂ.. ಆದ್ರೆ  ಉದ್ಯೋಗವಿಲ್ಲದೆ ವಿವಾಹವಿಲ್ಲ, ವಿವಾಹವಿಲ್ಲದೆ ಅದಿಲ್ಲ ಎಂಬಂತಾಗಿ ಯುವಜನತೆ ಸಂಭೋಗದಿಂದ ವಂಚಿತರಾಗುತ್ತಿದ್ದಾರೆ! ಹಾಗಾಗಿ ಪುರುಷರು ಅತ್ಯಾಚಾರ ಮತ್ತು ಇತರೆ ಲೈಂಗಿಕ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಮಾರ್ಕಂಡೇಯ ಕಟ್ಜು ಹೇಳಿದ್ದಾರೆ. ಹಾಗಂತ.. ನಾನು ಅತ್ಯಾಚಾರವನ್ನು ಸಮರ್ಥಿಸುತ್ತಿಲ್ಲ. ಬದಲಿಗೆ ಅದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸ್ಪಷ್ಟ ನುಡಿಗಳಲ್ಲಿ ಅವರು ಹೇಳಿದ್ದಾರೆ.

Published On - 5:14 pm, Fri, 2 October 20

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ