AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿಯ ವಕುಳಾಮಾತೆ ದೇಗುಲದಲ್ಲಿ ಎಂದೂ ಸಿಗದ ಚಾರಿತ್ರಿಕ ಶಾಸನ ಪತ್ತೆ

ತಿರುಪತಿ:  ಇಲ್ಲಿನ ಪೇರೂರು ವಕುಳಾಮಾತ ದೇವಾಲಯದಲ್ಲಿ ಪುರಾತನ ಕಾಲದ ಐತಿಹಾಸಿಕ ಶಾಸನ‌ ಪತ್ತೆಯಾಗಿದೆ. ಸಿಕ್ಕಿರೋ ಶಾಸನ ಸುಮಾರು 1101ನೇ ಇಸ್ವಿಯಷ್ಟು ಪುರಾತನವಾದದ್ದು ಎಂದು ಪುರಾತತ್ವ ಇಲಾಖೆ ಗುರುತಿಸಿದೆ. ವಿಷ್ಣು ಮೂರ್ತಿ ದೇವಾಲಯ, ದೇವಿಯ ದೇವಾಲಯ ಇಲ್ಲಿ ಇರೋದಾಗಿ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆಯಂತೆ. ಟಿಟಿಡಿಗೆ ಇಲ್ಲಿಯವರೆಗೆ ವಕುಳಾಮಾತ ದೇವಾಲಯಕ್ಕೆ ಸಂಬಂಧಿಸಿ ಎಂದೂ ಸಿಗದ ಚಾರಿತ್ರಿಕ ಆಧಾರ ಈ ಶಾಸನ ಎನ್ನಲಾಗುತ್ತಿದೆ. ಬಂಡಗಲ್ಲಿನ‌ ಮೇಲೆ ದೇವಾಲಯದ ಕೆಲ ಸಂಗತಿಗಳ ಬಗ್ಗೆ ಬರೆಯಲಾಗಿರೋ‌ ಶಾಸನ ಇದಾಗಿದ್ದು, ಶಾಸನದ ಬಗ್ಗೆ ಪುರಾತತ್ವ ಇಲಾಖೆ […]

ತಿರುಪತಿಯ ವಕುಳಾಮಾತೆ ದೇಗುಲದಲ್ಲಿ ಎಂದೂ ಸಿಗದ ಚಾರಿತ್ರಿಕ ಶಾಸನ ಪತ್ತೆ
ಆಯೇಷಾ ಬಾನು
ಆಯೇಷಾ ಬಾನು| Edited By: ಸಾಧು ಶ್ರೀನಾಥ್​|

Updated on:Aug 05, 2020 | 10:41 AM

Share

ತಿರುಪತಿ:  ಇಲ್ಲಿನ ಪೇರೂರು ವಕುಳಾಮಾತ ದೇವಾಲಯದಲ್ಲಿ ಪುರಾತನ ಕಾಲದ ಐತಿಹಾಸಿಕ ಶಾಸನ‌ ಪತ್ತೆಯಾಗಿದೆ. ಸಿಕ್ಕಿರೋ ಶಾಸನ ಸುಮಾರು 1101ನೇ ಇಸ್ವಿಯಷ್ಟು ಪುರಾತನವಾದದ್ದು ಎಂದು ಪುರಾತತ್ವ ಇಲಾಖೆ ಗುರುತಿಸಿದೆ.

ವಿಷ್ಣು ಮೂರ್ತಿ ದೇವಾಲಯ, ದೇವಿಯ ದೇವಾಲಯ ಇಲ್ಲಿ ಇರೋದಾಗಿ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆಯಂತೆ. ಟಿಟಿಡಿಗೆ ಇಲ್ಲಿಯವರೆಗೆ ವಕುಳಾಮಾತ ದೇವಾಲಯಕ್ಕೆ ಸಂಬಂಧಿಸಿ ಎಂದೂ ಸಿಗದ ಚಾರಿತ್ರಿಕ ಆಧಾರ ಈ ಶಾಸನ ಎನ್ನಲಾಗುತ್ತಿದೆ. ಬಂಡಗಲ್ಲಿನ‌ ಮೇಲೆ ದೇವಾಲಯದ ಕೆಲ ಸಂಗತಿಗಳ ಬಗ್ಗೆ ಬರೆಯಲಾಗಿರೋ‌ ಶಾಸನ ಇದಾಗಿದ್ದು, ಶಾಸನದ ಬಗ್ಗೆ ಪುರಾತತ್ವ ಇಲಾಖೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದೆ.

Published On - 10:40 am, Wed, 5 August 20

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ