AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದು ಟೈಟಾಗಿ ಸರ್ಕಾರಿ ಬಸ್ಸನ್ನೇ ಕದ್ದು ಪರಾರಿಯಾಗುತ್ತಿದ್ದ ಭೂಪ ಅರೆಸ್ಟ್

ದೇವನಹಳ್ಳಿ: ಬೈಕ್, ಕಾರು ಕಳ್ಳತನ ‌ಮಾಡೋರನ್ನ ನೋಡಿದ್ವಿ ಆದ್ರೆ ಇಲ್ಲೊಬ್ಬ ಭೂಪ ನೇರವಾಗಿ ಆಂಧ್ರದ ಸರ್ಕಾರಿ ಬಸ್​ನೇ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಿವಾಸಿ ಆಂಧ್ರದಲ್ಲಿ ಬಸ್ ಕಳವು ಮಾಡಿ‌ ಸಿಕ್ಕಿ ಹಾಕಿಕೊಂಡ ಆ‌ಸಾಮಿ. ಕಳೆದ ಎರಡು ದಿನಗಳ ‌ಹಿಂದೆ ಆಂಧ್ರಪ್ರದೇಶದ ಧರ್ಮವರಂಬನ ಬಸ್ ಡಿಪೋ ಬಳಿ ಚಾಲಕ ಮತ್ತು ನಿರ್ವಾಹಕ ಬಸ್ ನಿಲ್ಲಿಸಿ ‌ಉಪಹಾರ ಮಾಡಲು ಹೋದಾಗ ದೇವನಹಳ್ಳಿ ‌ನಿವಾಸಿ ಮುಜಾಮಿಲ್ ಕುಡಿದ ಅಮಲಿನಲ್ಲಿ‌ ಬಸ್ ಕದ್ದು ಪರಾರಿಯಾಗಿದ್ದ. ಇನ್ನೂ […]

ಕುಡಿದು ಟೈಟಾಗಿ ಸರ್ಕಾರಿ ಬಸ್ಸನ್ನೇ ಕದ್ದು ಪರಾರಿಯಾಗುತ್ತಿದ್ದ ಭೂಪ ಅರೆಸ್ಟ್
Follow us
ಆಯೇಷಾ ಬಾನು
|

Updated on:May 27, 2020 | 2:08 PM

ದೇವನಹಳ್ಳಿ: ಬೈಕ್, ಕಾರು ಕಳ್ಳತನ ‌ಮಾಡೋರನ್ನ ನೋಡಿದ್ವಿ ಆದ್ರೆ ಇಲ್ಲೊಬ್ಬ ಭೂಪ ನೇರವಾಗಿ ಆಂಧ್ರದ ಸರ್ಕಾರಿ ಬಸ್​ನೇ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಿವಾಸಿ ಆಂಧ್ರದಲ್ಲಿ ಬಸ್ ಕಳವು ಮಾಡಿ‌ ಸಿಕ್ಕಿ ಹಾಕಿಕೊಂಡ ಆ‌ಸಾಮಿ.

ಕಳೆದ ಎರಡು ದಿನಗಳ ‌ಹಿಂದೆ ಆಂಧ್ರಪ್ರದೇಶದ ಧರ್ಮವರಂಬನ ಬಸ್ ಡಿಪೋ ಬಳಿ ಚಾಲಕ ಮತ್ತು ನಿರ್ವಾಹಕ ಬಸ್ ನಿಲ್ಲಿಸಿ ‌ಉಪಹಾರ ಮಾಡಲು ಹೋದಾಗ ದೇವನಹಳ್ಳಿ ‌ನಿವಾಸಿ ಮುಜಾಮಿಲ್ ಕುಡಿದ ಅಮಲಿನಲ್ಲಿ‌ ಬಸ್ ಕದ್ದು ಪರಾರಿಯಾಗಿದ್ದ. ಇನ್ನೂ ಬಸ್​ನಲ್ಲಿ ಜಿಪಿಎಸ್ ಅಳವಡಿಸಿದ್ದ ಕಾರಣ ಅಧಿಕಾರಿಗಳು ಬಸ್ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಿದರು. ಸುಮಾರು 30 ಕೀಮಿ ದೂರ ಬಂದ ಬಳಿಕ ಬಸ್ ತಡೆದು ಬಸ್ ಓಡಿಸಿಕೊಂಡು ಹೋಗ್ತಿದ್ದ ಮುಜಾಮಿಲ್​ನನ್ನು ಅನಂತಪುರ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

Published On - 10:40 am, Wed, 27 May 20

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು