AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಮ್​​ಡೆಸಿವಿರ್​ ಇಂಜೆಕ್ಷನ್​ನ ವಿವಿಧ ಬ್ರ್ಯಾಂಡ್​​ಗಳ ಬೆಲೆಯಲ್ಲಿ ಇಳಿಕೆ; ಇಲ್ಲಿದೆ ನೋಡಿ ಸಂಪೂರ್ಣ ವಿವರ..

ಡಾ.ರೆಡ್ಡಿ ಪ್ರಯೋಗಾಲಯ ಲಿಮಿಟೆಡ್​ ಕೂಡ ರೆಡಿಕ್ಸ್​ (REDYX)ಬೆಲೆಯನ್ನು 2700 ರೂ.ಗೆ ಇಳಿಸಿದೆ. ಈ ಬ್ರ್ಯಾಂಡ್ ಇಂಜೆಕ್ಷನ್​ ಬೆಲೆ ಮೊದಲು 5400 ರೂ.ಇತ್ತು. ಇನ್ನು ಕಿಲ್ಪಾ ಲಿಮಿಟೆಡ್​​ನ ಬ್ರ್ಯಾಂಡ್ ಆಗಿರುವ CIPREMI ಬೆಲೆ ಮೊದಲು 4000 ರೂ.ಇದ್ದಿದ್ದು, ಈಗ 3000 ರೂ.ಗೆ ಇಳಿಕೆಯಾಗಿದೆ.

ರೆಮ್​​ಡೆಸಿವಿರ್​ ಇಂಜೆಕ್ಷನ್​ನ ವಿವಿಧ ಬ್ರ್ಯಾಂಡ್​​ಗಳ ಬೆಲೆಯಲ್ಲಿ ಇಳಿಕೆ; ಇಲ್ಲಿದೆ ನೋಡಿ ಸಂಪೂರ್ಣ ವಿವರ..
ರೆಮ್​ಡಿಸಿವಿರ್ (ಸಂಗ್ರಹ ಚಿತ್ರ)
Lakshmi Hegde
|

Updated on: May 16, 2021 | 7:45 PM

Share

ದೇಶದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣವಾದ ಬೆನ್ನಲ್ಲೇ ರೆಮ್​ಡೆಸಿವಿರ್​ ಇಂಜೆಕ್ಷನ್​ ಬೇಡಿಕೆ ಹೆಚ್ಚುತ್ತಿದೆ. ಆದರೆ ಕೆಲವರಿಗೆ ಈ ಇಂಜಕ್ಷನ್​ ಬೆಲೆ ಕೈಗೆಟುಕದಷ್ಟಿದೆ. ಹಾಗಾಗಿ ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ರೆಮ್​ಡೆಸಿವಿರ್​ನ ಇಂಜೆಕ್ಷನ್​ ಬೆಲೆ ಇದೀಗ ಕಡಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯ ನಂತರ ರೆಮ್​ಡೆಸಿವಿರ್​ ಉತ್ಪಾದನಾ ಕಂಪನಿಗಳು ಬೆಲೆ ಇಳಿಸಲು ನಿರ್ಧಾರ ಮಾಡಿವೆ. ಇಲ್ಲಿವೆ ನೋಡಿ ವಿವಿಧ ಕಂಪನಿಗಳು, ಬ್ರ್ಯಾಂಡ್​ ಹೆಸರು ಮತ್ತು ಇಳಿಕೆಯಾದ ಬೆಲೆ (100 ಎಂಜಿಯ ಬೆಲೆ).

ಕಾಡ್ಲಿಯಾ ಹೆಲ್ತ್​ಕೇರ್​ ಲಿಮಿಟೆಡ್​ನ ರೆಮ್​ಡ್ಯಾಕ್​ (REMDAC) ಬೆಲೆ ಮೊದಲು 2800 ರೂ.ಇದ್ದಿದ್ದು, ಈಗ 899ರೂ.ಗೆ ಇಳಿಕೆಯಾಗಿದೆ. ಹಾಗೇ, ಬಯೋಕಾನ್​ ಬಯಾಲಜಿಸ್ ಇಂಡಿಯಾದ ರೆಮ್​ವಿನ್​​ಗೆ (RemWin) 2450 ರೂ. ನಿಗದಿಪಡಿಸಲಾಗಿದೆ. ಇದರ ಬೆಲೆ ಮೊದಲು 3950 ರೂ.ಇತ್ತು.

ಡಾ.ರೆಡ್ಡಿ ಪ್ರಯೋಗಾಲಯ ಲಿಮಿಟೆಡ್​ ಕೂಡ ರೆಡಿಕ್ಸ್​ (REDYX)ಬೆಲೆಯನ್ನು 2700 ರೂ.ಗೆ ಇಳಿಸಿದೆ. ಈ ಬ್ರ್ಯಾಂಡ್ ಇಂಜೆಕ್ಷನ್​ ಬೆಲೆ ಮೊದಲು 5400 ರೂ.ಇತ್ತು. ಇನ್ನು ಕಿಲ್ಪಾ ಲಿಮಿಟೆಡ್​​ನ ಬ್ರ್ಯಾಂಡ್ ಆಗಿರುವ CIPREMI ಬೆಲೆ ಮೊದಲು 4000 ರೂ.ಇದ್ದಿದ್ದು, ಈಗ 3000 ರೂ.ಗೆ ಇಳಿಕೆಯಾಗಿದೆ. ಮೈಲಾನ್ ಪಾರ್ಮಾಸಿಟಿಕಲ್ಸ್ ಪ್ರೈವೇಟ್​ ಲಿಮಿಟೆಡ್​ನ DESREM ಮೊದಲು 4800 ರೂ. ಇದ್ದಿದ್ದು, ಈಗ 3400 ರೂ.ಗೆ ಇಳಿಕೆಯಾಗಿದೆ. ಇನ್ನು ಜ್ಯೂಬ್ಲಿಯೆಂಟ್ ಜನರಿಕ್​ ಲಿಮಿಟೆಡ್​ನ JUBI-R ಇಂಜೆಕ್ಷನ್ ಬೆಲೆ ಇದೀಗ 3400 ರೂ. ಆಗಿದೆ. ಮೊದಲು 4700 ರೂಪಾಯಿ ಇತ್ತು. ಹಾಗೇ, ಹೆಟೆರೋ ಹೆಲ್ತ್​​ಕೇರ್​ ಲಿಮಿಟೆಡ್​​ನ ಕೊವಿಫಾರ್​(COVIFOR) ಬೆಲೆ ಮೊದಲು 5400 ರೂ. ಇದ್ದಿದ್ದ, ಈಗ 3400ರೂಪಾಯಿಗೆ ಇಳಿಕೆಯಾಗಿದೆ.

ಇದನ್ನೂ ಓದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಸ್ಫೋಟ; ಜಿಲ್ಲಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ

ಭುವನ್​ ಪೊನ್ನಣ್ಣ​ ನಿಜವಾದ ಬಿಗ್​ ಬಾಸ್​; ಕೊವಿಡ್​ ಸಂಕಷ್ಟದಲ್ಲಿ ಮಾಡಿದ ಸಹಾಯ ನೆನೆದು ಭಾವುಕರಾದ ಹಿರಿಯ ನಟ

Price of Remdesivir Injection reduced check here to know

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ