ಭಿಕ್ಷುಕರ ನೆಮ್ಮದಿಯ ಬದುಕಿಗೆ ಬೆನ್ನೆಲುಬಾಗಿ ನಿಂತ ಸರ್ಕಾರ, ಏನದು ವ್ಯವಸ್ಥೆ? ಇಲ್ಲಿದೆ ನೋಡಿ
ಒಡಿಶಾ ಸರ್ಕಾರ ಜನಪರ ಕಾಳಜಿಯೊಂದಿಗಿನ ತನ್ನ ಕೆಲಸ ಮುಂದುವರಿಸಿದ್ದು, ಈ ಬಾರಿ ಭಿಕ್ಷುಕರು, ನಿರ್ಗತಿಕರಿಗೆ ಬೆನ್ನೆಲುಬಾಗಿ ನಿಂತಿದೆ. ಅವರಿಗೆಂದೇ ಐಷಾರಾಮಿ ಎನಿಸುವಂತಹ ವ್ಯವಸ್ಥೆ ಮಾಡಿದೆ. ಸಂಬಲಪುರ ಜಿಲ್ಲಾಡಳಿತ ಈ ವ್ಯವಸ್ಥೆ ನಿರ್ಮಿಸಿಕೊಟ್ಟಿದೆ. ಭಿಕ್ಷುಕರಿಗೆ ಉತ್ತಮ ನೆಲೆ ಕಲ್ಪಿಸುವ ಮೂಲಕ ಅವರ ಜೀವನ ಸುಧಾರಣೆ ಮಾಡುವುದರ ಜೊತೆಗೆ ಸಂಬಲಪುರವನ್ನು ಭಿಕ್ಷುಕರೇ ಇಲ್ಲದ ನಗರವನ್ನಾಗಿ ಮಾಡುವುದು ಇದರ ಸದುದ್ದೇಶವಾಗಿದೆ.

1 / 4

2 / 4

3 / 4

4 / 4




