Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರೂವರೆ ಕಿಮೀ ಉದ್ದದ ಸೂಪರ್ ವಾಸುಕಿ ಗೂಡ್ಸ್ ಟ್ರೇನ್ ಸಂಚಾರ ಆರಂಭಿಸಿ ಭಾರತೀಯ ರೇಲ್ವೇಸ್ ದಾಖಲೆ ಸ್ಥಾಪಿಸಿದೆ!

ಈ ವಿಡಿಯೋದಲ್ಲಿ ಸೂಪರ್ ವಾಸುಕಿ ಕೊಠಾರಿ ರೋಡ್ ಸ್ಟೇಶನ್ ಮೂಲಕ ಹಾದುಹೋಗುತ್ತಿದೆ. ರೈಲಿನ ವ್ಯಾಗನ್ ಗಳು ಒಂದಾದ ನಂತರ ಮತ್ತೊಂದು ದಾಟಿ ಹೋಗುವುದು ನಮಗೆ ಕಾಣುತ್ತದೆಯೇ ಹೊರತು ಅದರ ಕೊನೆ (ಎಕ್ಸ್) ಕಾಣುವುದೇ ಇಲ್ಲ, ಅಷ್ಟು ಉದ್ದವಾಗಿದೆ ಈ ಟ್ರೈನು!

ಮೂರೂವರೆ ಕಿಮೀ ಉದ್ದದ ಸೂಪರ್ ವಾಸುಕಿ ಗೂಡ್ಸ್ ಟ್ರೇನ್ ಸಂಚಾರ ಆರಂಭಿಸಿ ಭಾರತೀಯ ರೇಲ್ವೇಸ್ ದಾಖಲೆ ಸ್ಥಾಪಿಸಿದೆ!
ಸೂಪರ್ ವಾಸುಕಿ ಗೂಡ್ಸ್​ ಟ್ರೈನು
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 17, 2022 | 2:29 PM

ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವ ಅಂಗವಾಗಿ ಭಾರತವು ಅತಿ ಉದ್ದ ಮತ್ತು ಅತಿಹೆಚ್ಚು ಭಾರ ಎಳೆಯವ ಗೂಡ್ಸ್ ಟ್ರೈನನ್ನು (freight train) ಲಾಂಚ್ ಮಾಡಿ ಹೊಸ ವಿಕ್ರಮ ಮೆರೆದಿದೆ. ಭಾರತೀಯ ರೇಲ್ವೆಯ ಆಗ್ನೇಯ ಕೇಂದ್ರೀಯ ವಿಭಾಗದಿಂದ ಚಾಲನೆಗೊಂಡಿರುವ ಸೂಪರ್ ವಾಸುಕಿ (Super Vasuki) ಹೆಸರಿನ ಈ ರೈಲು ಮೂರೂವರೆ ಕಿಲೋಮೀಟರ್ ಉದ್ದವಿದ್ದು ಒಟ್ಟಾರೆ 25,962 ತೂಕ ಲೋಡ್ ಆಗಿರುವ 295 ವ್ಯಾಗನ್ ಗಳನ್ನು ಎಳೆದೊಯ್ಯುತ್ತದೆ. ಟ್ರೈನು ಒಟ್ಟು 6 ಲೊಕೊಮೊಟಿವ್ ಗಳನ್ನು ಹೊಂದಿದೆ. ರೇಲ್ವೇ ಖಾತೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಟ್ವೀಟ್ ಮಾಡಿರುವ ಈ ವಿಡಿಯೋದಲ್ಲಿ ಸೂಪರ್ ವಾಸುಕಿ ಕೊಠಾರಿ ರೋಡ್ ಸ್ಟೇಶನ್ ಮೂಲಕ ಹಾದುಹೋಗುತ್ತಿದೆ. ರೈಲಿನ ವ್ಯಾಗನ್ ಗಳು ಒಂದಾದ ನಂತರ ಮತ್ತೊಂದು ದಾಟಿ ಹೋಗುವುದು ನಮಗೆ ಕಾಣುತ್ತದೆಯೇ ಹೊರತು ಅದರ ಕೊನೆ (ಎಕ್ಸ್) ಕಾಣುವುದೇ ಇಲ್ಲ, ಅಷ್ಟು ಉದ್ದವಾಗಿದೆ ಈ ಟ್ರೈನು!

Published On - 11:40 am, Wed, 17 August 22

ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಬೇಸತ್ತ ಜನ ಸಹ ಧರಣಿಯಲ್ಲಿ ಭಾಗಿ: ನಿಖಿಲ್
ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಬೇಸತ್ತ ಜನ ಸಹ ಧರಣಿಯಲ್ಲಿ ಭಾಗಿ: ನಿಖಿಲ್
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ