AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿಯ ವಕುಳಾಮಾತೆ ದೇಗುಲದಲ್ಲಿ ಎಂದೂ ಸಿಗದ ಚಾರಿತ್ರಿಕ ಶಾಸನ ಪತ್ತೆ

ತಿರುಪತಿ:  ಇಲ್ಲಿನ ಪೇರೂರು ವಕುಳಾಮಾತ ದೇವಾಲಯದಲ್ಲಿ ಪುರಾತನ ಕಾಲದ ಐತಿಹಾಸಿಕ ಶಾಸನ‌ ಪತ್ತೆಯಾಗಿದೆ. ಸಿಕ್ಕಿರೋ ಶಾಸನ ಸುಮಾರು 1101ನೇ ಇಸ್ವಿಯಷ್ಟು ಪುರಾತನವಾದದ್ದು ಎಂದು ಪುರಾತತ್ವ ಇಲಾಖೆ ಗುರುತಿಸಿದೆ. ವಿಷ್ಣು ಮೂರ್ತಿ ದೇವಾಲಯ, ದೇವಿಯ ದೇವಾಲಯ ಇಲ್ಲಿ ಇರೋದಾಗಿ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆಯಂತೆ. ಟಿಟಿಡಿಗೆ ಇಲ್ಲಿಯವರೆಗೆ ವಕುಳಾಮಾತ ದೇವಾಲಯಕ್ಕೆ ಸಂಬಂಧಿಸಿ ಎಂದೂ ಸಿಗದ ಚಾರಿತ್ರಿಕ ಆಧಾರ ಈ ಶಾಸನ ಎನ್ನಲಾಗುತ್ತಿದೆ. ಬಂಡಗಲ್ಲಿನ‌ ಮೇಲೆ ದೇವಾಲಯದ ಕೆಲ ಸಂಗತಿಗಳ ಬಗ್ಗೆ ಬರೆಯಲಾಗಿರೋ‌ ಶಾಸನ ಇದಾಗಿದ್ದು, ಶಾಸನದ ಬಗ್ಗೆ ಪುರಾತತ್ವ ಇಲಾಖೆ […]

ತಿರುಪತಿಯ ವಕುಳಾಮಾತೆ ದೇಗುಲದಲ್ಲಿ ಎಂದೂ ಸಿಗದ ಚಾರಿತ್ರಿಕ ಶಾಸನ ಪತ್ತೆ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Aug 05, 2020 | 10:41 AM

Share

ತಿರುಪತಿ:  ಇಲ್ಲಿನ ಪೇರೂರು ವಕುಳಾಮಾತ ದೇವಾಲಯದಲ್ಲಿ ಪುರಾತನ ಕಾಲದ ಐತಿಹಾಸಿಕ ಶಾಸನ‌ ಪತ್ತೆಯಾಗಿದೆ. ಸಿಕ್ಕಿರೋ ಶಾಸನ ಸುಮಾರು 1101ನೇ ಇಸ್ವಿಯಷ್ಟು ಪುರಾತನವಾದದ್ದು ಎಂದು ಪುರಾತತ್ವ ಇಲಾಖೆ ಗುರುತಿಸಿದೆ.

ವಿಷ್ಣು ಮೂರ್ತಿ ದೇವಾಲಯ, ದೇವಿಯ ದೇವಾಲಯ ಇಲ್ಲಿ ಇರೋದಾಗಿ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆಯಂತೆ. ಟಿಟಿಡಿಗೆ ಇಲ್ಲಿಯವರೆಗೆ ವಕುಳಾಮಾತ ದೇವಾಲಯಕ್ಕೆ ಸಂಬಂಧಿಸಿ ಎಂದೂ ಸಿಗದ ಚಾರಿತ್ರಿಕ ಆಧಾರ ಈ ಶಾಸನ ಎನ್ನಲಾಗುತ್ತಿದೆ. ಬಂಡಗಲ್ಲಿನ‌ ಮೇಲೆ ದೇವಾಲಯದ ಕೆಲ ಸಂಗತಿಗಳ ಬಗ್ಗೆ ಬರೆಯಲಾಗಿರೋ‌ ಶಾಸನ ಇದಾಗಿದ್ದು, ಶಾಸನದ ಬಗ್ಗೆ ಪುರಾತತ್ವ ಇಲಾಖೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದೆ.

Published On - 10:40 am, Wed, 5 August 20

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?