AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದಿಂದ ಕೇರಳ ತಲುಪಲು ಒಂದು ವರ್ಷ ಹಿಡಿದ ಟ್ರಕ್‌ನಲ್ಲಿ ಏನಿತ್ತು ಗೊತ್ತಾ ?

ತಿರುವನಂತಪುರಮ್‌: ಕಳೆದ ವರ್ಷ ಜುಲೈ 8ರಂದು ಮಹಾರಾಷ್ಟ್ರದ ನಾಸಿಕ್‌ನಿಂದ ಪ್ರಯಾಣ ಆರಂಭಿಸಿದ್ದ ಭಾರೀ ಗಾತ್ರದ ಟ್ರಕ್‌ ಕೊನೆಗೂ ತನ್ನ ನಿಗದಿತ ಗುರಿ ಅಂದ್ರೆ ಸ್ಥಳ ತಲುಪಿದೆ. ಕೇರಳದ ತಿರುವನಂತಪುರಮ್‌ಗೆ ಇಂದು ಆಗಮಿಸಿದ ಟ್ರಕ್‌ ಇದಕ್ಕಾಗಿ ತೆಗೆದುಕೊಂಡ ಸಮಯ ಬರೋಬ್ಬರಿ ಒಂದು ವರ್ಷ ಹನ್ನೊಂದು ದಿನಗಳು. ಹೌದು ಈ ಟ್ರಕ್‌ ಕೇರಳದ ತಿರುವನಂತ್ರಪುರಮ್‌ ಬಳಿ ಇರುವ ಭಾರತದ ವಿಕ್ರಮ್‌ ಸಾರಾಭಾಯಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿಸಬೇಕಿದ್ದ ಸುಮಾರು 70 ಟನ್‌ ಭಾರದ ಏರೋಸ್ಪೇಸ್‌ ಹಾರಿಜಂಟಲ್‌ ಆಟೋಕ್ಲೇವ್‌ ಅಂದ್ರೆ ಬಾಹ್ಯಾಕಾಶ […]

ಮಹಾರಾಷ್ಟ್ರದಿಂದ ಕೇರಳ ತಲುಪಲು ಒಂದು ವರ್ಷ ಹಿಡಿದ ಟ್ರಕ್‌ನಲ್ಲಿ ಏನಿತ್ತು ಗೊತ್ತಾ ?
Guru
|

Updated on:Jul 19, 2020 | 7:42 PM

Share

ತಿರುವನಂತಪುರಮ್‌: ಕಳೆದ ವರ್ಷ ಜುಲೈ 8ರಂದು ಮಹಾರಾಷ್ಟ್ರದ ನಾಸಿಕ್‌ನಿಂದ ಪ್ರಯಾಣ ಆರಂಭಿಸಿದ್ದ ಭಾರೀ ಗಾತ್ರದ ಟ್ರಕ್‌ ಕೊನೆಗೂ ತನ್ನ ನಿಗದಿತ ಗುರಿ ಅಂದ್ರೆ ಸ್ಥಳ ತಲುಪಿದೆ. ಕೇರಳದ ತಿರುವನಂತಪುರಮ್‌ಗೆ ಇಂದು ಆಗಮಿಸಿದ ಟ್ರಕ್‌ ಇದಕ್ಕಾಗಿ ತೆಗೆದುಕೊಂಡ ಸಮಯ ಬರೋಬ್ಬರಿ ಒಂದು ವರ್ಷ ಹನ್ನೊಂದು ದಿನಗಳು.

ಹೌದು ಈ ಟ್ರಕ್‌ ಕೇರಳದ ತಿರುವನಂತ್ರಪುರಮ್‌ ಬಳಿ ಇರುವ ಭಾರತದ ವಿಕ್ರಮ್‌ ಸಾರಾಭಾಯಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿಸಬೇಕಿದ್ದ ಸುಮಾರು 70 ಟನ್‌ ಭಾರದ ಏರೋಸ್ಪೇಸ್‌ ಹಾರಿಜಂಟಲ್‌ ಆಟೋಕ್ಲೇವ್‌ ಅಂದ್ರೆ ಬಾಹ್ಯಾಕಾಶ ಉಡ್ಡಯನಕ್ಕೆ ಬೇಕಾದ ಸಾಮಗ್ರಿಯನ್ನು ಹೊತ್ತು ಸಾಗಿಸುತ್ತಿದೆ. ನಾಸಿಕ್‌ನಿಂದ ಪ್ರಯಾಣ ಆರಂಭಿಸಿದ್ದ ಈ ಟ್ರಕ್‌ ದಿನಕ್ಕೇ ಐದು ಕಿ.ಮೀ. ವೇಗದಲ್ಲಿ ಸಾಗಿ ಬಂದಿದೆ.

ಭಾರೀ ಮಹತ್ವದ ಸಾಮಗ್ರಿಗಳಿದ್ದ ಈ ಟ್ರಕ್‌ ಜೊತೆಗೆ 32 ಜನರು ಸಿಬ್ಬಂದಿ ಕೂಡಾ ಕಾವಾಲಾಗಿ ಜೊತೆ ಜೊತೆಗೆ ಪ್ರಯಾಣಿಸಿದ್ದಾರೆ. ಇಷ್ಟೊಂದು ಗಾತ್ರ ಹಾಗೂ ಭಾರವನ್ನು ಸಾಗಿಸಿದ ಈ ಟ್ರಕ್‌ಗೆ ಮುಂದೆ 32, ಹಿಂದೆ 32 ಮತ್ತು ನಡುವೆ 10 ಗಾಲಿಗಳಿರೋದು ವಿಶೇಷ.

Published On - 7:42 pm, Sun, 19 July 20

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್