AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕುರುಕ್ಷೇತ್ರ.. ಚಹಾ ಮಾರುವವನಿಗೆ 50 ಕೋಟಿ ರೂ ಶಾಕ್ ಕೊಟ್ಟ ಬ್ಯಾಂಕ್

ಕುರುಕ್ಷೇತ್ರ: ತನ್ನ ಪಾಡಿಗೆ ತಾನು ರೋಡ್‌ ಮೇಲೆ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಬಡ ವ್ಯಾಪಾರಿಗೆ ಬ್ಯಾಂಕ್‌ ಒಂದು ಜೀವಮಾನದ ಶಾಕ್‌ ನೀಡಿದೆ. ಆ ವ್ಯಾಪಾರಿಗೆ ತಾನು ತೆಗೆದುಕೊಳ್ಳದೇ ಇದ್ದ ಲೋನ್‌ ಕಟ್ಟು ಅಂತಾ ಬರೋಬ್ಬರಿ 50 ಕೋಟಿ ರೂಪಾಯಿಗಳ ನೋಟಿಸ್‌ ಕಳಿಸಿದೆ! ಹೌದು ಹರಿಯಾಣದ ಕುರುಕ್ಷೇತ್ರ ಸಿಟಿಯಲ್ಲಿ ರಾಜಕುಮಾರ ಅನ್ನೋ ರಾಜಬೀದಿ ಬದಿಯ ವ್ಯಾಪಾರಿ ತನ್ನ ಪಾಡಿಗೆ ತಾನು ಟೀ ಮಾರುತ್ತಾ ಜೀವನ ಸಾಗಿಸಿಕೊಂಡಿದ್ದ. ಆದ್ರೆ ಕೊರೊನಾ ಹೆಮ್ಮಾರಿಯಿಂದಾಗಿ ಹಣಕಾಸಿನ ತೊಂದರೆಗೆ ಸಿಲುಕಿದ. ಹೀಗಾಗಿ ಟೀ […]

ಕೊರೊನಾ ಕುರುಕ್ಷೇತ್ರ.. ಚಹಾ ಮಾರುವವನಿಗೆ 50 ಕೋಟಿ ರೂ ಶಾಕ್ ಕೊಟ್ಟ ಬ್ಯಾಂಕ್
Guru
Guru| Edited By: |

Updated on:Jul 24, 2020 | 8:20 PM

Share

ಕುರುಕ್ಷೇತ್ರ: ತನ್ನ ಪಾಡಿಗೆ ತಾನು ರೋಡ್‌ ಮೇಲೆ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಬಡ ವ್ಯಾಪಾರಿಗೆ ಬ್ಯಾಂಕ್‌ ಒಂದು ಜೀವಮಾನದ ಶಾಕ್‌ ನೀಡಿದೆ. ಆ ವ್ಯಾಪಾರಿಗೆ ತಾನು ತೆಗೆದುಕೊಳ್ಳದೇ ಇದ್ದ ಲೋನ್‌ ಕಟ್ಟು ಅಂತಾ ಬರೋಬ್ಬರಿ 50 ಕೋಟಿ ರೂಪಾಯಿಗಳ ನೋಟಿಸ್‌ ಕಳಿಸಿದೆ!

ಹೌದು ಹರಿಯಾಣದ ಕುರುಕ್ಷೇತ್ರ ಸಿಟಿಯಲ್ಲಿ ರಾಜಕುಮಾರ ಅನ್ನೋ ರಾಜಬೀದಿ ಬದಿಯ ವ್ಯಾಪಾರಿ ತನ್ನ ಪಾಡಿಗೆ ತಾನು ಟೀ ಮಾರುತ್ತಾ ಜೀವನ ಸಾಗಿಸಿಕೊಂಡಿದ್ದ. ಆದ್ರೆ ಕೊರೊನಾ ಹೆಮ್ಮಾರಿಯಿಂದಾಗಿ ಹಣಕಾಸಿನ ತೊಂದರೆಗೆ ಸಿಲುಕಿದ. ಹೀಗಾಗಿ ಟೀ ವ್ಯಾಪಾರ ಬಿಟ್ಟು ಬೇರೆ ವ್ಯಾಪಾರ ಮಾಡೋಣ ಅಂತಾ ಬ್ಯಾಂಕ್‌ ಲೋನ್‌ಗೆ ಅಪ್ಲೈ ಮಾಡಿದ್ದ.

ಆಗಲೇ ಬಂತು ನೋಡಿ ಪಾಪ ಈ ವ್ಯಾಪಾರಿಗೆ ಜೀವನ ಪೂರ್ತಿ ಎಂದೂ ಮರೆಯದ ಶಾಕ್‌. ಬ್ಯಾಂಕ್‌ ಲೋನ್ ಕೊಡುವುದು ಹಾಗಿರಲಿ.. ಮೊದಲು ನೀನು ತೆಗೆದುಕೊಂಡಿರುವ 50 ಕೋಟಿ ರೂಪಾಯಿ ಸಾಲ ಕಟ್ಟು ಅಂತಾ ನೋಟಿಸ್‌ ನೀಡಿದೆ.

ಇದನ್ನು ನೋಡಿ ಆಕಾಶವೇ ಮೈಮೇಲೆ ಕಳಚಿ ಬಿದ್ದಂತಾಗಿದೆ ಈ ರಾಜಕುಮಾರನಿಗೆ. ನಾನು ಒಬ್ಬ ಬೀದಿ ಬದಿಯ ಚಿಕ್ಕ ಚಹಾ ಮಾರುವ ವ್ಯಾಪಾರಿ. ಒಮ್ಮೆಯೂ ಬ್ಯಾಂಕ್‌ ನಿಂದ ಯಾವುದೇ ಲೋನ್‌ ಪಡೆದಿಲ್ಲ. ಇನ್ನು 50 ಕೋಟಿ ರೂ. ಲೋನ್‌ ತೆಗೆದುಕೊಳ್ಳುವುದು ಎಲ್ಲಿಂದ ಸಾಧ್ಯ ಸ್ವಾಮಿ? ಅಂತಾ ಕಂಗಾಲಾಗಿದ್ದಾನೆ.

Published On - 1:25 pm, Thu, 23 July 20

Follow Us
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ