AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಿಕ್ಷುಕರ ನೆಮ್ಮದಿಯ ಬದುಕಿಗೆ ಬೆನ್ನೆಲುಬಾಗಿ ನಿಂತ ಸರ್ಕಾರ, ಏನದು ವ್ಯವಸ್ಥೆ? ಇಲ್ಲಿದೆ ನೋಡಿ

ಒಡಿಶಾ ಸರ್ಕಾರ ಜನಪರ ಕಾಳಜಿಯೊಂದಿಗಿನ ತನ್ನ ಕೆಲಸ ಮುಂದುವರಿಸಿದ್ದು, ಈ ಬಾರಿ ಭಿಕ್ಷುಕರು, ನಿರ್ಗತಿಕರಿಗೆ ಬೆನ್ನೆಲುಬಾಗಿ ನಿಂತಿದೆ. ಅವರಿಗೆಂದೇ ಐಷಾರಾಮಿ ಎನಿಸುವಂತಹ ವ್ಯವಸ್ಥೆ ಮಾಡಿದೆ. ಸಂಬಲಪುರ ಜಿಲ್ಲಾಡಳಿತ ಈ ವ್ಯವಸ್ಥೆ ನಿರ್ಮಿಸಿಕೊಟ್ಟಿದೆ. ಭಿಕ್ಷುಕರಿಗೆ ಉತ್ತಮ ನೆಲೆ ಕಲ್ಪಿಸುವ ಮೂಲಕ ಅವರ ಜೀವನ ಸುಧಾರಣೆ ಮಾಡುವುದರ ಜೊತೆಗೆ ಸಂಬಲಪುರವನ್ನು ಭಿಕ್ಷುಕರೇ ಇಲ್ಲದ ನಗರವನ್ನಾಗಿ ಮಾಡುವುದು ಇದರ ಸದುದ್ದೇಶವಾಗಿದೆ.

TV9 Web
| Edited By: |

Updated on: Jan 20, 2022 | 7:29 AM

Share
ಸಂಬಲಪುರ ಜಿಲ್ಲಾಡಳಿತ ನಿರ್ಮಿಸಿರುವ 112 ಕೊಠಡಿಗಳ ಸಂಯುಕ್ತ ವಸತಿ ಸಂಕೀರ್ಣದ ಒಂದು ಹೊರ ನೋಟ.

Sambalpur district administration shifted 47 homeless persons and beggars to the newly built 112 room Integrated Infrastructure Complex in Odisha

1 / 4
ಸಂಬಲಪುರ ಜಿಲ್ಲಾಡಳಿತವು ಸುಮಾರು 50 ಮಂದಿ ನಿರ್ಗತಿಕರ ಕೈಹಿಡಿದಿದೆ.

Sambalpur district administration shifted 47 homeless persons and beggars to the newly built 112 room Integrated Infrastructure Complex in Odisha

2 / 4
ಸಂಬಲಪುರದ ಹೊರ ವಲಯದಲ್ಲಿ ನಿರ್ಮಿಸಿರುವ 112 ಕೊಠಡಿಗಳ ಸಂಯುಕ್ತ ವಸತಿ ಸಂಕೀರ್ಣ ಹತ್ತಾರು ಭಿಕ್ಷುಕರಿಗೆ ನೆಲೆ ಕಲ್ಪಿಸಿದೆ.

ಸಂಬಲಪುರದ ಹೊರ ವಲಯದಲ್ಲಿ ನಿರ್ಮಿಸಿರುವ 112 ಕೊಠಡಿಗಳ ಸಂಯುಕ್ತ ವಸತಿ ಸಂಕೀರ್ಣ ಹತ್ತಾರು ಭಿಕ್ಷುಕರಿಗೆ ನೆಲೆ ಕಲ್ಪಿಸಿದೆ.

3 / 4
ಸಂಬಲಪುರದಲ್ಲಿ ತಲೆಯೆತ್ತಿರುವ ಭಿಕ್ಷುಕರಿಗಾಗಿನ ನೂತನ ವಸತಿ ಸಂಕೀರ್ಣ ಕಾರ್ಯಾರಂಭ ಮಾಡಿದ್ದು, ಸೂಕ್ತ ಸಿಬ್ಬಂದಿಯ ವ್ಯವಸ್ಥೆಯನ್ನೂ ಮಾಡಿದೆ.

ಸಂಬಲಪುರದಲ್ಲಿ ತಲೆಯೆತ್ತಿರುವ ಭಿಕ್ಷುಕರಿಗಾಗಿನ ನೂತನ ವಸತಿ ಸಂಕೀರ್ಣ ಕಾರ್ಯಾರಂಭ ಮಾಡಿದ್ದು, ಸೂಕ್ತ ಸಿಬ್ಬಂದಿಯ ವ್ಯವಸ್ಥೆಯನ್ನೂ ಮಾಡಿದೆ.

4 / 4
Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!