AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರೂವರೆ ಕಿಮೀ ಉದ್ದದ ಸೂಪರ್ ವಾಸುಕಿ ಗೂಡ್ಸ್ ಟ್ರೇನ್ ಸಂಚಾರ ಆರಂಭಿಸಿ ಭಾರತೀಯ ರೇಲ್ವೇಸ್ ದಾಖಲೆ ಸ್ಥಾಪಿಸಿದೆ!

ಈ ವಿಡಿಯೋದಲ್ಲಿ ಸೂಪರ್ ವಾಸುಕಿ ಕೊಠಾರಿ ರೋಡ್ ಸ್ಟೇಶನ್ ಮೂಲಕ ಹಾದುಹೋಗುತ್ತಿದೆ. ರೈಲಿನ ವ್ಯಾಗನ್ ಗಳು ಒಂದಾದ ನಂತರ ಮತ್ತೊಂದು ದಾಟಿ ಹೋಗುವುದು ನಮಗೆ ಕಾಣುತ್ತದೆಯೇ ಹೊರತು ಅದರ ಕೊನೆ (ಎಕ್ಸ್) ಕಾಣುವುದೇ ಇಲ್ಲ, ಅಷ್ಟು ಉದ್ದವಾಗಿದೆ ಈ ಟ್ರೈನು!

ಮೂರೂವರೆ ಕಿಮೀ ಉದ್ದದ ಸೂಪರ್ ವಾಸುಕಿ ಗೂಡ್ಸ್ ಟ್ರೇನ್ ಸಂಚಾರ ಆರಂಭಿಸಿ ಭಾರತೀಯ ರೇಲ್ವೇಸ್ ದಾಖಲೆ ಸ್ಥಾಪಿಸಿದೆ!
ಸೂಪರ್ ವಾಸುಕಿ ಗೂಡ್ಸ್​ ಟ್ರೈನು
TV9 Web
| Edited By: |

Updated on:Aug 17, 2022 | 2:29 PM

Share

ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವ ಅಂಗವಾಗಿ ಭಾರತವು ಅತಿ ಉದ್ದ ಮತ್ತು ಅತಿಹೆಚ್ಚು ಭಾರ ಎಳೆಯವ ಗೂಡ್ಸ್ ಟ್ರೈನನ್ನು (freight train) ಲಾಂಚ್ ಮಾಡಿ ಹೊಸ ವಿಕ್ರಮ ಮೆರೆದಿದೆ. ಭಾರತೀಯ ರೇಲ್ವೆಯ ಆಗ್ನೇಯ ಕೇಂದ್ರೀಯ ವಿಭಾಗದಿಂದ ಚಾಲನೆಗೊಂಡಿರುವ ಸೂಪರ್ ವಾಸುಕಿ (Super Vasuki) ಹೆಸರಿನ ಈ ರೈಲು ಮೂರೂವರೆ ಕಿಲೋಮೀಟರ್ ಉದ್ದವಿದ್ದು ಒಟ್ಟಾರೆ 25,962 ತೂಕ ಲೋಡ್ ಆಗಿರುವ 295 ವ್ಯಾಗನ್ ಗಳನ್ನು ಎಳೆದೊಯ್ಯುತ್ತದೆ. ಟ್ರೈನು ಒಟ್ಟು 6 ಲೊಕೊಮೊಟಿವ್ ಗಳನ್ನು ಹೊಂದಿದೆ. ರೇಲ್ವೇ ಖಾತೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಟ್ವೀಟ್ ಮಾಡಿರುವ ಈ ವಿಡಿಯೋದಲ್ಲಿ ಸೂಪರ್ ವಾಸುಕಿ ಕೊಠಾರಿ ರೋಡ್ ಸ್ಟೇಶನ್ ಮೂಲಕ ಹಾದುಹೋಗುತ್ತಿದೆ. ರೈಲಿನ ವ್ಯಾಗನ್ ಗಳು ಒಂದಾದ ನಂತರ ಮತ್ತೊಂದು ದಾಟಿ ಹೋಗುವುದು ನಮಗೆ ಕಾಣುತ್ತದೆಯೇ ಹೊರತು ಅದರ ಕೊನೆ (ಎಕ್ಸ್) ಕಾಣುವುದೇ ಇಲ್ಲ, ಅಷ್ಟು ಉದ್ದವಾಗಿದೆ ಈ ಟ್ರೈನು!

Published On - 11:40 am, Wed, 17 August 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ