AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂದೇ ಮಾತರಂ : ಶತ ಸಂಗೀತ ಸಂಯೋಜಕರ ಅಮೋಘ ಸಿರಿಕಂಠದಲ್ಲಿ!

[lazy-load-videos-and-sticky-control id=”XRhdGUe4KyY”] ಇಂದು 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಭಾರತದ ಸ್ವಾತಂತ್ರ್ಯಕ್ಕಾಗಿ ಮಣಿದ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನ ನೆನೆಯುವ ಸುವರ್ಣ ದಿನ. ಈ ಸುಸಂದರ್ಭದಂದು, ಟಿವಿ 9 ನೆಟ್​ವರ್ಕ್​ ಹಾಗೂ ದಿ ಮ್ಯೂಸಿಕ್​ ಕಂಪೋಸರ್ಸ್ ಅಸೋಸಿಯೇಷನ್​ ಆಫ್​ ಇಂಡಿಯಾ ಅವರ ಸಹಭಾಗಿತ್ವದಲ್ಲಿ ಒಂದು ಐತಿಹಾಸಿಕ ಮ್ಯೂಸಿಕ್​ ವಿಡಿಯೋವನ್ನು ನಿಮಗಾಗಿ ಅರ್ಪಿಸುತ್ತಿದ್ದೇವೆ. ಹೌದು, ನಮ್ಮ ನೆಚ್ಚಿನ ವಂದೇ ಮಾತರಂ​ ಗೀತೆಯನ್ನು ಇದೇ ಮೊದಲ ಬಾರಿಗೆ ದೇಶದ 100 ಅತ್ಯುತ್ತಮ ಸಂಗೀತ ಸಂಯೋಜಕರು ಜೊತೆಗೋಡಿ ವಿಭಿನ್ನ ರೀತಿಯಲ್ಲಿ ಅರ್ಪಿಸಿದ್ದಾರೆ. ಇದರ […]

ವಂದೇ ಮಾತರಂ : ಶತ ಸಂಗೀತ ಸಂಯೋಜಕರ ಅಮೋಘ ಸಿರಿಕಂಠದಲ್ಲಿ!
KUSHAL V
| Updated By: ಸಾಧು ಶ್ರೀನಾಥ್​|

Updated on:Aug 15, 2020 | 11:55 AM

Share

[lazy-load-videos-and-sticky-control id=”XRhdGUe4KyY”]

ಇಂದು 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಭಾರತದ ಸ್ವಾತಂತ್ರ್ಯಕ್ಕಾಗಿ ಮಣಿದ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನ ನೆನೆಯುವ ಸುವರ್ಣ ದಿನ.

ಈ ಸುಸಂದರ್ಭದಂದು, ಟಿವಿ 9 ನೆಟ್​ವರ್ಕ್​ ಹಾಗೂ ದಿ ಮ್ಯೂಸಿಕ್​ ಕಂಪೋಸರ್ಸ್ ಅಸೋಸಿಯೇಷನ್​ ಆಫ್​ ಇಂಡಿಯಾ ಅವರ ಸಹಭಾಗಿತ್ವದಲ್ಲಿ ಒಂದು ಐತಿಹಾಸಿಕ ಮ್ಯೂಸಿಕ್​ ವಿಡಿಯೋವನ್ನು ನಿಮಗಾಗಿ ಅರ್ಪಿಸುತ್ತಿದ್ದೇವೆ.

ಹೌದು, ನಮ್ಮ ನೆಚ್ಚಿನ ವಂದೇ ಮಾತರಂ​ ಗೀತೆಯನ್ನು ಇದೇ ಮೊದಲ ಬಾರಿಗೆ ದೇಶದ 100 ಅತ್ಯುತ್ತಮ ಸಂಗೀತ ಸಂಯೋಜಕರು ಜೊತೆಗೋಡಿ ವಿಭಿನ್ನ ರೀತಿಯಲ್ಲಿ ಅರ್ಪಿಸಿದ್ದಾರೆ. ಇದರ ಮೂಲಕ ಆತ್ಮನಿರ್ಭರ ಭಾರತವನ್ನು ಕಟ್ಟುವ ದೃಢ ವಿಶ್ವಾಸ ಮತ್ತು ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಆನಂದ್​ಜೀ ಬಾಯಿ ಶಾ, ಪ್ಯಾರೇಲಾಲ್​ ಶರ್ಮ, ಹರಿಪ್ರಸಾದ್​ ಚೌರಸಿಯಾ, ಲೂಯಿಸ್​ ಬ್ಯಾಂಕ್ಸ್​ ರಂಥ ಸಂಗೀತ ದಿಗ್ಗಜರು ಸೇರಿದಂತೆ ರಿಕ್ಕಿ ಕೇಜ್​, ಶಂಕರ್​ ಎಹಸಾನ್​ ಲಾಯ್​, ಸಲೀಮ್​ ಸುಲೈಮಾನ, ವಿಶಾಲ್​ ಶೇಖರ್​, ಸಾಜಿದ್​ ಖಾನ್​, ಶ್ರವಣ್​ ರಾಥೋಡ್​, ಕೈಲಾಶ್​ ಖೇರ್​, ಶಾನ್​, ಅದ್ನಾನ್​ ಸಮಿ, ಹರಿಹರನ್​, ಲೆಸ್ಲಿ ಲೂಯಿಸ್, ರಾಮ್​ ಸಂಪತ್​, ಶಾಂತನು ಮೋಯಿತ್ರಾ, ವಿದ್ಯಾಸಾಗರ ಹೀಗೆ ಹಲವು ಖ್ಯಾತ ಪ್ರತಿಭೆಗಳ ಗಾನಸಂಪತ್ತನ್ನು ಸಹ ಈ ಮ್ಯೂಸಿಕ್​ ವಿಡಿಯೋದಲ್ಲಿ ನೋಡಬಹುದು.

Published On - 7:30 am, Sat, 15 August 20

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ