AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಿಯರ್​ ಬಾಟಲಿ ಮುಚ್ಚಳ ತೆಗೆಯಲು ಸಿಂಪಲ್​ ವಿಧಾನ; ಕಾಲಲ್ಲಿ ಶೂ ಇದ್ದರೆ ಸಾಕು !

ಇಲ್ಲೊಬ್ಬ ವ್ಯಕ್ತಿ ಸ್ವಲ್ಪ ವಿಭಿನ್ನವಾಗಿ ಬಿಯರ್​ ಬಾಟಲಿಯ ಮುಚ್ಚಳ ತೆಗೆದಿದ್ದಾರೆ. ಅದೂ ಶೂ ಲೇಸ್​ನಿಂದ. ಬಿಯರ್​ ಪ್ರಿಯರಿಗೆ ಈ ವಿಧಾನ ಖಂಡಿತ ಇಷ್ಟವಾಗುತ್ತದೆ.

Viral Video: ಬಿಯರ್​ ಬಾಟಲಿ ಮುಚ್ಚಳ ತೆಗೆಯಲು ಸಿಂಪಲ್​ ವಿಧಾನ; ಕಾಲಲ್ಲಿ ಶೂ ಇದ್ದರೆ ಸಾಕು !
ಬಿಯರ್​ ಬಾಟಲಿಯ ಮುಚ್ಚಳವನ್ನು ಶೂ ಲೇಸ್​ನಿಂದ ತೆಗೆಯುತ್ತಿರುವುದು
Lakshmi Hegde
|

Updated on: Apr 18, 2021 | 1:44 PM

Share

ಬಿಯರ್​ ಬಾಟಲ್​ ಮುಚ್ಚಳ ತೆಗೆಯೋಕೆ ಓಪನರ್​ ಬೇಕೆಂದೇನೂ ಇಲ್ಲ. ಕಾಲಲ್ಲಿ ಶೂ ಇದ್ದು, ಅದಕ್ಕೆ ಲೇಸ್​ ಇದ್ದರೆ ಸಾಕು.. ! ಅದು ಹೇಗೆಂದು ಯೋಚನೆ ಮಾಡುವ ಬದಲು ಈ ವಿಡಿಯೋ ನೋಡಬೇಕು. ಬರೀ ಬಿಯರ್​ ಬಾಟಲ್​ ಎಂದಲ್ಲ, ಕೆಲವು ಸಾಸ್​ಗಳ ಬಾಟಲ್​ಗಳಿಗೂ ಸಹ ಓಪನರ್​ಗಳ ಅವಶ್ಯಕತೆ ಇರುತ್ತದೆ. ಮುಚ್ಚಲು ಬಿಗಿಯಾಗಿರುವ ಕಾರಣ ಅದನ್ನು ಕೈಯಲ್ಲಿ ತೆಗೆಯುವುದು ಅಸಾಧ್ಯ. ಹೀಗಿರುವಾಗ ಕೆಲವರು ಒಂದಷ್ಟು ವಿಭಿನ್ನ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಹಲ್ಲಲ್ಲಿ ಕಚ್ಚಿ ತೆಗೆಯುವುದು, ಟೇಬಲ್​ಗಳ ತುದಿಗೆ ಮುಚ್ಚಲು ಸಿಕ್ಕಿಸಿ ಎಳೆದು ತೆಗೆಯುತ್ತಾರೆ.

ಆದರೆ ಇಲ್ಲೊಬ್ಬ ವ್ಯಕ್ತಿ ಸ್ವಲ್ಪ ವಿಭಿನ್ನವಾಗಿ ಬಿಯರ್​ ಬಾಟಲಿಯ ಮುಚ್ಚಳ ತೆಗೆದಿದ್ದಾರೆ. ಅದೂ ಶೂ ಲೇಸ್​ನಿಂದ. ಬಿಯರ್​ ಪ್ರಿಯರಿಗೆ ಈ ವಿಧಾನ ಖಂಡಿತ ಇಷ್ಟವಾಗುತ್ತದೆ. ಬಿಯರ್ ಬಾಟಲಿಯ ಮುಚ್ಚಳವನ್ನು ಶೂಲೇಸ್​ನಿಂದ ತೆಗೆಯುತ್ತಿರುವ ವಿಡಿಯೋವನ್ನು Hold My Beer ಎಂಬ ಟ್ವಿಟರ್​ ಅಕೌಂಟ್​ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಮನಸಿದ್ದರೆ ಮಾರ್ಗ ಎಂಬ ಕ್ಯಾಪ್ಷನ್​ ಕೂಡ ಕೊಡಲಾಗಿದೆ.

ವ್ಯಕ್ತಿಯೊಬ್ಬ ತನ್ನ ಶೂ ಲೇಸ್​ನ್ನು ಬಿಯರ್ ಬಾಟಲಿಯ ಮುಚ್ಚಳಕ್ಕೆ ಕಟ್ಟಿ, ಹಿಡಿದು ಎಳೆದು ತೆಗೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ಹೀಗೆ ಶೂ ಲೇಸ್ ಕಟ್ಟುವ ಮೂಲಕ ತುಂಬ ಸರಳ ಹಾಗೂ ಬೇಗನೇ ಮುಚ್ಚಳ ತೆಗೆಯಬಹುದಾಗಿದೆ.

ಇದನ್ನೂ ಓದಿ: ಗಣಿನಾಡು ಬಳ್ಳಾರಿಯಲ್ಲಿ ಪರಸ್ಪರ ಸಗಣಿ ಕುಳ್ಳು ಎರಚಾಟ; 60 ಮಂದಿ ಭಕ್ತರಿಗೆ ಸಣ್ಣಪುಟ್ಟ ಗಾಯ

ಎರಡೇಟು ಕೊಟ್ಟು ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ ದಾವಣಗೆರೆ ಎಸ್​ಪಿ

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?