AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿ ಪಹರೆಗೆ ತರಬೇತಿ ಪಡೆಯಲಿವೆ ಮುಧೋಳ ಶ್ವಾನಗಳು; ಮೇಘಾಲಯ ಬಿಎಸ್​ಎಫ್​ ನಿರ್ಧಾರ

ಕೇವಲ ಗಡಿ ಭದ್ರತಾ ಪಡೆಯಷ್ಟೇ ಅಲ್ಲದೇ, ಭಾರತೀಯ ಸೇನೆಯೂ ಭಾರತೀಯ ತಳಿಯ ಶ್ವಾನಗಳಿಗೆ ಹೆಚ್ಚಿನ ತರಬೇತಿ ನೀಡಿ, ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಿದೆ.

ಗಡಿ ಪಹರೆಗೆ ತರಬೇತಿ ಪಡೆಯಲಿವೆ ಮುಧೋಳ ಶ್ವಾನಗಳು; ಮೇಘಾಲಯ ಬಿಎಸ್​ಎಫ್​ ನಿರ್ಧಾರ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Jan 03, 2021 | 5:41 PM

Share

ಶಿಲ್ಲಾಂಗ್: ಮೇಘಾಲಯದ ಶಿಲ್ಲಾಂಗ್​ನಲ್ಲಿ​ ಗಡಿ ಭದ್ರತಾ ಪಡೆ ಎರಡು ಭಾರತೀಯ ತಳಿಯ ಶ್ವಾನಗಳಿಗೆ ಗಡಿ ಪಹರೆ ತರಬೇತಿ ನೀಡಲು ನಿರ್ಧರಿಸಿದೆ. ಅದರಲ್ಲಿ ಒಂದು ಬಾಗಲಕೋಟೆಯ ಮುಧೋಳ ತಳಿಯ ನಾಯಿಗಳು ಮತ್ತು ಇನ್ನೊಂದು ತಮಿಳುನಾಡಿನ ವಿರುಧುನಗರದ ರಾಜಪಾಳಯಂ ತಳಿಯ ನಾಯಿಗಳು. ಒಂದೊಮ್ಮೆ ತರಬೇತಿ ಯಶಸ್ವಿಯಾಗಿ, ಶ್ವಾನಗಳು ಗಡಿಕಾಯಲು ಸಂಪೂರ್ಣ ಸಿದ್ಧಗೊಂಡರೆ, ಇನ್ನೂ ಹೆಚ್ಚಿನ ಭಾರತೀಯ ತಳಿಗಳ ಶ್ವಾನಗಳಿಗೆ ತರಬೇತಿ ನೀಡಿ, ಗಡಿಯಲ್ಲಿ ನಿಯೋಜಿಸಲು ಶಿಲ್ಲಾಂಗ್​ ಬಿಎಸ್​ಎಫ್​ ನಿರ್ಧಾರ ಮಾಡಿದೆ. ​

ನಾವು ಸದ್ಯಕ್ಕೆ ಮುಧೋಳ ಮತ್ತು ರಾಜಪಾಳಯಂ ತಳಿಯ ಶ್ವಾನಗಳಿಗೆ ಪ್ರಯೋಗಾತ್ಮಕವಾಗಿ ತರಬೇತಿ ನೀಡುತ್ತೇವೆ. ಆದಷ್ಟು ಬೇಗನೇ ಈ ತರಬೇತಿ​ ಮುಕ್ತಾಯವಾಗಲಿದ್ದು, ಗಡಿಯಲ್ಲಿ ಪಹರೆಗೆ ಇಳಿಯಲಿವೆ. ಇವು ಎಷ್ಟು ಚುರುಕಾಗಿ ಗಡಿ ಕಾಯುತ್ತವೆ, ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಗಮನಿಸಿ, ಇನ್ನಷ್ಟು ಭಾರತದ ತಳಿಯ ನಾಯಿಗಳಿಗೆ ತರಬೇತಿ ನೀಡುತ್ತೇವೆ. ನಾಯಿಗಳಿಗೆ ಸಂಪೂರ್ಣ ತರಬೇತಿ ಸಿಗಲು ಒಂದು ವರ್ಷ ಬೇಕು ಎಂದು ಮೇಘಾಲಯದ ಬಿಎಸ್​ಎಫ್​ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಕೇವಲ ಗಡಿ ಭದ್ರತಾ ಪಡೆಯಷ್ಟೇ ಅಲ್ಲದೇ, ಭಾರತೀಯ ಸೇನೆಯೂ ಭಾರತೀಯ ತಳಿಯ ಶ್ವಾನಗಳಿಗೆ ಹೆಚ್ಚಿನ ತರಬೇತಿ ನೀಡಿ, ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಿದೆ.

ಆಗಲೇ ಪ್ರಧಾನಿ ಹುದ್ದೆ, ಕೇಂದ್ರದ ಅಧಿಕಾರ ತಿರಸ್ಕರಿಸಿದ್ದೇವೆ ಯಕಃಶ್ಚಿತ್‌ ಮಂತ್ರಿ ಸ್ಥಾನಕ್ಕೆ ಆಸೆ ಪಡುವ ವ್ಯಕ್ತಿ ನಾನಲ್ಲ: HDK

Published On - 5:40 pm, Sun, 3 January 21

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ