AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದು ಟೈಟಾಗಿ ಸರ್ಕಾರಿ ಬಸ್ಸನ್ನೇ ಕದ್ದು ಪರಾರಿಯಾಗುತ್ತಿದ್ದ ಭೂಪ ಅರೆಸ್ಟ್

ದೇವನಹಳ್ಳಿ: ಬೈಕ್, ಕಾರು ಕಳ್ಳತನ ‌ಮಾಡೋರನ್ನ ನೋಡಿದ್ವಿ ಆದ್ರೆ ಇಲ್ಲೊಬ್ಬ ಭೂಪ ನೇರವಾಗಿ ಆಂಧ್ರದ ಸರ್ಕಾರಿ ಬಸ್​ನೇ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಿವಾಸಿ ಆಂಧ್ರದಲ್ಲಿ ಬಸ್ ಕಳವು ಮಾಡಿ‌ ಸಿಕ್ಕಿ ಹಾಕಿಕೊಂಡ ಆ‌ಸಾಮಿ. ಕಳೆದ ಎರಡು ದಿನಗಳ ‌ಹಿಂದೆ ಆಂಧ್ರಪ್ರದೇಶದ ಧರ್ಮವರಂಬನ ಬಸ್ ಡಿಪೋ ಬಳಿ ಚಾಲಕ ಮತ್ತು ನಿರ್ವಾಹಕ ಬಸ್ ನಿಲ್ಲಿಸಿ ‌ಉಪಹಾರ ಮಾಡಲು ಹೋದಾಗ ದೇವನಹಳ್ಳಿ ‌ನಿವಾಸಿ ಮುಜಾಮಿಲ್ ಕುಡಿದ ಅಮಲಿನಲ್ಲಿ‌ ಬಸ್ ಕದ್ದು ಪರಾರಿಯಾಗಿದ್ದ. ಇನ್ನೂ […]

ಕುಡಿದು ಟೈಟಾಗಿ ಸರ್ಕಾರಿ ಬಸ್ಸನ್ನೇ ಕದ್ದು ಪರಾರಿಯಾಗುತ್ತಿದ್ದ ಭೂಪ ಅರೆಸ್ಟ್
ಆಯೇಷಾ ಬಾನು
|

Updated on:May 27, 2020 | 2:08 PM

Share

ದೇವನಹಳ್ಳಿ: ಬೈಕ್, ಕಾರು ಕಳ್ಳತನ ‌ಮಾಡೋರನ್ನ ನೋಡಿದ್ವಿ ಆದ್ರೆ ಇಲ್ಲೊಬ್ಬ ಭೂಪ ನೇರವಾಗಿ ಆಂಧ್ರದ ಸರ್ಕಾರಿ ಬಸ್​ನೇ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಿವಾಸಿ ಆಂಧ್ರದಲ್ಲಿ ಬಸ್ ಕಳವು ಮಾಡಿ‌ ಸಿಕ್ಕಿ ಹಾಕಿಕೊಂಡ ಆ‌ಸಾಮಿ.

ಕಳೆದ ಎರಡು ದಿನಗಳ ‌ಹಿಂದೆ ಆಂಧ್ರಪ್ರದೇಶದ ಧರ್ಮವರಂಬನ ಬಸ್ ಡಿಪೋ ಬಳಿ ಚಾಲಕ ಮತ್ತು ನಿರ್ವಾಹಕ ಬಸ್ ನಿಲ್ಲಿಸಿ ‌ಉಪಹಾರ ಮಾಡಲು ಹೋದಾಗ ದೇವನಹಳ್ಳಿ ‌ನಿವಾಸಿ ಮುಜಾಮಿಲ್ ಕುಡಿದ ಅಮಲಿನಲ್ಲಿ‌ ಬಸ್ ಕದ್ದು ಪರಾರಿಯಾಗಿದ್ದ. ಇನ್ನೂ ಬಸ್​ನಲ್ಲಿ ಜಿಪಿಎಸ್ ಅಳವಡಿಸಿದ್ದ ಕಾರಣ ಅಧಿಕಾರಿಗಳು ಬಸ್ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಿದರು. ಸುಮಾರು 30 ಕೀಮಿ ದೂರ ಬಂದ ಬಳಿಕ ಬಸ್ ತಡೆದು ಬಸ್ ಓಡಿಸಿಕೊಂಡು ಹೋಗ್ತಿದ್ದ ಮುಜಾಮಿಲ್​ನನ್ನು ಅನಂತಪುರ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

Published On - 10:40 am, Wed, 27 May 20

ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?