AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಯ್ಲೆಟ್​ ಮೇಲೆ ವಾಷಿಂಗ್​ ಮೆಷಿನ್ ಇಟ್ಟಿರುವ ಇಕ್ಕಟ್ಟಿನ ಫ್ಲ್ಯಾಟ್​ಗೆ ಬಾಡಿಗೆ ಎಷ್ಟು ಗೊತ್ತೇ?

ಮುಂಬೈ ಒಂದು ಕನಸಿನ ನಗರಿ ಎಂದೇ ಹೇಳಬಹುದು, ಭವಿಷ್ಯವನ್ನು ಕಟ್ಟಿಕೊಳ್ಳುವ ಭರವಸೆಯೊಂದಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಆದರೆ ದುರಾದೃಷ್ಟವಶಾತ್ ಹೆಚ್ಚುತ್ತಿರುವ ಬಾಡಿಗೆಯಿಂದಾಗಿ ಜನರಿಗೆ ಇದು ಆರ್ಥಿಕ ಸವಾಲಾಗಿದೆ. ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ಮುಂಬೈಗೆ ತೆರಳುವ ಜನರು ಗಗನಚುಂಬಿ ಕಟ್ಟಡಗಳ ನಗರದಲ್ಲಿ ಗಗನಕ್ಕೇರುತ್ತಿರುವ ಬಾಡಿಗೆ ಕೊಟ್ಟು ಉಳಿಯಲೇಬೇಕು.

ಟಾಯ್ಲೆಟ್​ ಮೇಲೆ ವಾಷಿಂಗ್​ ಮೆಷಿನ್ ಇಟ್ಟಿರುವ ಇಕ್ಕಟ್ಟಿನ ಫ್ಲ್ಯಾಟ್​ಗೆ ಬಾಡಿಗೆ ಎಷ್ಟು ಗೊತ್ತೇ?
ಟಾಯ್ಲೆಟ್
ನಯನಾ ರಾಜೀವ್
|

Updated on: Sep 26, 2024 | 11:27 AM

Share

ಮುಂಬೈ ಒಂದು ಕನಸಿನ ನಗರಿ ಎಂದೇ ಹೇಳಬಹುದು, ಭವಿಷ್ಯವನ್ನು ಕಟ್ಟಿಕೊಳ್ಳುವ ಭರವಸೆಯೊಂದಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಆದರೆ ದುರಾದೃಷ್ಟವಶಾತ್ ಹೆಚ್ಚುತ್ತಿರುವ ಬಾಡಿಗೆಯಿಂದಾಗಿ ಜನರಿಗೆ ಇದು ಆರ್ಥಿಕ ಸವಾಲಾಗಿದೆ. ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ಮುಂಬೈಗೆ ತೆರಳುವ ಜನರು ಗಗನಚುಂಬಿ ಕಟ್ಟಡಗಳ ನಗರದಲ್ಲಿ ಗಗನಕ್ಕೇರುತ್ತಿರುವ ಬಾಡಿಗೆ ಕೊಟ್ಟು ಉಳಿಯಲೇಬೇಕು.

ಅಲ್ಲಿನ ಬಾಡಿಗೆದಾರರು ಇಂಚಿಂಚು ಜಾಗವನ್ನೂ ಬಿಡದೆ ಬಳಕೆ ಮಾಡುತ್ತಾರೆ. ಮುಂಬೈನ ಪಾಲಿ ಹಿಲ್​ನಲ್ಲಿರುವ ಅಪಾರ್ಟ್​ಮೆಂಟ್​ನ 2ಬಿಎಚ್​ಕೆ ಫ್ಲ್ಯಾಟ್​ ಬಗ್ಗೆ ಎಕ್ಸ್​ನಲ್ಲಿ ಒಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಉತ್ಕರ್ಷ್​ ಗುಪ್ತಾ ಎಂಬುವವರು ಅಪಾರ್ಟ್​ಮೆಂಟ್​ನ ಬಾತ್​ರೂಂನ ಫೋಟೊವನ್ನು ಹಂಚಿಕೊಂಡಿದ್ದು, ಟಾಯ್ಲೆಟ್​ ಮೇಲಿನ ಜಾಗವನ್ನೂ ಬಿಡದೆ ವಾಷಿಂಗ್ ಮೆಷಿನ್ ಇಟ್ಟಿರುವ ಕುರಿತು ಮಾತನಾಡಿದ್ದಾರೆ.

ಆದರೆ ಇಷ್ಟು ಇಕ್ಕಟ್ಟಿರುವ ಅಪಾರ್ಟ್​ಮೆಂಟ್​ನ ಮನೆಗೆ ತಿಂಗಳಿಗೆ 1.35 ಲಕ್ಷ ರೂ. ಬಾಡಿಗೆ, 4 ಲಕ್ಷ ರೂ. ಸೆಕ್ಯೂರಿಟಿ ಡೆಪಾಸಿಟ್ ಮಾಡಬೇಕು, 1.4 ಲಕ್ಷ ರೂ. ದಲ್ಲಾಳಿಗಳಿಗೆ ನೀಡಬೇಕು.

ಕಮೋಡ್ ಹಾಗೂ ವಾಷಿಂಗ್​ ಮೆಷಿನ್​ನನ್ನು ಒಂದೇ ಸಮಯದಲ್ಲಿ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಈ ಅಪಾರ್ಟ್​ಮೆಂಟ್​ನಲ್ಲಿ ಎರಡು ಮಲಗುವ ಕೋಣೆಗಳು, ಎರಡು ಬಾತ್​ರೂಂಗಳಿದ್ದು, ಬಾಲ್ಕನಿಗಳಿಲ್ಲ, ಇದು ಸಂಪೂರ್ಣವಾಗಿ ಸುಸಜ್ಜಿತವಾಗಿದೆ ಹಾಗೂ ಬಾಡಿಗೆಯೂ ಸರಿ ಇದೆ ಎಂದು ಹೌಸಿಂಗ್ ಡಾಟ್​ಕಾಮ್ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ