Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರಮಿಕ್​​ ಟ್ರೈನ್​ಗಳಿಂದ ರೈಲ್ವೇ ಇಲಾಖೆ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

ದೆಹಲಿ: ಲಾಕ್​ಡೌನ್​ನಿಂದ ದೇಶದ ಸಹಸ್ರಾರು ಜನರು ಸಂಕಷ್ಟ ಎದುರಿಸಿದ್ದರು. ಇದರಲ್ಲಿ ವಲಸೆ ಕಾರ್ಮಿಕರು ಸಹ ಸೇರಿದ್ದರು. ಕೆಲಸವಿಲ್ಲದೆ, ತಿನ್ನೋಕೆ ಊಟ ಸಿಗದೆ ಪರದಾಡಿದ್ದ ಕಾರ್ಮಿಕರಿಗೆ ಕೊನೆಗೆ ಕೇಂದ್ರ ಸರ್ಕಾರ ನರವಿನ ಹಸ್ತ ಚಾಚಿತ್ತು.ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಮರಳಲು ಶ್ರಮಿಕ್​ ಟ್ರೈನ್​ಗಳ ವ್ಯವಸ್ಥೆ ಮಾಡಿತ್ತು. ಇದರಿಂದ ದೇಶವ ವಿವಿಧೆಡೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ತವರೂರಿಗೆ ಮರಳಲು ಸಹಕಾರಿಯಾಗಿತ್ತು. ಶ್ರಮಿಕ್​ ಸ್ಪೆಷಲ್​ ಟ್ರೈನ್​ಗಳನ್ನ ಓಡಿಸುವ ಮೂಲಕ ರೈಲ್ವೆ ಇಲಾಖೆ ಒಂದಲ್ಲ ಎರಡಲ್ಲ, ಬರೋಬ್ಬರಿ 428 ಕೋಟಿ […]

ಶ್ರಮಿಕ್​​ ಟ್ರೈನ್​ಗಳಿಂದ ರೈಲ್ವೇ ಇಲಾಖೆ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?
Follow us
KUSHAL V
| Updated By:

Updated on:Jul 28, 2020 | 12:34 AM

ದೆಹಲಿ: ಲಾಕ್​ಡೌನ್​ನಿಂದ ದೇಶದ ಸಹಸ್ರಾರು ಜನರು ಸಂಕಷ್ಟ ಎದುರಿಸಿದ್ದರು. ಇದರಲ್ಲಿ ವಲಸೆ ಕಾರ್ಮಿಕರು ಸಹ ಸೇರಿದ್ದರು. ಕೆಲಸವಿಲ್ಲದೆ, ತಿನ್ನೋಕೆ ಊಟ ಸಿಗದೆ ಪರದಾಡಿದ್ದ ಕಾರ್ಮಿಕರಿಗೆ ಕೊನೆಗೆ ಕೇಂದ್ರ ಸರ್ಕಾರ ನರವಿನ ಹಸ್ತ ಚಾಚಿತ್ತು.ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಮರಳಲು ಶ್ರಮಿಕ್​ ಟ್ರೈನ್​ಗಳ ವ್ಯವಸ್ಥೆ ಮಾಡಿತ್ತು. ಇದರಿಂದ ದೇಶವ ವಿವಿಧೆಡೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ತವರೂರಿಗೆ ಮರಳಲು ಸಹಕಾರಿಯಾಗಿತ್ತು.

ಶ್ರಮಿಕ್​ ಸ್ಪೆಷಲ್​ ಟ್ರೈನ್​ಗಳನ್ನ ಓಡಿಸುವ ಮೂಲಕ ರೈಲ್ವೆ ಇಲಾಖೆ ಒಂದಲ್ಲ ಎರಡಲ್ಲ, ಬರೋಬ್ಬರಿ 428 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ತಿಳಿದುಬಂದಿದೆ. ಹೌದು, ಸರಿಸುಮಾರು 62 ಲಕ್ಷ ವಲಸೆ ಕಾರ್ಮಿಕರನ್ನ ಹೊತ್ತೊಯ್ದ ಈ ವಿಶೇಷ ರೈಲುಗಳ ಸೇವೆ ಆರಂಭವಾದ ಸಮಯದಿಂದ ಈಗಿನವರೆಗೆ 428 ಕೋಟಿ ರೂಪಾಯಿ ಗಳಿಸಿದೆ. ಅಂದ ಹಾಗೆ, ಈ ಮಾಹಿತಿಯನ್ನು ಅಜಯ್​ ಬೋಸ್ ಎಂಬುವವರು RTI ಮೂಲಕ ರೈಲ್ವೇ ಇಲಾಖೆಯಿಂದ ಪಡೆದಿದ್ದಾರೆ.

ಕಾರ್ಮಿಕರಿಂದ ಟಿಕೆಟ್​ ದರ ಪಡೆದಿಲ್ಲ: ಸ್ಪಷ್ಟನೆ ಹೀಗಾಗಿ, ಕೇಂದ್ರ ಸರ್ಕಾರ ವಲಸಿಗರನ್ನ ಉಚಿತವಾಗಿ ಕರೆದುಕೊಂಡು ಹೋಗಿಲ್ಲ ಎಂಬುದು ಅವರ ವಾದ. ಆದರೆ, ಇದಕ್ಕೆ ಸ್ಪಷ್ಟೀಕರಣ ನೀಡಿರುವ ಇಲಾಖೆಯು ಈ ಮೊತ್ತವನ್ನು ನಾವು ಆಯಾ ರಾಜ್ಯಗಳಿಂದ ಪಡೆದಿದ್ದೇವೆ. ಹಾಗಾಗಿ, ನಾವು ಕಾರ್ಮಿಕರಿಂದ ಟಿಕೆಟ್​ ದರ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಜೊತೆಗೆ, ವಿಶೇಷ ರೈಲು ಚಲಾಯಿಸುವ ಶೇಕಡಾ 85 ರಷ್ಟು ಮೊತ್ತವನ್ನ ನಾವೇ ಭರಿಸಿದ್ದೇವೆ ಎಂದು ತಿಳಿಸಿದ್ದಾರೆ.

Published On - 3:00 pm, Mon, 27 July 20

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ