AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿ ವೈರತ್ವದ ನಡುವೆಯೂ ಬಂಧುತ್ವ: ಚೀನಾ ಪ್ರಜೆಗಳ ರಕ್ಷಣೆ ಮಾಡಿದ ಭಾರತೀಯ ಸೇನೆ

ದೆಹಲಿ: ತನ್ನ ವಿಸ್ತಾರವಾದದ ನೀತಿಯನ್ನ ಭಾರತದ ಮೇಲೆ ಹೇರಲು ಹೊರಟಿರುವ ಚೀನಾಕ್ಕೆ ನಮ್ಮ ಸೈನಿಕರು ನೀಡಿರುವ ತಿರುಗೇಟಿನಿಂದ ಸದ್ಯ ಬಾಲ ಮುದುರಿಕೊಂಡು ಸುಮ್ಮನಿದೆ. ಇದರಿಂದ ವೈರತ್ವ ತುಂಬಿರುವ ಉದ್ವಿಗ್ನ ಪರಿಸ್ಥಿತಿ ಚೀನಾ ಗಡಿಯಲ್ಲಿ ನಿರ್ಮಾಣವಾಗಿರುವುದರಲ್ಲಿ ಎರಡು ಮಾತಿಲ್ಲ.  ಆದರೆ, ಈ ನಡುವೆಯೂ ದಾರಿ ತಪ್ಪಿ ಭಾರತದ ಒಳಕ್ಕೆ ಮೂವರು ಚೀನಾ ಪ್ರಜೆಗಳನ್ನ ರಕ್ಷಿಸುವ ಮೂಲಕ ಭಾರತೀಯ ಸೇನೆ ನಾವು ಸಮರಕ್ಕೆ ಸಿದ್ಧ ಆದರೆ ನೆರವಿಗೂ ಬದ್ಧ ಎಂಬುದನ್ನ ಪ್ರದರ್ಶಿಸಿದ್ದಾರೆ. ಹೌದು, ಸುಮಾರು 17,500 ಅಡಿ ಎತ್ತರದಲ್ಲಿರುವ ಉತ್ತರ […]

ಗಡಿ ವೈರತ್ವದ ನಡುವೆಯೂ ಬಂಧುತ್ವ: ಚೀನಾ ಪ್ರಜೆಗಳ ರಕ್ಷಣೆ ಮಾಡಿದ ಭಾರತೀಯ ಸೇನೆ
KUSHAL V
| Edited By: |

Updated on: Sep 05, 2020 | 2:44 PM

Share

ದೆಹಲಿ: ತನ್ನ ವಿಸ್ತಾರವಾದದ ನೀತಿಯನ್ನ ಭಾರತದ ಮೇಲೆ ಹೇರಲು ಹೊರಟಿರುವ ಚೀನಾಕ್ಕೆ ನಮ್ಮ ಸೈನಿಕರು ನೀಡಿರುವ ತಿರುಗೇಟಿನಿಂದ ಸದ್ಯ ಬಾಲ ಮುದುರಿಕೊಂಡು ಸುಮ್ಮನಿದೆ. ಇದರಿಂದ ವೈರತ್ವ ತುಂಬಿರುವ ಉದ್ವಿಗ್ನ ಪರಿಸ್ಥಿತಿ ಚೀನಾ ಗಡಿಯಲ್ಲಿ ನಿರ್ಮಾಣವಾಗಿರುವುದರಲ್ಲಿ ಎರಡು ಮಾತಿಲ್ಲ.

 ಆದರೆ, ಈ ನಡುವೆಯೂ ದಾರಿ ತಪ್ಪಿ ಭಾರತದ ಒಳಕ್ಕೆ ಮೂವರು ಚೀನಾ ಪ್ರಜೆಗಳನ್ನ ರಕ್ಷಿಸುವ ಮೂಲಕ ಭಾರತೀಯ ಸೇನೆ ನಾವು ಸಮರಕ್ಕೆ ಸಿದ್ಧ ಆದರೆ ನೆರವಿಗೂ ಬದ್ಧ ಎಂಬುದನ್ನ ಪ್ರದರ್ಶಿಸಿದ್ದಾರೆ.

ಹೌದು, ಸುಮಾರು 17,500 ಅಡಿ ಎತ್ತರದಲ್ಲಿರುವ ಉತ್ತರ ಸಿಕ್ಕಿಂ ಪ್ರಸ್ಥಭೂಮಿಯಲ್ಲಿ ಮೂವರು ಚೀನಾ ಪ್ರಜೆಗಳ ದಾರಿ ತಪ್ಪಿ ಭಾರತದ ಒಳಕ್ಕೆ ಪ್ರವೇಶಿಸಿದ್ದರು. ಇವರನ್ನು ಕೂಡಲೇ ತಡೆದ ಸೈನಿಕರು ನಂತರ ಅವರ ಪರಿಸ್ಥಿತಿ ಕೇಳಿ ಮೂವರಿಗೆ ಊಟ, ಆಮ್ಲಜನಕ ಮತ್ತ ಬೆಚ್ಚನೆಯ ಬಟ್ಟೆಗಳನ್ನು ನೀಡಿ ಅವರು ತೆರಳಬೇಕಿದ್ದ ಸ್ಥಳಕ್ಕೆ ದಾರಿ ತೋರಿಸಿ ಕಳುಹಿಸಿ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ