AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸಕ್ಕೆ ಅರ್ಜಿ ಹಾಕಿದ್ದೆ ಅಷ್ಟೇ! ಆದ್ರೆ ನನ್ನ ಹೆಸರಲ್ಲಿ 1 ಕೋಟಿ ಸಂಬಳ ಪಡೆದವರು ಯಾರೋ!?

ಲಕ್ನೋ: ಉತ್ತರ ಪ್ರದೇಶದ ಅನಾಮಿಕ ಶುಕ್ಲಾ ಹೆಸರಿನಲ್ಲಿ ನಡೆದಿದ್ದ ಒಂದು ಕೋಟಿ ಸಂಬಳದ ಹಗರಣ ಟ್ವಿಸ್ಟ್ ಪಡೆದುಕೊಂಡಿದೆ. 13 ಶಾಲೆಗಳಲ್ಲಿ ಅನಾಮಿಕ ಶುಕ್ಲಾ ಪದವಿ ದಾಖಲಾತಿ ಸಲ್ಲಿಸಿ ಉದ್ಯೋಗಕ್ಕೆ ಸೇರಿ ಒಂದು ಕೋಟಿ ಸಂಬಳ ಪಡೆಯಲಾಗಿತ್ತು. ಒಬ್ಬರೇ ಶಿಕ್ಷಕಿ ಏಕಕಾಲಕ್ಕೆ 13 ಶಾಲೆಗಳಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ? 13 ತಿಂಗಳಲ್ಲಿ ಒಂದು ಕೋಟಿ ಸಂಬಳ ಪಡೆದಿದ್ದು ಹೇಗೆ ? ಈ ಬಗ್ಗೆ ತನಿಖೆಗೆ ಶಿಕ್ಷಣ ಇಲಾಖೆ‌‌ ಆದೇಶ ನೀಡಿತ್ತು. ಅಸಲಿ ಅನಾಮಿಕ ಶುಕ್ಲಾ ಈಗ ಗೊಂಡ […]

ಕೆಲಸಕ್ಕೆ ಅರ್ಜಿ ಹಾಕಿದ್ದೆ ಅಷ್ಟೇ! ಆದ್ರೆ ನನ್ನ ಹೆಸರಲ್ಲಿ 1 ಕೋಟಿ ಸಂಬಳ ಪಡೆದವರು ಯಾರೋ!?
ಸಾಧು ಶ್ರೀನಾಥ್​
| Updated By: |

Updated on: Jun 10, 2020 | 2:56 PM

Share

ಲಕ್ನೋ: ಉತ್ತರ ಪ್ರದೇಶದ ಅನಾಮಿಕ ಶುಕ್ಲಾ ಹೆಸರಿನಲ್ಲಿ ನಡೆದಿದ್ದ ಒಂದು ಕೋಟಿ ಸಂಬಳದ ಹಗರಣ ಟ್ವಿಸ್ಟ್ ಪಡೆದುಕೊಂಡಿದೆ. 13 ಶಾಲೆಗಳಲ್ಲಿ ಅನಾಮಿಕ ಶುಕ್ಲಾ ಪದವಿ ದಾಖಲಾತಿ ಸಲ್ಲಿಸಿ ಉದ್ಯೋಗಕ್ಕೆ ಸೇರಿ ಒಂದು ಕೋಟಿ ಸಂಬಳ ಪಡೆಯಲಾಗಿತ್ತು. ಒಬ್ಬರೇ ಶಿಕ್ಷಕಿ ಏಕಕಾಲಕ್ಕೆ 13 ಶಾಲೆಗಳಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ? 13 ತಿಂಗಳಲ್ಲಿ ಒಂದು ಕೋಟಿ ಸಂಬಳ ಪಡೆದಿದ್ದು ಹೇಗೆ ? ಈ ಬಗ್ಗೆ ತನಿಖೆಗೆ ಶಿಕ್ಷಣ ಇಲಾಖೆ‌‌ ಆದೇಶ ನೀಡಿತ್ತು.

ಅಸಲಿ ಅನಾಮಿಕ ಶುಕ್ಲಾ ಈಗ ಗೊಂಡ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಎದುರು ಪ್ರತ್ಯಕ್ಷವಾಗಿದ್ದು, ತನ್ನ ದಾಖಲೆಗಳನ್ನು ಅಧಿಕಾರಿಗೆ ಸಲ್ಲಿಸಿದ್ದಾರೆ. ತಾನು ನಿರುದ್ಯೋಗಿ, ಸರ್ಕಾರಿ ನೌಕರಿಗೆ ಸೇರಿಲ್ಲ ಎಂದಿದ್ದಾರೆ. ತಾನು ಗೃಹಿಣಿಯಾಗಿದ್ದು, ‌‌‌‌ಶಿಕ್ಷಕಿ ಹುದ್ದೆಗೆ 5 ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ್ದೆ. ಆದರೆ ಕೌನ್ಸ್​ಲಿಂಗ್​ಗೆ ಹಾಜರಾಗಿಲ್ಲ. ಕೆಲಸಕ್ಕೂ ಸೇರಿಲ್ಲ. ತನ್ನ ಶೈಕ್ಷಣಿಕ ದಾಖಲೆಗಳನ್ನು ಬೇರೆಯವರು ಫೋರ್ಜರಿ ನಡೆಸಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಂದು ಅನಾಮಿಕ ಶುಕ್ಲಾ ದೂರು ನೀಡಿದ್ದಾರೆ.

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್