AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಸುನ್ನಿ ವಕ್ಫ್​ಬೋರ್ಡ್ ನಿರ್ಧಾರ

ದೆಹಲಿ: ಅಯೋಧ್ಯೆ ಭೂವಿವಾದ ತೀರ್ಪು ಮರುಪರಿಶೀಲನೆಗೆ ಕೋರಿ ಸುನ್ನಿ ವಕ್ಫ್​ಬೋರ್ಡ್ ನಿಂದ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ವಕೀಲ ಜಫ್ರ್ಯಾಬ್ ಜಿಲಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನವೆಂಬರ್ 9ರಂದು ಅಯೋಧ್ಯೆ ಭೂವಿವಾದದ ಬಗ್ಗೆ ಸಾಂವಿಧಾನಿಕ ಪೀಠ ತೀರ್ಪು ನೀಡಿತ್ತು. ವಿವಾದಿತ ಭೂಮಿ ರಾಮಲಲ್ಲಾಗೆ ನೀಡಬೇಕೆಂದು ಸುಪ್ರೀಂಕೋರ್ಟ್ ಹೇಳಿತ್ತು. ಜೊತೆಗೆ ಸುನ್ನಿವಕ್ಫ್​ಬೋರ್ಡ್​ಗೆ 5 ಎಕರೆ ಜಮೀನು ನೀಡಲು ಆದೇಶ ನೀಡಿತ್ತು. ಆದರೆ 5 ಎಕರೆ ಭೂಮಿ ಪಡೆಯದಿರಲು ಸುನ್ನಿವಕ್ಫ್​ಬೋರ್ಡ್ ನಿರ್ಧಾರ ಮಾಡಿದೆ. ಅಯೋಧ್ಯೆ ಭೂವಿವಾದ ತೀರ್ಪು ಮರುಪರಿಶೀಲನೆ ಮಾಡಬೇಕೆಂದು […]

ಅಯೋಧ್ಯೆ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಸುನ್ನಿ ವಕ್ಫ್​ಬೋರ್ಡ್ ನಿರ್ಧಾರ
ಸಾಧು ಶ್ರೀನಾಥ್​
|

Updated on: Nov 17, 2019 | 5:51 PM

Share

ದೆಹಲಿ: ಅಯೋಧ್ಯೆ ಭೂವಿವಾದ ತೀರ್ಪು ಮರುಪರಿಶೀಲನೆಗೆ ಕೋರಿ ಸುನ್ನಿ ವಕ್ಫ್​ಬೋರ್ಡ್ ನಿಂದ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ವಕೀಲ ಜಫ್ರ್ಯಾಬ್ ಜಿಲಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನವೆಂಬರ್ 9ರಂದು ಅಯೋಧ್ಯೆ ಭೂವಿವಾದದ ಬಗ್ಗೆ ಸಾಂವಿಧಾನಿಕ ಪೀಠ ತೀರ್ಪು ನೀಡಿತ್ತು. ವಿವಾದಿತ ಭೂಮಿ ರಾಮಲಲ್ಲಾಗೆ ನೀಡಬೇಕೆಂದು ಸುಪ್ರೀಂಕೋರ್ಟ್ ಹೇಳಿತ್ತು. ಜೊತೆಗೆ ಸುನ್ನಿವಕ್ಫ್​ಬೋರ್ಡ್​ಗೆ 5 ಎಕರೆ ಜಮೀನು ನೀಡಲು ಆದೇಶ ನೀಡಿತ್ತು. ಆದರೆ 5 ಎಕರೆ ಭೂಮಿ ಪಡೆಯದಿರಲು ಸುನ್ನಿವಕ್ಫ್​ಬೋರ್ಡ್ ನಿರ್ಧಾರ ಮಾಡಿದೆ.

ಅಯೋಧ್ಯೆ ಭೂವಿವಾದ ತೀರ್ಪು ಮರುಪರಿಶೀಲನೆ ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಸಲು ಸುನ್ನಿವಕ್ಫ್​ಬೋರ್ಡ್ ನಿರ್ಧಾರಿಸಿದೆ. ನವದೆಹಲಿಯಲ್ಲಿ ವಕೀಲ ಜಫ್ರ್ಯಾಬ್ ಜಿಲಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.