AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದಿಂದ ಕೇರಳ ತಲುಪಲು ಒಂದು ವರ್ಷ ಹಿಡಿದ ಟ್ರಕ್‌ನಲ್ಲಿ ಏನಿತ್ತು ಗೊತ್ತಾ ?

ತಿರುವನಂತಪುರಮ್‌: ಕಳೆದ ವರ್ಷ ಜುಲೈ 8ರಂದು ಮಹಾರಾಷ್ಟ್ರದ ನಾಸಿಕ್‌ನಿಂದ ಪ್ರಯಾಣ ಆರಂಭಿಸಿದ್ದ ಭಾರೀ ಗಾತ್ರದ ಟ್ರಕ್‌ ಕೊನೆಗೂ ತನ್ನ ನಿಗದಿತ ಗುರಿ ಅಂದ್ರೆ ಸ್ಥಳ ತಲುಪಿದೆ. ಕೇರಳದ ತಿರುವನಂತಪುರಮ್‌ಗೆ ಇಂದು ಆಗಮಿಸಿದ ಟ್ರಕ್‌ ಇದಕ್ಕಾಗಿ ತೆಗೆದುಕೊಂಡ ಸಮಯ ಬರೋಬ್ಬರಿ ಒಂದು ವರ್ಷ ಹನ್ನೊಂದು ದಿನಗಳು. ಹೌದು ಈ ಟ್ರಕ್‌ ಕೇರಳದ ತಿರುವನಂತ್ರಪುರಮ್‌ ಬಳಿ ಇರುವ ಭಾರತದ ವಿಕ್ರಮ್‌ ಸಾರಾಭಾಯಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿಸಬೇಕಿದ್ದ ಸುಮಾರು 70 ಟನ್‌ ಭಾರದ ಏರೋಸ್ಪೇಸ್‌ ಹಾರಿಜಂಟಲ್‌ ಆಟೋಕ್ಲೇವ್‌ ಅಂದ್ರೆ ಬಾಹ್ಯಾಕಾಶ […]

ಮಹಾರಾಷ್ಟ್ರದಿಂದ ಕೇರಳ ತಲುಪಲು ಒಂದು ವರ್ಷ ಹಿಡಿದ ಟ್ರಕ್‌ನಲ್ಲಿ ಏನಿತ್ತು ಗೊತ್ತಾ ?
Guru
|

Updated on:Jul 19, 2020 | 7:42 PM

Share

ತಿರುವನಂತಪುರಮ್‌: ಕಳೆದ ವರ್ಷ ಜುಲೈ 8ರಂದು ಮಹಾರಾಷ್ಟ್ರದ ನಾಸಿಕ್‌ನಿಂದ ಪ್ರಯಾಣ ಆರಂಭಿಸಿದ್ದ ಭಾರೀ ಗಾತ್ರದ ಟ್ರಕ್‌ ಕೊನೆಗೂ ತನ್ನ ನಿಗದಿತ ಗುರಿ ಅಂದ್ರೆ ಸ್ಥಳ ತಲುಪಿದೆ. ಕೇರಳದ ತಿರುವನಂತಪುರಮ್‌ಗೆ ಇಂದು ಆಗಮಿಸಿದ ಟ್ರಕ್‌ ಇದಕ್ಕಾಗಿ ತೆಗೆದುಕೊಂಡ ಸಮಯ ಬರೋಬ್ಬರಿ ಒಂದು ವರ್ಷ ಹನ್ನೊಂದು ದಿನಗಳು.

ಹೌದು ಈ ಟ್ರಕ್‌ ಕೇರಳದ ತಿರುವನಂತ್ರಪುರಮ್‌ ಬಳಿ ಇರುವ ಭಾರತದ ವಿಕ್ರಮ್‌ ಸಾರಾಭಾಯಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿಸಬೇಕಿದ್ದ ಸುಮಾರು 70 ಟನ್‌ ಭಾರದ ಏರೋಸ್ಪೇಸ್‌ ಹಾರಿಜಂಟಲ್‌ ಆಟೋಕ್ಲೇವ್‌ ಅಂದ್ರೆ ಬಾಹ್ಯಾಕಾಶ ಉಡ್ಡಯನಕ್ಕೆ ಬೇಕಾದ ಸಾಮಗ್ರಿಯನ್ನು ಹೊತ್ತು ಸಾಗಿಸುತ್ತಿದೆ. ನಾಸಿಕ್‌ನಿಂದ ಪ್ರಯಾಣ ಆರಂಭಿಸಿದ್ದ ಈ ಟ್ರಕ್‌ ದಿನಕ್ಕೇ ಐದು ಕಿ.ಮೀ. ವೇಗದಲ್ಲಿ ಸಾಗಿ ಬಂದಿದೆ.

ಭಾರೀ ಮಹತ್ವದ ಸಾಮಗ್ರಿಗಳಿದ್ದ ಈ ಟ್ರಕ್‌ ಜೊತೆಗೆ 32 ಜನರು ಸಿಬ್ಬಂದಿ ಕೂಡಾ ಕಾವಾಲಾಗಿ ಜೊತೆ ಜೊತೆಗೆ ಪ್ರಯಾಣಿಸಿದ್ದಾರೆ. ಇಷ್ಟೊಂದು ಗಾತ್ರ ಹಾಗೂ ಭಾರವನ್ನು ಸಾಗಿಸಿದ ಈ ಟ್ರಕ್‌ಗೆ ಮುಂದೆ 32, ಹಿಂದೆ 32 ಮತ್ತು ನಡುವೆ 10 ಗಾಲಿಗಳಿರೋದು ವಿಶೇಷ.

Published On - 7:42 pm, Sun, 19 July 20

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್