AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮೊಬೈಲ್‌ ಕ್ರಾಂತಿಗೆ ಈಗ 25 ವರ್ಷ

ನವದೆಹಲಿ: ಭಾರತದಲ್ಲಿ ಮೊಬೈಲ್‌ ಸಂವಹನದ ಆರಂಭಕ್ಕೆ ಈಗ 25 ವರ್ಷಗಳಾಗಿವೆ. ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ 1995ರ ಜುಲೈ 31ರಂದು ಮೊದಲ ಮೊಬೈಲ್‌ ಕರೆಯನ್ನು ಮಾಡಲಾಗಿತ್ತು. ಅಂದಿನಿಂದ ಆರಂಭವಾದ ದೂರಸಂವಹನ ಕ್ರಾಂತಿಗೆ ಈಗ 25ವರ್ಷಗಳಾಗಿವೆ. ಹೌದು 1995ರ ಜುಲೈ 31ರಂದು ಭಾರತದಲ್ಲಿ ಮೊದಲ ದೂರವಾಣಿ ಕರೆ ಮಾಡಲಾಗಿತ್ತು. ಕೊಲ್ಕತಾದ ರೈಟರ್ಸ್‌ ಬಿಲ್ಡಿಂಗ್‌ನಿಂದ ಅಂದಿನ ಪಶ್ಚಿಮ್‌ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಆಗಿನ ಕೇಂದ ಸಂವಹನ ಸಚಿವ ಸುಖರಾಮ್‌ ಅವರಿಗೆ ಮೊದಲ ಕರೆ ಮಾಡುವ ಮೂಲಕ ಭಾರತದಲ್ಲಿ ಮೊಬೈಲ್‌ […]

ಭಾರತದ ಮೊಬೈಲ್‌ ಕ್ರಾಂತಿಗೆ ಈಗ 25 ವರ್ಷ
Guru
Guru|

Updated on: Jul 31, 2020 | 9:30 PM

Share

ನವದೆಹಲಿ: ಭಾರತದಲ್ಲಿ ಮೊಬೈಲ್‌ ಸಂವಹನದ ಆರಂಭಕ್ಕೆ ಈಗ 25 ವರ್ಷಗಳಾಗಿವೆ. ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ 1995ರ ಜುಲೈ 31ರಂದು ಮೊದಲ ಮೊಬೈಲ್‌ ಕರೆಯನ್ನು ಮಾಡಲಾಗಿತ್ತು. ಅಂದಿನಿಂದ ಆರಂಭವಾದ ದೂರಸಂವಹನ ಕ್ರಾಂತಿಗೆ ಈಗ 25ವರ್ಷಗಳಾಗಿವೆ.

ಹೌದು 1995ರ ಜುಲೈ 31ರಂದು ಭಾರತದಲ್ಲಿ ಮೊದಲ ದೂರವಾಣಿ ಕರೆ ಮಾಡಲಾಗಿತ್ತು. ಕೊಲ್ಕತಾದ ರೈಟರ್ಸ್‌ ಬಿಲ್ಡಿಂಗ್‌ನಿಂದ ಅಂದಿನ ಪಶ್ಚಿಮ್‌ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಆಗಿನ ಕೇಂದ ಸಂವಹನ ಸಚಿವ ಸುಖರಾಮ್‌ ಅವರಿಗೆ ಮೊದಲ ಕರೆ ಮಾಡುವ ಮೂಲಕ ಭಾರತದಲ್ಲಿ ಮೊಬೈಲ್‌ ಕ್ರಾಂತಿಗೆ ನಾಂದಿ ಹಾಡಿದ್ದರು.

ಅಂದು ಆರಂಭವಾದ ಮೊಬೈಲ್‌ ಕ್ರಾಂತಿ ಭಾರತವನ್ನು ಈಗ ವಿಶ್ವದ ಎರಡನೇ ಮೊಬೈಲ್‌ ಬಳಕೆದಾರರ ಸ್ಥಾನಕ್ಕೆ ಕೊಂಡೊಯ್ದಿದೆ. ಭಾರತದ ಖ್ಯಾತ ಉದ್ಯಮಿ ಬಿ ಕೆ ಬಿರ್ಲಾ ಆಸ್ಟ್ರೇಲಿಯಾದ ಕಂಪನಿಯ ಸಹಬಾಗಿತ್ವದಲ್ಲಿ ಭಾರತದಲ್ಲಿ ಮೊದಲ ಮೊಬೈಲ್‌ ಸಂವಹನಕ್ಕೆ ನಾಂದಿ ಹಾಡಿದ್ದರು.

ಮೊದಲು ಉಪಯೋಗಿಸಿದ ಮೊಬೈಲ್‌ ನೋಕಿಯಾ ಕೂಡಾ ಆರಂಭದ ದಿನಗಳಲ್ಲಿ ಭಾರತದಲ್ಲಿ ಭಾರೀ ಪಾಪುಲರ್‌ ಆಗಿತ್ತು. ಇದಾದ ನಂತರ ಮಾರುಕಟ್ಟೆಗೆ ರಿಲಯನ್ಸ್‌ನ ಜಿಯೋ ಆಗಮನದೊಂದಿಗೆ ಇಂಟರ್‌ನೆಟ್‌ ಮೊಬೈಲ್‌ಗಳು ಪಾಪುಲರ್‌ ಆಗಿ ಮೊಬೈಲ್‌ ಕ್ರಾಂತಿಯೇ ಭಾರತದಲ್ಲಿ ನಡೆದಿದೆ.

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ