AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮೊಬೈಲ್‌ ಕ್ರಾಂತಿಗೆ ಈಗ 25 ವರ್ಷ

ನವದೆಹಲಿ: ಭಾರತದಲ್ಲಿ ಮೊಬೈಲ್‌ ಸಂವಹನದ ಆರಂಭಕ್ಕೆ ಈಗ 25 ವರ್ಷಗಳಾಗಿವೆ. ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ 1995ರ ಜುಲೈ 31ರಂದು ಮೊದಲ ಮೊಬೈಲ್‌ ಕರೆಯನ್ನು ಮಾಡಲಾಗಿತ್ತು. ಅಂದಿನಿಂದ ಆರಂಭವಾದ ದೂರಸಂವಹನ ಕ್ರಾಂತಿಗೆ ಈಗ 25ವರ್ಷಗಳಾಗಿವೆ. ಹೌದು 1995ರ ಜುಲೈ 31ರಂದು ಭಾರತದಲ್ಲಿ ಮೊದಲ ದೂರವಾಣಿ ಕರೆ ಮಾಡಲಾಗಿತ್ತು. ಕೊಲ್ಕತಾದ ರೈಟರ್ಸ್‌ ಬಿಲ್ಡಿಂಗ್‌ನಿಂದ ಅಂದಿನ ಪಶ್ಚಿಮ್‌ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಆಗಿನ ಕೇಂದ ಸಂವಹನ ಸಚಿವ ಸುಖರಾಮ್‌ ಅವರಿಗೆ ಮೊದಲ ಕರೆ ಮಾಡುವ ಮೂಲಕ ಭಾರತದಲ್ಲಿ ಮೊಬೈಲ್‌ […]

ಭಾರತದ ಮೊಬೈಲ್‌ ಕ್ರಾಂತಿಗೆ ಈಗ 25 ವರ್ಷ
Guru
|

Updated on: Jul 31, 2020 | 9:30 PM

Share

ನವದೆಹಲಿ: ಭಾರತದಲ್ಲಿ ಮೊಬೈಲ್‌ ಸಂವಹನದ ಆರಂಭಕ್ಕೆ ಈಗ 25 ವರ್ಷಗಳಾಗಿವೆ. ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ 1995ರ ಜುಲೈ 31ರಂದು ಮೊದಲ ಮೊಬೈಲ್‌ ಕರೆಯನ್ನು ಮಾಡಲಾಗಿತ್ತು. ಅಂದಿನಿಂದ ಆರಂಭವಾದ ದೂರಸಂವಹನ ಕ್ರಾಂತಿಗೆ ಈಗ 25ವರ್ಷಗಳಾಗಿವೆ.

ಹೌದು 1995ರ ಜುಲೈ 31ರಂದು ಭಾರತದಲ್ಲಿ ಮೊದಲ ದೂರವಾಣಿ ಕರೆ ಮಾಡಲಾಗಿತ್ತು. ಕೊಲ್ಕತಾದ ರೈಟರ್ಸ್‌ ಬಿಲ್ಡಿಂಗ್‌ನಿಂದ ಅಂದಿನ ಪಶ್ಚಿಮ್‌ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಆಗಿನ ಕೇಂದ ಸಂವಹನ ಸಚಿವ ಸುಖರಾಮ್‌ ಅವರಿಗೆ ಮೊದಲ ಕರೆ ಮಾಡುವ ಮೂಲಕ ಭಾರತದಲ್ಲಿ ಮೊಬೈಲ್‌ ಕ್ರಾಂತಿಗೆ ನಾಂದಿ ಹಾಡಿದ್ದರು.

ಅಂದು ಆರಂಭವಾದ ಮೊಬೈಲ್‌ ಕ್ರಾಂತಿ ಭಾರತವನ್ನು ಈಗ ವಿಶ್ವದ ಎರಡನೇ ಮೊಬೈಲ್‌ ಬಳಕೆದಾರರ ಸ್ಥಾನಕ್ಕೆ ಕೊಂಡೊಯ್ದಿದೆ. ಭಾರತದ ಖ್ಯಾತ ಉದ್ಯಮಿ ಬಿ ಕೆ ಬಿರ್ಲಾ ಆಸ್ಟ್ರೇಲಿಯಾದ ಕಂಪನಿಯ ಸಹಬಾಗಿತ್ವದಲ್ಲಿ ಭಾರತದಲ್ಲಿ ಮೊದಲ ಮೊಬೈಲ್‌ ಸಂವಹನಕ್ಕೆ ನಾಂದಿ ಹಾಡಿದ್ದರು.

ಮೊದಲು ಉಪಯೋಗಿಸಿದ ಮೊಬೈಲ್‌ ನೋಕಿಯಾ ಕೂಡಾ ಆರಂಭದ ದಿನಗಳಲ್ಲಿ ಭಾರತದಲ್ಲಿ ಭಾರೀ ಪಾಪುಲರ್‌ ಆಗಿತ್ತು. ಇದಾದ ನಂತರ ಮಾರುಕಟ್ಟೆಗೆ ರಿಲಯನ್ಸ್‌ನ ಜಿಯೋ ಆಗಮನದೊಂದಿಗೆ ಇಂಟರ್‌ನೆಟ್‌ ಮೊಬೈಲ್‌ಗಳು ಪಾಪುಲರ್‌ ಆಗಿ ಮೊಬೈಲ್‌ ಕ್ರಾಂತಿಯೇ ಭಾರತದಲ್ಲಿ ನಡೆದಿದೆ.

ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ