AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರೂವರೆ ಕಿಮೀ ಉದ್ದದ ಸೂಪರ್ ವಾಸುಕಿ ಗೂಡ್ಸ್ ಟ್ರೇನ್ ಸಂಚಾರ ಆರಂಭಿಸಿ ಭಾರತೀಯ ರೇಲ್ವೇಸ್ ದಾಖಲೆ ಸ್ಥಾಪಿಸಿದೆ!

ಈ ವಿಡಿಯೋದಲ್ಲಿ ಸೂಪರ್ ವಾಸುಕಿ ಕೊಠಾರಿ ರೋಡ್ ಸ್ಟೇಶನ್ ಮೂಲಕ ಹಾದುಹೋಗುತ್ತಿದೆ. ರೈಲಿನ ವ್ಯಾಗನ್ ಗಳು ಒಂದಾದ ನಂತರ ಮತ್ತೊಂದು ದಾಟಿ ಹೋಗುವುದು ನಮಗೆ ಕಾಣುತ್ತದೆಯೇ ಹೊರತು ಅದರ ಕೊನೆ (ಎಕ್ಸ್) ಕಾಣುವುದೇ ಇಲ್ಲ, ಅಷ್ಟು ಉದ್ದವಾಗಿದೆ ಈ ಟ್ರೈನು!

ಮೂರೂವರೆ ಕಿಮೀ ಉದ್ದದ ಸೂಪರ್ ವಾಸುಕಿ ಗೂಡ್ಸ್ ಟ್ರೇನ್ ಸಂಚಾರ ಆರಂಭಿಸಿ ಭಾರತೀಯ ರೇಲ್ವೇಸ್ ದಾಖಲೆ ಸ್ಥಾಪಿಸಿದೆ!
ಸೂಪರ್ ವಾಸುಕಿ ಗೂಡ್ಸ್​ ಟ್ರೈನು
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on:Aug 17, 2022 | 2:29 PM

Share

ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವ ಅಂಗವಾಗಿ ಭಾರತವು ಅತಿ ಉದ್ದ ಮತ್ತು ಅತಿಹೆಚ್ಚು ಭಾರ ಎಳೆಯವ ಗೂಡ್ಸ್ ಟ್ರೈನನ್ನು (freight train) ಲಾಂಚ್ ಮಾಡಿ ಹೊಸ ವಿಕ್ರಮ ಮೆರೆದಿದೆ. ಭಾರತೀಯ ರೇಲ್ವೆಯ ಆಗ್ನೇಯ ಕೇಂದ್ರೀಯ ವಿಭಾಗದಿಂದ ಚಾಲನೆಗೊಂಡಿರುವ ಸೂಪರ್ ವಾಸುಕಿ (Super Vasuki) ಹೆಸರಿನ ಈ ರೈಲು ಮೂರೂವರೆ ಕಿಲೋಮೀಟರ್ ಉದ್ದವಿದ್ದು ಒಟ್ಟಾರೆ 25,962 ತೂಕ ಲೋಡ್ ಆಗಿರುವ 295 ವ್ಯಾಗನ್ ಗಳನ್ನು ಎಳೆದೊಯ್ಯುತ್ತದೆ. ಟ್ರೈನು ಒಟ್ಟು 6 ಲೊಕೊಮೊಟಿವ್ ಗಳನ್ನು ಹೊಂದಿದೆ. ರೇಲ್ವೇ ಖಾತೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಟ್ವೀಟ್ ಮಾಡಿರುವ ಈ ವಿಡಿಯೋದಲ್ಲಿ ಸೂಪರ್ ವಾಸುಕಿ ಕೊಠಾರಿ ರೋಡ್ ಸ್ಟೇಶನ್ ಮೂಲಕ ಹಾದುಹೋಗುತ್ತಿದೆ. ರೈಲಿನ ವ್ಯಾಗನ್ ಗಳು ಒಂದಾದ ನಂತರ ಮತ್ತೊಂದು ದಾಟಿ ಹೋಗುವುದು ನಮಗೆ ಕಾಣುತ್ತದೆಯೇ ಹೊರತು ಅದರ ಕೊನೆ (ಎಕ್ಸ್) ಕಾಣುವುದೇ ಇಲ್ಲ, ಅಷ್ಟು ಉದ್ದವಾಗಿದೆ ಈ ಟ್ರೈನು!

Published On - 11:40 am, Wed, 17 August 22

Follow Us
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ