AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸಕ್ಕೆ ಅರ್ಜಿ ಹಾಕಿದ್ದೆ ಅಷ್ಟೇ! ಆದ್ರೆ ನನ್ನ ಹೆಸರಲ್ಲಿ 1 ಕೋಟಿ ಸಂಬಳ ಪಡೆದವರು ಯಾರೋ!?

ಲಕ್ನೋ: ಉತ್ತರ ಪ್ರದೇಶದ ಅನಾಮಿಕ ಶುಕ್ಲಾ ಹೆಸರಿನಲ್ಲಿ ನಡೆದಿದ್ದ ಒಂದು ಕೋಟಿ ಸಂಬಳದ ಹಗರಣ ಟ್ವಿಸ್ಟ್ ಪಡೆದುಕೊಂಡಿದೆ. 13 ಶಾಲೆಗಳಲ್ಲಿ ಅನಾಮಿಕ ಶುಕ್ಲಾ ಪದವಿ ದಾಖಲಾತಿ ಸಲ್ಲಿಸಿ ಉದ್ಯೋಗಕ್ಕೆ ಸೇರಿ ಒಂದು ಕೋಟಿ ಸಂಬಳ ಪಡೆಯಲಾಗಿತ್ತು. ಒಬ್ಬರೇ ಶಿಕ್ಷಕಿ ಏಕಕಾಲಕ್ಕೆ 13 ಶಾಲೆಗಳಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ? 13 ತಿಂಗಳಲ್ಲಿ ಒಂದು ಕೋಟಿ ಸಂಬಳ ಪಡೆದಿದ್ದು ಹೇಗೆ ? ಈ ಬಗ್ಗೆ ತನಿಖೆಗೆ ಶಿಕ್ಷಣ ಇಲಾಖೆ‌‌ ಆದೇಶ ನೀಡಿತ್ತು. ಅಸಲಿ ಅನಾಮಿಕ ಶುಕ್ಲಾ ಈಗ ಗೊಂಡ […]

ಕೆಲಸಕ್ಕೆ ಅರ್ಜಿ ಹಾಕಿದ್ದೆ ಅಷ್ಟೇ! ಆದ್ರೆ ನನ್ನ ಹೆಸರಲ್ಲಿ 1 ಕೋಟಿ ಸಂಬಳ ಪಡೆದವರು ಯಾರೋ!?
ಸಾಧು ಶ್ರೀನಾಥ್​
| Edited By: |

Updated on: Jun 10, 2020 | 2:56 PM

Share

ಲಕ್ನೋ: ಉತ್ತರ ಪ್ರದೇಶದ ಅನಾಮಿಕ ಶುಕ್ಲಾ ಹೆಸರಿನಲ್ಲಿ ನಡೆದಿದ್ದ ಒಂದು ಕೋಟಿ ಸಂಬಳದ ಹಗರಣ ಟ್ವಿಸ್ಟ್ ಪಡೆದುಕೊಂಡಿದೆ. 13 ಶಾಲೆಗಳಲ್ಲಿ ಅನಾಮಿಕ ಶುಕ್ಲಾ ಪದವಿ ದಾಖಲಾತಿ ಸಲ್ಲಿಸಿ ಉದ್ಯೋಗಕ್ಕೆ ಸೇರಿ ಒಂದು ಕೋಟಿ ಸಂಬಳ ಪಡೆಯಲಾಗಿತ್ತು. ಒಬ್ಬರೇ ಶಿಕ್ಷಕಿ ಏಕಕಾಲಕ್ಕೆ 13 ಶಾಲೆಗಳಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ? 13 ತಿಂಗಳಲ್ಲಿ ಒಂದು ಕೋಟಿ ಸಂಬಳ ಪಡೆದಿದ್ದು ಹೇಗೆ ? ಈ ಬಗ್ಗೆ ತನಿಖೆಗೆ ಶಿಕ್ಷಣ ಇಲಾಖೆ‌‌ ಆದೇಶ ನೀಡಿತ್ತು.

ಅಸಲಿ ಅನಾಮಿಕ ಶುಕ್ಲಾ ಈಗ ಗೊಂಡ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಎದುರು ಪ್ರತ್ಯಕ್ಷವಾಗಿದ್ದು, ತನ್ನ ದಾಖಲೆಗಳನ್ನು ಅಧಿಕಾರಿಗೆ ಸಲ್ಲಿಸಿದ್ದಾರೆ. ತಾನು ನಿರುದ್ಯೋಗಿ, ಸರ್ಕಾರಿ ನೌಕರಿಗೆ ಸೇರಿಲ್ಲ ಎಂದಿದ್ದಾರೆ. ತಾನು ಗೃಹಿಣಿಯಾಗಿದ್ದು, ‌‌‌‌ಶಿಕ್ಷಕಿ ಹುದ್ದೆಗೆ 5 ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ್ದೆ. ಆದರೆ ಕೌನ್ಸ್​ಲಿಂಗ್​ಗೆ ಹಾಜರಾಗಿಲ್ಲ. ಕೆಲಸಕ್ಕೂ ಸೇರಿಲ್ಲ. ತನ್ನ ಶೈಕ್ಷಣಿಕ ದಾಖಲೆಗಳನ್ನು ಬೇರೆಯವರು ಫೋರ್ಜರಿ ನಡೆಸಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಂದು ಅನಾಮಿಕ ಶುಕ್ಲಾ ದೂರು ನೀಡಿದ್ದಾರೆ.

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ