AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಿಯರ್​ ಬಾಟಲಿ ಮುಚ್ಚಳ ತೆಗೆಯಲು ಸಿಂಪಲ್​ ವಿಧಾನ; ಕಾಲಲ್ಲಿ ಶೂ ಇದ್ದರೆ ಸಾಕು !

ಇಲ್ಲೊಬ್ಬ ವ್ಯಕ್ತಿ ಸ್ವಲ್ಪ ವಿಭಿನ್ನವಾಗಿ ಬಿಯರ್​ ಬಾಟಲಿಯ ಮುಚ್ಚಳ ತೆಗೆದಿದ್ದಾರೆ. ಅದೂ ಶೂ ಲೇಸ್​ನಿಂದ. ಬಿಯರ್​ ಪ್ರಿಯರಿಗೆ ಈ ವಿಧಾನ ಖಂಡಿತ ಇಷ್ಟವಾಗುತ್ತದೆ.

Viral Video: ಬಿಯರ್​ ಬಾಟಲಿ ಮುಚ್ಚಳ ತೆಗೆಯಲು ಸಿಂಪಲ್​ ವಿಧಾನ; ಕಾಲಲ್ಲಿ ಶೂ ಇದ್ದರೆ ಸಾಕು !
ಬಿಯರ್​ ಬಾಟಲಿಯ ಮುಚ್ಚಳವನ್ನು ಶೂ ಲೇಸ್​ನಿಂದ ತೆಗೆಯುತ್ತಿರುವುದು
Lakshmi Hegde
|

Updated on: Apr 18, 2021 | 1:44 PM

Share

ಬಿಯರ್​ ಬಾಟಲ್​ ಮುಚ್ಚಳ ತೆಗೆಯೋಕೆ ಓಪನರ್​ ಬೇಕೆಂದೇನೂ ಇಲ್ಲ. ಕಾಲಲ್ಲಿ ಶೂ ಇದ್ದು, ಅದಕ್ಕೆ ಲೇಸ್​ ಇದ್ದರೆ ಸಾಕು.. ! ಅದು ಹೇಗೆಂದು ಯೋಚನೆ ಮಾಡುವ ಬದಲು ಈ ವಿಡಿಯೋ ನೋಡಬೇಕು. ಬರೀ ಬಿಯರ್​ ಬಾಟಲ್​ ಎಂದಲ್ಲ, ಕೆಲವು ಸಾಸ್​ಗಳ ಬಾಟಲ್​ಗಳಿಗೂ ಸಹ ಓಪನರ್​ಗಳ ಅವಶ್ಯಕತೆ ಇರುತ್ತದೆ. ಮುಚ್ಚಲು ಬಿಗಿಯಾಗಿರುವ ಕಾರಣ ಅದನ್ನು ಕೈಯಲ್ಲಿ ತೆಗೆಯುವುದು ಅಸಾಧ್ಯ. ಹೀಗಿರುವಾಗ ಕೆಲವರು ಒಂದಷ್ಟು ವಿಭಿನ್ನ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಹಲ್ಲಲ್ಲಿ ಕಚ್ಚಿ ತೆಗೆಯುವುದು, ಟೇಬಲ್​ಗಳ ತುದಿಗೆ ಮುಚ್ಚಲು ಸಿಕ್ಕಿಸಿ ಎಳೆದು ತೆಗೆಯುತ್ತಾರೆ.

ಆದರೆ ಇಲ್ಲೊಬ್ಬ ವ್ಯಕ್ತಿ ಸ್ವಲ್ಪ ವಿಭಿನ್ನವಾಗಿ ಬಿಯರ್​ ಬಾಟಲಿಯ ಮುಚ್ಚಳ ತೆಗೆದಿದ್ದಾರೆ. ಅದೂ ಶೂ ಲೇಸ್​ನಿಂದ. ಬಿಯರ್​ ಪ್ರಿಯರಿಗೆ ಈ ವಿಧಾನ ಖಂಡಿತ ಇಷ್ಟವಾಗುತ್ತದೆ. ಬಿಯರ್ ಬಾಟಲಿಯ ಮುಚ್ಚಳವನ್ನು ಶೂಲೇಸ್​ನಿಂದ ತೆಗೆಯುತ್ತಿರುವ ವಿಡಿಯೋವನ್ನು Hold My Beer ಎಂಬ ಟ್ವಿಟರ್​ ಅಕೌಂಟ್​ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಮನಸಿದ್ದರೆ ಮಾರ್ಗ ಎಂಬ ಕ್ಯಾಪ್ಷನ್​ ಕೂಡ ಕೊಡಲಾಗಿದೆ.

ವ್ಯಕ್ತಿಯೊಬ್ಬ ತನ್ನ ಶೂ ಲೇಸ್​ನ್ನು ಬಿಯರ್ ಬಾಟಲಿಯ ಮುಚ್ಚಳಕ್ಕೆ ಕಟ್ಟಿ, ಹಿಡಿದು ಎಳೆದು ತೆಗೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ಹೀಗೆ ಶೂ ಲೇಸ್ ಕಟ್ಟುವ ಮೂಲಕ ತುಂಬ ಸರಳ ಹಾಗೂ ಬೇಗನೇ ಮುಚ್ಚಳ ತೆಗೆಯಬಹುದಾಗಿದೆ.

ಇದನ್ನೂ ಓದಿ: ಗಣಿನಾಡು ಬಳ್ಳಾರಿಯಲ್ಲಿ ಪರಸ್ಪರ ಸಗಣಿ ಕುಳ್ಳು ಎರಚಾಟ; 60 ಮಂದಿ ಭಕ್ತರಿಗೆ ಸಣ್ಣಪುಟ್ಟ ಗಾಯ

ಎರಡೇಟು ಕೊಟ್ಟು ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ ದಾವಣಗೆರೆ ಎಸ್​ಪಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ