Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿಯಂದು.. ಅಮ್ಮನ ಹಳೇ ಸೀರೆ ಬಳಸಿ ನಟ ರಿತೇಶ್ ಏನು ಮಾಡಿದ್ದಾರೆ ನೋಡಿ!

ಮುಂಬೈ: ಮಕ್ಕಳಗೆ ಸಾಮಾನ್ಯವಾಗಿ ತಮ್ಮ ತಾಯಿಯ ಹಳೇ ಸೀರೆಯನ್ನು ಕಂಡರೆ ಕೂಡಲೇ ನೆನಪಾಗೋದು ಬಾಲ್ಯದಲ್ಲಿ ಆಕೆಯೊಂದಿಗೆ ಕಳೆದ ಆ ಮಧುರ ಕ್ಷಣಗಳು. ಹೌದು, ಅಮ್ಮನ ಹಳೇ ಸೀರೆ ಒಂಥರಾ ಮಧುರ ನೆನಪುಗಳ ಆಗರ. ಅಂಥದ್ದೇ ಒಂದು ಇಂಟರೆಸ್ಟಿಂಗ್ ನೆನಪನ್ನು ಮೆಲುಕು ಹಾಕುತ್ತಾ ಬಾಲಿವುಡ್​ ನಟ ರಿತೇಶ್​ ದೇಶಮುಖ್​ ಮಾಡಿರುವ ಐಡಿಯಾ ನೋಡಿ! ದೀಪಾವಳಿಯ ಅಂಗವಾಗಿ ರಿತೇಶ್​ ತಮ್ಮ ತಾಯಿ ವೈಶಾಲಿ ದೇಶಮುಖ್ ತೊಡುತ್ತಿದ್ದ ಹಳೇ ಸೀರೆಯಿಂದ ಉಡುಪೊಂದನ್ನು ತಯಾರಿಸಿದ್ದಾರೆ. ತಮ್ಮ ತಾಯಿಯ ಆಗಸ ಬಣ್ಣದ ಸೀರೆಯಿಂದ ತಮಗೆ […]

ದೀಪಾವಳಿಯಂದು.. ಅಮ್ಮನ ಹಳೇ ಸೀರೆ ಬಳಸಿ ನಟ ರಿತೇಶ್ ಏನು ಮಾಡಿದ್ದಾರೆ ನೋಡಿ!
Follow us
KUSHAL V
|

Updated on: Nov 15, 2020 | 6:13 PM

ಮುಂಬೈ: ಮಕ್ಕಳಗೆ ಸಾಮಾನ್ಯವಾಗಿ ತಮ್ಮ ತಾಯಿಯ ಹಳೇ ಸೀರೆಯನ್ನು ಕಂಡರೆ ಕೂಡಲೇ ನೆನಪಾಗೋದು ಬಾಲ್ಯದಲ್ಲಿ ಆಕೆಯೊಂದಿಗೆ ಕಳೆದ ಆ ಮಧುರ ಕ್ಷಣಗಳು. ಹೌದು, ಅಮ್ಮನ ಹಳೇ ಸೀರೆ ಒಂಥರಾ ಮಧುರ ನೆನಪುಗಳ ಆಗರ. ಅಂಥದ್ದೇ ಒಂದು ಇಂಟರೆಸ್ಟಿಂಗ್ ನೆನಪನ್ನು ಮೆಲುಕು ಹಾಕುತ್ತಾ ಬಾಲಿವುಡ್​ ನಟ ರಿತೇಶ್​ ದೇಶಮುಖ್​ ಮಾಡಿರುವ ಐಡಿಯಾ ನೋಡಿ!

ದೀಪಾವಳಿಯ ಅಂಗವಾಗಿ ರಿತೇಶ್​ ತಮ್ಮ ತಾಯಿ ವೈಶಾಲಿ ದೇಶಮುಖ್ ತೊಡುತ್ತಿದ್ದ ಹಳೇ ಸೀರೆಯಿಂದ ಉಡುಪೊಂದನ್ನು ತಯಾರಿಸಿದ್ದಾರೆ. ತಮ್ಮ ತಾಯಿಯ ಆಗಸ ಬಣ್ಣದ ಸೀರೆಯಿಂದ ತಮಗೆ ಹಾಗೂ ತಮ್ಮ ಮಕ್ಕಳಿಗೆ ಹೊಸ ಕುರ್ತಾಗಳನ್ನು ಸ್ಟಿಚ್ ಮಾಡಿಸಿಕೊಂಡಿದ್ದಾರೆ.

ಹಳೇ ಸೀರೆಯಿಂದ ತಯಾರಿಸಿದ ಈ ಹೊಸ ಉಡುಪುಗಳನ್ನು ರಿತೀಶ್ ಹಾಗೂ ಅವರ ಮಕ್ಕಳು ಹಬ್ಬದ ದಿನದಂದು ಧರಿಸಿ ಎಲ್ಲರಿಗೂ ದೀಪಾವಳಿಯ ಶುಭಾಶಯ ಕೋರುವ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ, ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಜೊತೆಗೆ, ತಮ್ಮ ಟ್ವಿಟರ್​ ಖಾತೆಯಲ್ಲಿ ಅಮ್ಮನ ಹಳೆಯ ಸೀರೆ ದೀಪಾವಳಿಯಂದು ಮಕ್ಕಳಿಗೆ ಹೊಸ ಬಟ್ಟೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್