AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿ ವೈರತ್ವದ ನಡುವೆಯೂ ಬಂಧುತ್ವ: ಚೀನಾ ಪ್ರಜೆಗಳ ರಕ್ಷಣೆ ಮಾಡಿದ ಭಾರತೀಯ ಸೇನೆ

ದೆಹಲಿ: ತನ್ನ ವಿಸ್ತಾರವಾದದ ನೀತಿಯನ್ನ ಭಾರತದ ಮೇಲೆ ಹೇರಲು ಹೊರಟಿರುವ ಚೀನಾಕ್ಕೆ ನಮ್ಮ ಸೈನಿಕರು ನೀಡಿರುವ ತಿರುಗೇಟಿನಿಂದ ಸದ್ಯ ಬಾಲ ಮುದುರಿಕೊಂಡು ಸುಮ್ಮನಿದೆ. ಇದರಿಂದ ವೈರತ್ವ ತುಂಬಿರುವ ಉದ್ವಿಗ್ನ ಪರಿಸ್ಥಿತಿ ಚೀನಾ ಗಡಿಯಲ್ಲಿ ನಿರ್ಮಾಣವಾಗಿರುವುದರಲ್ಲಿ ಎರಡು ಮಾತಿಲ್ಲ.  ಆದರೆ, ಈ ನಡುವೆಯೂ ದಾರಿ ತಪ್ಪಿ ಭಾರತದ ಒಳಕ್ಕೆ ಮೂವರು ಚೀನಾ ಪ್ರಜೆಗಳನ್ನ ರಕ್ಷಿಸುವ ಮೂಲಕ ಭಾರತೀಯ ಸೇನೆ ನಾವು ಸಮರಕ್ಕೆ ಸಿದ್ಧ ಆದರೆ ನೆರವಿಗೂ ಬದ್ಧ ಎಂಬುದನ್ನ ಪ್ರದರ್ಶಿಸಿದ್ದಾರೆ. ಹೌದು, ಸುಮಾರು 17,500 ಅಡಿ ಎತ್ತರದಲ್ಲಿರುವ ಉತ್ತರ […]

ಗಡಿ ವೈರತ್ವದ ನಡುವೆಯೂ ಬಂಧುತ್ವ: ಚೀನಾ ಪ್ರಜೆಗಳ ರಕ್ಷಣೆ ಮಾಡಿದ ಭಾರತೀಯ ಸೇನೆ
KUSHAL V
| Edited By: |

Updated on: Sep 05, 2020 | 2:44 PM

Share

ದೆಹಲಿ: ತನ್ನ ವಿಸ್ತಾರವಾದದ ನೀತಿಯನ್ನ ಭಾರತದ ಮೇಲೆ ಹೇರಲು ಹೊರಟಿರುವ ಚೀನಾಕ್ಕೆ ನಮ್ಮ ಸೈನಿಕರು ನೀಡಿರುವ ತಿರುಗೇಟಿನಿಂದ ಸದ್ಯ ಬಾಲ ಮುದುರಿಕೊಂಡು ಸುಮ್ಮನಿದೆ. ಇದರಿಂದ ವೈರತ್ವ ತುಂಬಿರುವ ಉದ್ವಿಗ್ನ ಪರಿಸ್ಥಿತಿ ಚೀನಾ ಗಡಿಯಲ್ಲಿ ನಿರ್ಮಾಣವಾಗಿರುವುದರಲ್ಲಿ ಎರಡು ಮಾತಿಲ್ಲ.

 ಆದರೆ, ಈ ನಡುವೆಯೂ ದಾರಿ ತಪ್ಪಿ ಭಾರತದ ಒಳಕ್ಕೆ ಮೂವರು ಚೀನಾ ಪ್ರಜೆಗಳನ್ನ ರಕ್ಷಿಸುವ ಮೂಲಕ ಭಾರತೀಯ ಸೇನೆ ನಾವು ಸಮರಕ್ಕೆ ಸಿದ್ಧ ಆದರೆ ನೆರವಿಗೂ ಬದ್ಧ ಎಂಬುದನ್ನ ಪ್ರದರ್ಶಿಸಿದ್ದಾರೆ.

ಹೌದು, ಸುಮಾರು 17,500 ಅಡಿ ಎತ್ತರದಲ್ಲಿರುವ ಉತ್ತರ ಸಿಕ್ಕಿಂ ಪ್ರಸ್ಥಭೂಮಿಯಲ್ಲಿ ಮೂವರು ಚೀನಾ ಪ್ರಜೆಗಳ ದಾರಿ ತಪ್ಪಿ ಭಾರತದ ಒಳಕ್ಕೆ ಪ್ರವೇಶಿಸಿದ್ದರು. ಇವರನ್ನು ಕೂಡಲೇ ತಡೆದ ಸೈನಿಕರು ನಂತರ ಅವರ ಪರಿಸ್ಥಿತಿ ಕೇಳಿ ಮೂವರಿಗೆ ಊಟ, ಆಮ್ಲಜನಕ ಮತ್ತ ಬೆಚ್ಚನೆಯ ಬಟ್ಟೆಗಳನ್ನು ನೀಡಿ ಅವರು ತೆರಳಬೇಕಿದ್ದ ಸ್ಥಳಕ್ಕೆ ದಾರಿ ತೋರಿಸಿ ಕಳುಹಿಸಿ ಕೊಟ್ಟಿದ್ದಾರೆ.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!