Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಿಯರ್​ ಬಾಟಲಿ ಮುಚ್ಚಳ ತೆಗೆಯಲು ಸಿಂಪಲ್​ ವಿಧಾನ; ಕಾಲಲ್ಲಿ ಶೂ ಇದ್ದರೆ ಸಾಕು !

ಇಲ್ಲೊಬ್ಬ ವ್ಯಕ್ತಿ ಸ್ವಲ್ಪ ವಿಭಿನ್ನವಾಗಿ ಬಿಯರ್​ ಬಾಟಲಿಯ ಮುಚ್ಚಳ ತೆಗೆದಿದ್ದಾರೆ. ಅದೂ ಶೂ ಲೇಸ್​ನಿಂದ. ಬಿಯರ್​ ಪ್ರಿಯರಿಗೆ ಈ ವಿಧಾನ ಖಂಡಿತ ಇಷ್ಟವಾಗುತ್ತದೆ.

Viral Video: ಬಿಯರ್​ ಬಾಟಲಿ ಮುಚ್ಚಳ ತೆಗೆಯಲು ಸಿಂಪಲ್​ ವಿಧಾನ; ಕಾಲಲ್ಲಿ ಶೂ ಇದ್ದರೆ ಸಾಕು !
ಬಿಯರ್​ ಬಾಟಲಿಯ ಮುಚ್ಚಳವನ್ನು ಶೂ ಲೇಸ್​ನಿಂದ ತೆಗೆಯುತ್ತಿರುವುದು
Follow us
Lakshmi Hegde
|

Updated on: Apr 18, 2021 | 1:44 PM

ಬಿಯರ್​ ಬಾಟಲ್​ ಮುಚ್ಚಳ ತೆಗೆಯೋಕೆ ಓಪನರ್​ ಬೇಕೆಂದೇನೂ ಇಲ್ಲ. ಕಾಲಲ್ಲಿ ಶೂ ಇದ್ದು, ಅದಕ್ಕೆ ಲೇಸ್​ ಇದ್ದರೆ ಸಾಕು.. ! ಅದು ಹೇಗೆಂದು ಯೋಚನೆ ಮಾಡುವ ಬದಲು ಈ ವಿಡಿಯೋ ನೋಡಬೇಕು. ಬರೀ ಬಿಯರ್​ ಬಾಟಲ್​ ಎಂದಲ್ಲ, ಕೆಲವು ಸಾಸ್​ಗಳ ಬಾಟಲ್​ಗಳಿಗೂ ಸಹ ಓಪನರ್​ಗಳ ಅವಶ್ಯಕತೆ ಇರುತ್ತದೆ. ಮುಚ್ಚಲು ಬಿಗಿಯಾಗಿರುವ ಕಾರಣ ಅದನ್ನು ಕೈಯಲ್ಲಿ ತೆಗೆಯುವುದು ಅಸಾಧ್ಯ. ಹೀಗಿರುವಾಗ ಕೆಲವರು ಒಂದಷ್ಟು ವಿಭಿನ್ನ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಹಲ್ಲಲ್ಲಿ ಕಚ್ಚಿ ತೆಗೆಯುವುದು, ಟೇಬಲ್​ಗಳ ತುದಿಗೆ ಮುಚ್ಚಲು ಸಿಕ್ಕಿಸಿ ಎಳೆದು ತೆಗೆಯುತ್ತಾರೆ.

ಆದರೆ ಇಲ್ಲೊಬ್ಬ ವ್ಯಕ್ತಿ ಸ್ವಲ್ಪ ವಿಭಿನ್ನವಾಗಿ ಬಿಯರ್​ ಬಾಟಲಿಯ ಮುಚ್ಚಳ ತೆಗೆದಿದ್ದಾರೆ. ಅದೂ ಶೂ ಲೇಸ್​ನಿಂದ. ಬಿಯರ್​ ಪ್ರಿಯರಿಗೆ ಈ ವಿಧಾನ ಖಂಡಿತ ಇಷ್ಟವಾಗುತ್ತದೆ. ಬಿಯರ್ ಬಾಟಲಿಯ ಮುಚ್ಚಳವನ್ನು ಶೂಲೇಸ್​ನಿಂದ ತೆಗೆಯುತ್ತಿರುವ ವಿಡಿಯೋವನ್ನು Hold My Beer ಎಂಬ ಟ್ವಿಟರ್​ ಅಕೌಂಟ್​ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಮನಸಿದ್ದರೆ ಮಾರ್ಗ ಎಂಬ ಕ್ಯಾಪ್ಷನ್​ ಕೂಡ ಕೊಡಲಾಗಿದೆ.

ವ್ಯಕ್ತಿಯೊಬ್ಬ ತನ್ನ ಶೂ ಲೇಸ್​ನ್ನು ಬಿಯರ್ ಬಾಟಲಿಯ ಮುಚ್ಚಳಕ್ಕೆ ಕಟ್ಟಿ, ಹಿಡಿದು ಎಳೆದು ತೆಗೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ಹೀಗೆ ಶೂ ಲೇಸ್ ಕಟ್ಟುವ ಮೂಲಕ ತುಂಬ ಸರಳ ಹಾಗೂ ಬೇಗನೇ ಮುಚ್ಚಳ ತೆಗೆಯಬಹುದಾಗಿದೆ.

ಇದನ್ನೂ ಓದಿ: ಗಣಿನಾಡು ಬಳ್ಳಾರಿಯಲ್ಲಿ ಪರಸ್ಪರ ಸಗಣಿ ಕುಳ್ಳು ಎರಚಾಟ; 60 ಮಂದಿ ಭಕ್ತರಿಗೆ ಸಣ್ಣಪುಟ್ಟ ಗಾಯ

ಎರಡೇಟು ಕೊಟ್ಟು ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ ದಾವಣಗೆರೆ ಎಸ್​ಪಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !