AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮೊಬೈಲ್‌ ಕ್ರಾಂತಿಗೆ ಈಗ 25 ವರ್ಷ

ನವದೆಹಲಿ: ಭಾರತದಲ್ಲಿ ಮೊಬೈಲ್‌ ಸಂವಹನದ ಆರಂಭಕ್ಕೆ ಈಗ 25 ವರ್ಷಗಳಾಗಿವೆ. ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ 1995ರ ಜುಲೈ 31ರಂದು ಮೊದಲ ಮೊಬೈಲ್‌ ಕರೆಯನ್ನು ಮಾಡಲಾಗಿತ್ತು. ಅಂದಿನಿಂದ ಆರಂಭವಾದ ದೂರಸಂವಹನ ಕ್ರಾಂತಿಗೆ ಈಗ 25ವರ್ಷಗಳಾಗಿವೆ. ಹೌದು 1995ರ ಜುಲೈ 31ರಂದು ಭಾರತದಲ್ಲಿ ಮೊದಲ ದೂರವಾಣಿ ಕರೆ ಮಾಡಲಾಗಿತ್ತು. ಕೊಲ್ಕತಾದ ರೈಟರ್ಸ್‌ ಬಿಲ್ಡಿಂಗ್‌ನಿಂದ ಅಂದಿನ ಪಶ್ಚಿಮ್‌ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಆಗಿನ ಕೇಂದ ಸಂವಹನ ಸಚಿವ ಸುಖರಾಮ್‌ ಅವರಿಗೆ ಮೊದಲ ಕರೆ ಮಾಡುವ ಮೂಲಕ ಭಾರತದಲ್ಲಿ ಮೊಬೈಲ್‌ […]

ಭಾರತದ ಮೊಬೈಲ್‌ ಕ್ರಾಂತಿಗೆ ಈಗ 25 ವರ್ಷ
Follow us
Guru
|

Updated on: Jul 31, 2020 | 9:30 PM

ನವದೆಹಲಿ: ಭಾರತದಲ್ಲಿ ಮೊಬೈಲ್‌ ಸಂವಹನದ ಆರಂಭಕ್ಕೆ ಈಗ 25 ವರ್ಷಗಳಾಗಿವೆ. ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ 1995ರ ಜುಲೈ 31ರಂದು ಮೊದಲ ಮೊಬೈಲ್‌ ಕರೆಯನ್ನು ಮಾಡಲಾಗಿತ್ತು. ಅಂದಿನಿಂದ ಆರಂಭವಾದ ದೂರಸಂವಹನ ಕ್ರಾಂತಿಗೆ ಈಗ 25ವರ್ಷಗಳಾಗಿವೆ.

ಹೌದು 1995ರ ಜುಲೈ 31ರಂದು ಭಾರತದಲ್ಲಿ ಮೊದಲ ದೂರವಾಣಿ ಕರೆ ಮಾಡಲಾಗಿತ್ತು. ಕೊಲ್ಕತಾದ ರೈಟರ್ಸ್‌ ಬಿಲ್ಡಿಂಗ್‌ನಿಂದ ಅಂದಿನ ಪಶ್ಚಿಮ್‌ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಆಗಿನ ಕೇಂದ ಸಂವಹನ ಸಚಿವ ಸುಖರಾಮ್‌ ಅವರಿಗೆ ಮೊದಲ ಕರೆ ಮಾಡುವ ಮೂಲಕ ಭಾರತದಲ್ಲಿ ಮೊಬೈಲ್‌ ಕ್ರಾಂತಿಗೆ ನಾಂದಿ ಹಾಡಿದ್ದರು.

ಅಂದು ಆರಂಭವಾದ ಮೊಬೈಲ್‌ ಕ್ರಾಂತಿ ಭಾರತವನ್ನು ಈಗ ವಿಶ್ವದ ಎರಡನೇ ಮೊಬೈಲ್‌ ಬಳಕೆದಾರರ ಸ್ಥಾನಕ್ಕೆ ಕೊಂಡೊಯ್ದಿದೆ. ಭಾರತದ ಖ್ಯಾತ ಉದ್ಯಮಿ ಬಿ ಕೆ ಬಿರ್ಲಾ ಆಸ್ಟ್ರೇಲಿಯಾದ ಕಂಪನಿಯ ಸಹಬಾಗಿತ್ವದಲ್ಲಿ ಭಾರತದಲ್ಲಿ ಮೊದಲ ಮೊಬೈಲ್‌ ಸಂವಹನಕ್ಕೆ ನಾಂದಿ ಹಾಡಿದ್ದರು.

ಮೊದಲು ಉಪಯೋಗಿಸಿದ ಮೊಬೈಲ್‌ ನೋಕಿಯಾ ಕೂಡಾ ಆರಂಭದ ದಿನಗಳಲ್ಲಿ ಭಾರತದಲ್ಲಿ ಭಾರೀ ಪಾಪುಲರ್‌ ಆಗಿತ್ತು. ಇದಾದ ನಂತರ ಮಾರುಕಟ್ಟೆಗೆ ರಿಲಯನ್ಸ್‌ನ ಜಿಯೋ ಆಗಮನದೊಂದಿಗೆ ಇಂಟರ್‌ನೆಟ್‌ ಮೊಬೈಲ್‌ಗಳು ಪಾಪುಲರ್‌ ಆಗಿ ಮೊಬೈಲ್‌ ಕ್ರಾಂತಿಯೇ ಭಾರತದಲ್ಲಿ ನಡೆದಿದೆ.

ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ