AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸಕ್ಕೆ ಅರ್ಜಿ ಹಾಕಿದ್ದೆ ಅಷ್ಟೇ! ಆದ್ರೆ ನನ್ನ ಹೆಸರಲ್ಲಿ 1 ಕೋಟಿ ಸಂಬಳ ಪಡೆದವರು ಯಾರೋ!?

ಲಕ್ನೋ: ಉತ್ತರ ಪ್ರದೇಶದ ಅನಾಮಿಕ ಶುಕ್ಲಾ ಹೆಸರಿನಲ್ಲಿ ನಡೆದಿದ್ದ ಒಂದು ಕೋಟಿ ಸಂಬಳದ ಹಗರಣ ಟ್ವಿಸ್ಟ್ ಪಡೆದುಕೊಂಡಿದೆ. 13 ಶಾಲೆಗಳಲ್ಲಿ ಅನಾಮಿಕ ಶುಕ್ಲಾ ಪದವಿ ದಾಖಲಾತಿ ಸಲ್ಲಿಸಿ ಉದ್ಯೋಗಕ್ಕೆ ಸೇರಿ ಒಂದು ಕೋಟಿ ಸಂಬಳ ಪಡೆಯಲಾಗಿತ್ತು. ಒಬ್ಬರೇ ಶಿಕ್ಷಕಿ ಏಕಕಾಲಕ್ಕೆ 13 ಶಾಲೆಗಳಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ? 13 ತಿಂಗಳಲ್ಲಿ ಒಂದು ಕೋಟಿ ಸಂಬಳ ಪಡೆದಿದ್ದು ಹೇಗೆ ? ಈ ಬಗ್ಗೆ ತನಿಖೆಗೆ ಶಿಕ್ಷಣ ಇಲಾಖೆ‌‌ ಆದೇಶ ನೀಡಿತ್ತು. ಅಸಲಿ ಅನಾಮಿಕ ಶುಕ್ಲಾ ಈಗ ಗೊಂಡ […]

ಕೆಲಸಕ್ಕೆ ಅರ್ಜಿ ಹಾಕಿದ್ದೆ ಅಷ್ಟೇ! ಆದ್ರೆ ನನ್ನ ಹೆಸರಲ್ಲಿ 1 ಕೋಟಿ ಸಂಬಳ ಪಡೆದವರು ಯಾರೋ!?
ಸಾಧು ಶ್ರೀನಾಥ್​
| Edited By: |

Updated on: Jun 10, 2020 | 2:56 PM

Share

ಲಕ್ನೋ: ಉತ್ತರ ಪ್ರದೇಶದ ಅನಾಮಿಕ ಶುಕ್ಲಾ ಹೆಸರಿನಲ್ಲಿ ನಡೆದಿದ್ದ ಒಂದು ಕೋಟಿ ಸಂಬಳದ ಹಗರಣ ಟ್ವಿಸ್ಟ್ ಪಡೆದುಕೊಂಡಿದೆ. 13 ಶಾಲೆಗಳಲ್ಲಿ ಅನಾಮಿಕ ಶುಕ್ಲಾ ಪದವಿ ದಾಖಲಾತಿ ಸಲ್ಲಿಸಿ ಉದ್ಯೋಗಕ್ಕೆ ಸೇರಿ ಒಂದು ಕೋಟಿ ಸಂಬಳ ಪಡೆಯಲಾಗಿತ್ತು. ಒಬ್ಬರೇ ಶಿಕ್ಷಕಿ ಏಕಕಾಲಕ್ಕೆ 13 ಶಾಲೆಗಳಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ? 13 ತಿಂಗಳಲ್ಲಿ ಒಂದು ಕೋಟಿ ಸಂಬಳ ಪಡೆದಿದ್ದು ಹೇಗೆ ? ಈ ಬಗ್ಗೆ ತನಿಖೆಗೆ ಶಿಕ್ಷಣ ಇಲಾಖೆ‌‌ ಆದೇಶ ನೀಡಿತ್ತು.

ಅಸಲಿ ಅನಾಮಿಕ ಶುಕ್ಲಾ ಈಗ ಗೊಂಡ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಎದುರು ಪ್ರತ್ಯಕ್ಷವಾಗಿದ್ದು, ತನ್ನ ದಾಖಲೆಗಳನ್ನು ಅಧಿಕಾರಿಗೆ ಸಲ್ಲಿಸಿದ್ದಾರೆ. ತಾನು ನಿರುದ್ಯೋಗಿ, ಸರ್ಕಾರಿ ನೌಕರಿಗೆ ಸೇರಿಲ್ಲ ಎಂದಿದ್ದಾರೆ. ತಾನು ಗೃಹಿಣಿಯಾಗಿದ್ದು, ‌‌‌‌ಶಿಕ್ಷಕಿ ಹುದ್ದೆಗೆ 5 ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ್ದೆ. ಆದರೆ ಕೌನ್ಸ್​ಲಿಂಗ್​ಗೆ ಹಾಜರಾಗಿಲ್ಲ. ಕೆಲಸಕ್ಕೂ ಸೇರಿಲ್ಲ. ತನ್ನ ಶೈಕ್ಷಣಿಕ ದಾಖಲೆಗಳನ್ನು ಬೇರೆಯವರು ಫೋರ್ಜರಿ ನಡೆಸಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಂದು ಅನಾಮಿಕ ಶುಕ್ಲಾ ದೂರು ನೀಡಿದ್ದಾರೆ.

Follow Us
ರಾಯಚೂರಲ್ಲಿ ಪೊಲೀಸ್ ಶ್ವಾನಗಳಿಗೆ ಫ್ಯಾನ್, ಏರ್ ಕೂಲರ್​ ವ್ಯವಸ್ಥೆ
ರಾಯಚೂರಲ್ಲಿ ಪೊಲೀಸ್ ಶ್ವಾನಗಳಿಗೆ ಫ್ಯಾನ್, ಏರ್ ಕೂಲರ್​ ವ್ಯವಸ್ಥೆ
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು: ದಂಧೆಕೋರರಿಗೆ ಬಿಗ್​​ ಶಾಕ್​​
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು: ದಂಧೆಕೋರರಿಗೆ ಬಿಗ್​​ ಶಾಕ್​​
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?