AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರಮಿಕ್​​ ಟ್ರೈನ್​ಗಳಿಂದ ರೈಲ್ವೇ ಇಲಾಖೆ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

ದೆಹಲಿ: ಲಾಕ್​ಡೌನ್​ನಿಂದ ದೇಶದ ಸಹಸ್ರಾರು ಜನರು ಸಂಕಷ್ಟ ಎದುರಿಸಿದ್ದರು. ಇದರಲ್ಲಿ ವಲಸೆ ಕಾರ್ಮಿಕರು ಸಹ ಸೇರಿದ್ದರು. ಕೆಲಸವಿಲ್ಲದೆ, ತಿನ್ನೋಕೆ ಊಟ ಸಿಗದೆ ಪರದಾಡಿದ್ದ ಕಾರ್ಮಿಕರಿಗೆ ಕೊನೆಗೆ ಕೇಂದ್ರ ಸರ್ಕಾರ ನರವಿನ ಹಸ್ತ ಚಾಚಿತ್ತು.ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಮರಳಲು ಶ್ರಮಿಕ್​ ಟ್ರೈನ್​ಗಳ ವ್ಯವಸ್ಥೆ ಮಾಡಿತ್ತು. ಇದರಿಂದ ದೇಶವ ವಿವಿಧೆಡೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ತವರೂರಿಗೆ ಮರಳಲು ಸಹಕಾರಿಯಾಗಿತ್ತು. ಶ್ರಮಿಕ್​ ಸ್ಪೆಷಲ್​ ಟ್ರೈನ್​ಗಳನ್ನ ಓಡಿಸುವ ಮೂಲಕ ರೈಲ್ವೆ ಇಲಾಖೆ ಒಂದಲ್ಲ ಎರಡಲ್ಲ, ಬರೋಬ್ಬರಿ 428 ಕೋಟಿ […]

ಶ್ರಮಿಕ್​​ ಟ್ರೈನ್​ಗಳಿಂದ ರೈಲ್ವೇ ಇಲಾಖೆ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?
KUSHAL V
| Edited By: |

Updated on:Jul 28, 2020 | 12:34 AM

Share

ದೆಹಲಿ: ಲಾಕ್​ಡೌನ್​ನಿಂದ ದೇಶದ ಸಹಸ್ರಾರು ಜನರು ಸಂಕಷ್ಟ ಎದುರಿಸಿದ್ದರು. ಇದರಲ್ಲಿ ವಲಸೆ ಕಾರ್ಮಿಕರು ಸಹ ಸೇರಿದ್ದರು. ಕೆಲಸವಿಲ್ಲದೆ, ತಿನ್ನೋಕೆ ಊಟ ಸಿಗದೆ ಪರದಾಡಿದ್ದ ಕಾರ್ಮಿಕರಿಗೆ ಕೊನೆಗೆ ಕೇಂದ್ರ ಸರ್ಕಾರ ನರವಿನ ಹಸ್ತ ಚಾಚಿತ್ತು.ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಮರಳಲು ಶ್ರಮಿಕ್​ ಟ್ರೈನ್​ಗಳ ವ್ಯವಸ್ಥೆ ಮಾಡಿತ್ತು. ಇದರಿಂದ ದೇಶವ ವಿವಿಧೆಡೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ತವರೂರಿಗೆ ಮರಳಲು ಸಹಕಾರಿಯಾಗಿತ್ತು.

ಶ್ರಮಿಕ್​ ಸ್ಪೆಷಲ್​ ಟ್ರೈನ್​ಗಳನ್ನ ಓಡಿಸುವ ಮೂಲಕ ರೈಲ್ವೆ ಇಲಾಖೆ ಒಂದಲ್ಲ ಎರಡಲ್ಲ, ಬರೋಬ್ಬರಿ 428 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ತಿಳಿದುಬಂದಿದೆ. ಹೌದು, ಸರಿಸುಮಾರು 62 ಲಕ್ಷ ವಲಸೆ ಕಾರ್ಮಿಕರನ್ನ ಹೊತ್ತೊಯ್ದ ಈ ವಿಶೇಷ ರೈಲುಗಳ ಸೇವೆ ಆರಂಭವಾದ ಸಮಯದಿಂದ ಈಗಿನವರೆಗೆ 428 ಕೋಟಿ ರೂಪಾಯಿ ಗಳಿಸಿದೆ. ಅಂದ ಹಾಗೆ, ಈ ಮಾಹಿತಿಯನ್ನು ಅಜಯ್​ ಬೋಸ್ ಎಂಬುವವರು RTI ಮೂಲಕ ರೈಲ್ವೇ ಇಲಾಖೆಯಿಂದ ಪಡೆದಿದ್ದಾರೆ.

ಕಾರ್ಮಿಕರಿಂದ ಟಿಕೆಟ್​ ದರ ಪಡೆದಿಲ್ಲ: ಸ್ಪಷ್ಟನೆ ಹೀಗಾಗಿ, ಕೇಂದ್ರ ಸರ್ಕಾರ ವಲಸಿಗರನ್ನ ಉಚಿತವಾಗಿ ಕರೆದುಕೊಂಡು ಹೋಗಿಲ್ಲ ಎಂಬುದು ಅವರ ವಾದ. ಆದರೆ, ಇದಕ್ಕೆ ಸ್ಪಷ್ಟೀಕರಣ ನೀಡಿರುವ ಇಲಾಖೆಯು ಈ ಮೊತ್ತವನ್ನು ನಾವು ಆಯಾ ರಾಜ್ಯಗಳಿಂದ ಪಡೆದಿದ್ದೇವೆ. ಹಾಗಾಗಿ, ನಾವು ಕಾರ್ಮಿಕರಿಂದ ಟಿಕೆಟ್​ ದರ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಜೊತೆಗೆ, ವಿಶೇಷ ರೈಲು ಚಲಾಯಿಸುವ ಶೇಕಡಾ 85 ರಷ್ಟು ಮೊತ್ತವನ್ನ ನಾವೇ ಭರಿಸಿದ್ದೇವೆ ಎಂದು ತಿಳಿಸಿದ್ದಾರೆ.

Published On - 3:00 pm, Mon, 27 July 20

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?