ಭಿಕ್ಷುಕರ ನೆಮ್ಮದಿಯ ಬದುಕಿಗೆ ಬೆನ್ನೆಲುಬಾಗಿ ನಿಂತ ಸರ್ಕಾರ, ಏನದು ವ್ಯವಸ್ಥೆ? ಇಲ್ಲಿದೆ ನೋಡಿ

Edited By: ಆಯೇಷಾ ಬಾನು

Updated on: Jan 20, 2022 | 7:29 AM

ಒಡಿಶಾ ಸರ್ಕಾರ ಜನಪರ ಕಾಳಜಿಯೊಂದಿಗಿನ ತನ್ನ ಕೆಲಸ ಮುಂದುವರಿಸಿದ್ದು, ಈ ಬಾರಿ ಭಿಕ್ಷುಕರು, ನಿರ್ಗತಿಕರಿಗೆ ಬೆನ್ನೆಲುಬಾಗಿ ನಿಂತಿದೆ. ಅವರಿಗೆಂದೇ ಐಷಾರಾಮಿ ಎನಿಸುವಂತಹ ವ್ಯವಸ್ಥೆ ಮಾಡಿದೆ. ಸಂಬಲಪುರ ಜಿಲ್ಲಾಡಳಿತ ಈ ವ್ಯವಸ್ಥೆ ನಿರ್ಮಿಸಿಕೊಟ್ಟಿದೆ. ಭಿಕ್ಷುಕರಿಗೆ ಉತ್ತಮ ನೆಲೆ ಕಲ್ಪಿಸುವ ಮೂಲಕ ಅವರ ಜೀವನ ಸುಧಾರಣೆ ಮಾಡುವುದರ ಜೊತೆಗೆ ಸಂಬಲಪುರವನ್ನು ಭಿಕ್ಷುಕರೇ ಇಲ್ಲದ ನಗರವನ್ನಾಗಿ ಮಾಡುವುದು ಇದರ ಸದುದ್ದೇಶವಾಗಿದೆ.

1 / 4
ಸಂಬಲಪುರ ಜಿಲ್ಲಾಡಳಿತ ನಿರ್ಮಿಸಿರುವ 112 ಕೊಠಡಿಗಳ ಸಂಯುಕ್ತ ವಸತಿ ಸಂಕೀರ್ಣದ ಒಂದು ಹೊರ ನೋಟ.

ಸಂಬಲಪುರ ಜಿಲ್ಲಾಡಳಿತ ನಿರ್ಮಿಸಿರುವ 112 ಕೊಠಡಿಗಳ ಸಂಯುಕ್ತ ವಸತಿ ಸಂಕೀರ್ಣದ ಒಂದು ಹೊರ ನೋಟ.

2 / 4
ಸಂಬಲಪುರ ಜಿಲ್ಲಾಡಳಿತವು ಸುಮಾರು 50 ಮಂದಿ ನಿರ್ಗತಿಕರ ಕೈಹಿಡಿದಿದೆ.

ಸಂಬಲಪುರ ಜಿಲ್ಲಾಡಳಿತವು ಸುಮಾರು 50 ಮಂದಿ ನಿರ್ಗತಿಕರ ಕೈಹಿಡಿದಿದೆ.

3 / 4
ಸಂಬಲಪುರದ ಹೊರ ವಲಯದಲ್ಲಿ ನಿರ್ಮಿಸಿರುವ 112 ಕೊಠಡಿಗಳ ಸಂಯುಕ್ತ ವಸತಿ ಸಂಕೀರ್ಣ ಹತ್ತಾರು ಭಿಕ್ಷುಕರಿಗೆ ನೆಲೆ ಕಲ್ಪಿಸಿದೆ.

ಸಂಬಲಪುರದ ಹೊರ ವಲಯದಲ್ಲಿ ನಿರ್ಮಿಸಿರುವ 112 ಕೊಠಡಿಗಳ ಸಂಯುಕ್ತ ವಸತಿ ಸಂಕೀರ್ಣ ಹತ್ತಾರು ಭಿಕ್ಷುಕರಿಗೆ ನೆಲೆ ಕಲ್ಪಿಸಿದೆ.

4 / 4
ಸಂಬಲಪುರದಲ್ಲಿ ತಲೆಯೆತ್ತಿರುವ ಭಿಕ್ಷುಕರಿಗಾಗಿನ ನೂತನ ವಸತಿ ಸಂಕೀರ್ಣ ಕಾರ್ಯಾರಂಭ ಮಾಡಿದ್ದು, ಸೂಕ್ತ ಸಿಬ್ಬಂದಿಯ ವ್ಯವಸ್ಥೆಯನ್ನೂ ಮಾಡಿದೆ.

ಸಂಬಲಪುರದಲ್ಲಿ ತಲೆಯೆತ್ತಿರುವ ಭಿಕ್ಷುಕರಿಗಾಗಿನ ನೂತನ ವಸತಿ ಸಂಕೀರ್ಣ ಕಾರ್ಯಾರಂಭ ಮಾಡಿದ್ದು, ಸೂಕ್ತ ಸಿಬ್ಬಂದಿಯ ವ್ಯವಸ್ಥೆಯನ್ನೂ ಮಾಡಿದೆ.

Web contact

TV9 Kannada

Read More
Follow Us