AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿ ವೈರತ್ವದ ನಡುವೆಯೂ ಬಂಧುತ್ವ: ಚೀನಾ ಪ್ರಜೆಗಳ ರಕ್ಷಣೆ ಮಾಡಿದ ಭಾರತೀಯ ಸೇನೆ

ದೆಹಲಿ: ತನ್ನ ವಿಸ್ತಾರವಾದದ ನೀತಿಯನ್ನ ಭಾರತದ ಮೇಲೆ ಹೇರಲು ಹೊರಟಿರುವ ಚೀನಾಕ್ಕೆ ನಮ್ಮ ಸೈನಿಕರು ನೀಡಿರುವ ತಿರುಗೇಟಿನಿಂದ ಸದ್ಯ ಬಾಲ ಮುದುರಿಕೊಂಡು ಸುಮ್ಮನಿದೆ. ಇದರಿಂದ ವೈರತ್ವ ತುಂಬಿರುವ ಉದ್ವಿಗ್ನ ಪರಿಸ್ಥಿತಿ ಚೀನಾ ಗಡಿಯಲ್ಲಿ ನಿರ್ಮಾಣವಾಗಿರುವುದರಲ್ಲಿ ಎರಡು ಮಾತಿಲ್ಲ.  ಆದರೆ, ಈ ನಡುವೆಯೂ ದಾರಿ ತಪ್ಪಿ ಭಾರತದ ಒಳಕ್ಕೆ ಮೂವರು ಚೀನಾ ಪ್ರಜೆಗಳನ್ನ ರಕ್ಷಿಸುವ ಮೂಲಕ ಭಾರತೀಯ ಸೇನೆ ನಾವು ಸಮರಕ್ಕೆ ಸಿದ್ಧ ಆದರೆ ನೆರವಿಗೂ ಬದ್ಧ ಎಂಬುದನ್ನ ಪ್ರದರ್ಶಿಸಿದ್ದಾರೆ. ಹೌದು, ಸುಮಾರು 17,500 ಅಡಿ ಎತ್ತರದಲ್ಲಿರುವ ಉತ್ತರ […]

ಗಡಿ ವೈರತ್ವದ ನಡುವೆಯೂ ಬಂಧುತ್ವ: ಚೀನಾ ಪ್ರಜೆಗಳ ರಕ್ಷಣೆ ಮಾಡಿದ ಭಾರತೀಯ ಸೇನೆ
KUSHAL V
| Edited By: |

Updated on: Sep 05, 2020 | 2:44 PM

Share

ದೆಹಲಿ: ತನ್ನ ವಿಸ್ತಾರವಾದದ ನೀತಿಯನ್ನ ಭಾರತದ ಮೇಲೆ ಹೇರಲು ಹೊರಟಿರುವ ಚೀನಾಕ್ಕೆ ನಮ್ಮ ಸೈನಿಕರು ನೀಡಿರುವ ತಿರುಗೇಟಿನಿಂದ ಸದ್ಯ ಬಾಲ ಮುದುರಿಕೊಂಡು ಸುಮ್ಮನಿದೆ. ಇದರಿಂದ ವೈರತ್ವ ತುಂಬಿರುವ ಉದ್ವಿಗ್ನ ಪರಿಸ್ಥಿತಿ ಚೀನಾ ಗಡಿಯಲ್ಲಿ ನಿರ್ಮಾಣವಾಗಿರುವುದರಲ್ಲಿ ಎರಡು ಮಾತಿಲ್ಲ.

 ಆದರೆ, ಈ ನಡುವೆಯೂ ದಾರಿ ತಪ್ಪಿ ಭಾರತದ ಒಳಕ್ಕೆ ಮೂವರು ಚೀನಾ ಪ್ರಜೆಗಳನ್ನ ರಕ್ಷಿಸುವ ಮೂಲಕ ಭಾರತೀಯ ಸೇನೆ ನಾವು ಸಮರಕ್ಕೆ ಸಿದ್ಧ ಆದರೆ ನೆರವಿಗೂ ಬದ್ಧ ಎಂಬುದನ್ನ ಪ್ರದರ್ಶಿಸಿದ್ದಾರೆ.

ಹೌದು, ಸುಮಾರು 17,500 ಅಡಿ ಎತ್ತರದಲ್ಲಿರುವ ಉತ್ತರ ಸಿಕ್ಕಿಂ ಪ್ರಸ್ಥಭೂಮಿಯಲ್ಲಿ ಮೂವರು ಚೀನಾ ಪ್ರಜೆಗಳ ದಾರಿ ತಪ್ಪಿ ಭಾರತದ ಒಳಕ್ಕೆ ಪ್ರವೇಶಿಸಿದ್ದರು. ಇವರನ್ನು ಕೂಡಲೇ ತಡೆದ ಸೈನಿಕರು ನಂತರ ಅವರ ಪರಿಸ್ಥಿತಿ ಕೇಳಿ ಮೂವರಿಗೆ ಊಟ, ಆಮ್ಲಜನಕ ಮತ್ತ ಬೆಚ್ಚನೆಯ ಬಟ್ಟೆಗಳನ್ನು ನೀಡಿ ಅವರು ತೆರಳಬೇಕಿದ್ದ ಸ್ಥಳಕ್ಕೆ ದಾರಿ ತೋರಿಸಿ ಕಳುಹಿಸಿ ಕೊಟ್ಟಿದ್ದಾರೆ.

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ