AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಬನ್​ ಲ್ಯಾಡರ್​ ಕಂಪನಿ ರಿಲಾಯನ್ಸ್​ ತೆಕ್ಕೆಗೆ.. ಅಮೆಜಾನ್​, ಫ್ಲಿಪ್​ಕಾರ್ಟ್​ಗೆ ಅಂಬಾನಿ ಪೈಪೋಟಿ?

ಮುಂಬೈ: ಬೆಂಗಳೂರು ಮೂಲದ ಆನ್​ಲೈನ್​ ಶಾಪಿಂಗ್ ಕಂಪನಿಯಾದ ಅರ್ಬನ್ ಲ್ಯಾಡರ್​ನಲ್ಲಿ ರಿಲಾಯನ್ಸ್ ರಿಟೇಲ್​ ಶೇ. 96ರಷ್ಟು ಪಾಲನ್ನು 182 ಕೋಟಿ ಕೊಟ್ಟು ಖರೀದಿ ಮಾಡಿದೆ. ಈ ಬೆಳವಣಿಗೆಯು, ಇತರೆ ಆನ್​ಲೈನ್​ ಶಾಪಿಂಗ್ ಸಂಸ್ಥೆಗಳಾದ ಅಮೆಜಾನ್, ಫ್ಲಿಪ್​ಕಾರ್ಟ್​ ಮತ್ತು ಭಾರತೀಯ ಮೂಲದ ಆನ್​ಲೈನ್​ ಪೀಠೋಪಕರಣಗಳ ಮಾರುಕಟ್ಟೆಗಳಿಗೆ ಪೈಪೋಟಿ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಭಾರತದಲ್ಲಿ ಐಕಿಯಾ, ಪೆಪ್ಪರ್​ ಫ್ರೈ ನಂಥ ಆನ್​ಲೈನ್​ ಫರ್ನೀಚರ್ ಶಾಪಿಂಗ್ ಸಂಸ್ಥೆಗಳಿದ್ದವು. ಇದೀಗ, ಅರ್ಬನ್ ಲ್ಯಾಡರ್​ ಇವೆಲ್ಲಾ ಕಂಪನಿಗಳಿಗೆ ಸ್ಪರ್ಧೆ ನೀಡುವ ಸಾಮರ್ಥ್ಯ ಪಡೆದಿದೆ. ಅಷ್ಟೇ ಅಲ್ಲ, ರಿಲಾಯನ್ಸ್ ರಿಟೇಲ್​ […]

ಅರ್ಬನ್​ ಲ್ಯಾಡರ್​ ಕಂಪನಿ ರಿಲಾಯನ್ಸ್​ ತೆಕ್ಕೆಗೆ.. ಅಮೆಜಾನ್​, ಫ್ಲಿಪ್​ಕಾರ್ಟ್​ಗೆ ಅಂಬಾನಿ ಪೈಪೋಟಿ?
KUSHAL V
|

Updated on:Nov 16, 2020 | 7:24 PM

Share

ಮುಂಬೈ: ಬೆಂಗಳೂರು ಮೂಲದ ಆನ್​ಲೈನ್​ ಶಾಪಿಂಗ್ ಕಂಪನಿಯಾದ ಅರ್ಬನ್ ಲ್ಯಾಡರ್​ನಲ್ಲಿ ರಿಲಾಯನ್ಸ್ ರಿಟೇಲ್​ ಶೇ. 96ರಷ್ಟು ಪಾಲನ್ನು 182 ಕೋಟಿ ಕೊಟ್ಟು ಖರೀದಿ ಮಾಡಿದೆ. ಈ ಬೆಳವಣಿಗೆಯು, ಇತರೆ ಆನ್​ಲೈನ್​ ಶಾಪಿಂಗ್ ಸಂಸ್ಥೆಗಳಾದ ಅಮೆಜಾನ್, ಫ್ಲಿಪ್​ಕಾರ್ಟ್​ ಮತ್ತು ಭಾರತೀಯ ಮೂಲದ ಆನ್​ಲೈನ್​ ಪೀಠೋಪಕರಣಗಳ ಮಾರುಕಟ್ಟೆಗಳಿಗೆ ಪೈಪೋಟಿ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಐಕಿಯಾ, ಪೆಪ್ಪರ್​ ಫ್ರೈ ನಂಥ ಆನ್​ಲೈನ್​ ಫರ್ನೀಚರ್ ಶಾಪಿಂಗ್ ಸಂಸ್ಥೆಗಳಿದ್ದವು. ಇದೀಗ, ಅರ್ಬನ್ ಲ್ಯಾಡರ್​ ಇವೆಲ್ಲಾ ಕಂಪನಿಗಳಿಗೆ ಸ್ಪರ್ಧೆ ನೀಡುವ ಸಾಮರ್ಥ್ಯ ಪಡೆದಿದೆ.

ಅಷ್ಟೇ ಅಲ್ಲ, ರಿಲಾಯನ್ಸ್ ರಿಟೇಲ್​ ವೆಂಚರ್ಸ್ ಲಿಮಿಟೆಡ್ (RRVL), ಅರ್ಬನ್ ಲ್ಯಾಡರ್​ನ ಉಳಿದ ಪಾಲನ್ನು ಸಹ ಡಿಸೆಂಬರ್ 2023ರ ಒಳಗೆ ಪಡೆದುಕೊಳ್ಳುವ ಗುರಿಯಿಟ್ಟಿದೆ. 75 ಕೋಟಿ ರೂಪಾಯಿ ಹೂಡಿಕೆ ನಡೆಸಿ ಅರ್ಬನ್ ಲ್ಯಾಡರ್​ನ ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳುವ ಸೂಚನೆ ಕಂಡುಬಂದಿದೆ. ಇದರಿಂದ, ಭಾರತದ32ಬಿಲಿಯನ್ ರೂಪಾಯಿ ಮೌಲ್ಯದ ಪೀಠೋಪಕರಣಗಳ ಮಾರುಕಟ್ಟೆಗೆ ರಿಲಾಯನ್ಸ್ ಲಗ್ಗೆ ಇಟ್ಟಂತಾಗಲಿದೆ.

Published On - 7:19 pm, Mon, 16 November 20

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್