AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Madhya Pradesh: ಮದುವೆ ಮೆರವಣಿಗೆಯಲ್ಲಿ ಡ್ರೈವಿಂಗ್ ಬಾರದವನಿಗೆ ಜೀಪ್​ನ ಕೀ ಕೊಟ್ಟ ವ್ಯಕ್ತಿ, ದುರಂತವೇ ನಡೆದುಹೋಯ್ತು

ಖುಷಿ ಖುಷಿಯಿಂದ ಇರಬೇಕಿದ್ದ ಮದುವೆ ಮನೆಯು ಕ್ಷಣದಲ್ಲೇ ಸ್ಮಶಾನವಾಗಿ ಹೋಯಿತು, ವ್ಯಕ್ತಿಯೊಬ್ಬನ ಅಜಾಗರೂಕತೆಯಿಂದ ಇಬ್ಬರ ಪ್ರಾಣವೇ ಹೋಯ್ತು

Madhya Pradesh: ಮದುವೆ ಮೆರವಣಿಗೆಯಲ್ಲಿ ಡ್ರೈವಿಂಗ್ ಬಾರದವನಿಗೆ ಜೀಪ್​ನ ಕೀ ಕೊಟ್ಟ ವ್ಯಕ್ತಿ, ದುರಂತವೇ ನಡೆದುಹೋಯ್ತು
ಪೊಲೀಸ್ ವಾಹನImage Credit source: NDTV
Follow us
ನಯನಾ ರಾಜೀವ್
|

Updated on: Feb 24, 2023 | 8:22 AM

ಖುಷಿ ಖುಷಿಯಿಂದ ಇರಬೇಕಿದ್ದ ಮದುವೆ ಮನೆಯು ಕ್ಷಣದಲ್ಲೇ ಸ್ಮಶಾನವಾಗಿ ಹೋಯಿತು, ವ್ಯಕ್ತಿಯೊಬ್ಬನ ಅಜಾಗರೂಕತೆಯಿಂದ ಇಬ್ಬರ ಪ್ರಾಣವೇ ಹೋಯ್ತು. ಅಂದು ಮದುವೆಯ ದಿಬ್ಬಣ ತೆರಳುತ್ತಿತ್ತು, ರಸ್ತೆಯಲ್ಲಿ 30-40 ಮಂದಿ ಹಾಡುತ್ತಾ, ಕುಣಿಯುತ್ತಾ, ಒಬ್ಬರೊನ್ನಬ್ಬರು ಕಾಲು ಎಳೆಯುತ್ತಾ ಸಂತಸದಿಂದಿದ್ದ ಕ್ಷಣ. ಜೀಪ್​ನ ಚಾಲಕನೊಬ್ಬ ತಾನೂ ಆ ಮೆರವಣಿಗೆಯಲ್ಲಿ ಎಂಜಾಯ್ ಮಾಡಬೇಕೆಂದು ಹೇಳಿ ಚಾಲನೆಯೇ ಬಾರದ ವ್ಯಕ್ತಿಯ ಕೈಗೆ ಜೀಪ್​ನ ಕೀ ಕೊಟ್ಟು ತಾನು ಡ್ಯಾನ್ಸ್ ಮಾಡಲು ತೆರಳಿದ.

ಆತ ಸ್ವಲ್ಪ ದೂರದವರೆಗೆ ನಿಧಾನವಾಗಿ ಜೀಪ್ ಚಲಾಯಿಸಿದ್ದಾನೆ, ನಂತರ ವೇಗ ಹೆಚ್ಚಾಗಿ ಅದು ಹತ್ತಾರು ಜನರ ಮೇಲೆ ಹತ್ತಿತ್ತು. ಬಳಿಕ ಇಬ್ಬರು ಮೃತಪಟ್ಟಿದ್ದು 8ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ, ಆ ಚಾಲಕನ ಅಜಾಗರೂಕತೆಯಿಂದ ಎರಡು ಮುಗ್ದ ಜೀವಗಳು ಬಲಿಯಾಗಿವೆ. ಗಾಯಗೊಂಡಿರುವ ಇತರರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್​ಗೆ ಕಳುಹಿಸಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ಸಮಯದಲ್ಲಿ ಜೀಪ್​ನಲ್ಲಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
ಸಾಲ್ಟ್ ಬ್ಯಾಟಿಂಗ್ ನೋಡಿದ ಯುವತಿಯರು ಉಪ್ಪಿಗಿಂತ ರುಚಿಯಿಲ್ಲ ಅಂದರು!
ಸಾಲ್ಟ್ ಬ್ಯಾಟಿಂಗ್ ನೋಡಿದ ಯುವತಿಯರು ಉಪ್ಪಿಗಿಂತ ರುಚಿಯಿಲ್ಲ ಅಂದರು!
ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು: ಬೈಕ್, ಕಾರು ಮುಳುಗಡೆ
ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು: ಬೈಕ್, ಕಾರು ಮುಳುಗಡೆ
ಏರ್​​ಪೋರ್ಟ್​ನಲ್ಲಿ ಯುವತಿಯ ಮೇಕಪ್​ ತೆಗೆಸಿದ ಏರ್​ಪೋರ್ಟ್​ ಸಿಬ್ಬಂದಿ
ಏರ್​​ಪೋರ್ಟ್​ನಲ್ಲಿ ಯುವತಿಯ ಮೇಕಪ್​ ತೆಗೆಸಿದ ಏರ್​ಪೋರ್ಟ್​ ಸಿಬ್ಬಂದಿ
VIDEO: ಇದೆಂಥ ಕೀಳುಮಟ್ಟದ ವರ್ತನೆ... ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ
VIDEO: ಇದೆಂಥ ಕೀಳುಮಟ್ಟದ ವರ್ತನೆ... ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ