AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡೀ ವಿಶ್ವಕ್ಕೆ ಅತಿದೊಡ್ಡ ದಾನಿಯಾಗಿರುವ ಭಾರತೀಯ ವ್ಯಕ್ತಿಯ ಪರಿಚಯ ಇಲ್ಲಿದೆ

Philanthropist Jamsetji Tata - ಗುಜರಾತಿನ ಬಡ ಝೋರಾಸ್ಟ್ರಿಯನ್ ಪಾರ್ಸಿ ಕುಟುಂಬದಲ್ಲಿ ಜನಿಸಿದ ಜಮ್ಷೆಡ್ ಜೀ ಅವರು ತಮ್ಮ ಕುಟುಂಬದಲ್ಲಿ ಲೋಕೋಪಕಾರ ಮತ್ತು ಸಾಮಾಜಿಕ ಜವಾಬ್ದಾರಿಯ ಸಂಸ್ಕೃತಿಯನ್ನು ಹುಟ್ಟುಹಾಕಿದರು. ಅವರ ಪುತ್ರರಾದ ದೊರಾಬ್ಜಿ ಟಾಟಾ ಮತ್ತು ರತನ್​​ ಜೀ ಟಾಟಾ ಅವರು ಈ ಪರಂಪರೆಯನ್ನು ಮುಂದುವರೆಸಿದರು, ಕೈಗಾರಿಕಾ ಪ್ರಗತಿಗೆ ಮಾತ್ರವಲ್ಲದೆ ಪ್ರಮುಖ ಸಾಮಾಜಿಕ ಯೋಜನೆಗಳಿಗೆ ಅಪಾರ ಕೊಡುಗೆ ನೀಡಿದರು. ಟಾಟಾ ಕುಟುಂಬವು ಉದಾರ/ಉದಾತ್ತ ದತ್ತಿ ಯೋಜನೆಗಳಿಗಾಗಿಯೇ ಮೀಸಲಾಗಿದೆ ಎಂಬಂತೆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ.

ಇಡೀ ವಿಶ್ವಕ್ಕೆ ಅತಿದೊಡ್ಡ ದಾನಿಯಾಗಿರುವ ಭಾರತೀಯ ವ್ಯಕ್ತಿಯ ಪರಿಚಯ ಇಲ್ಲಿದೆ
ಅತಿದೊಡ್ಡ ದಾನಿಯಾಗಿರುವ ಭಾರತೀಯ
Follow us
ಸಾಧು ಶ್ರೀನಾಥ್​
|

Updated on:Oct 12, 2024 | 1:27 PM

ಸಮಾಜ ಸೇವೆ, ಸಮಾಜ ಕಲ್ಯಾಣ, ಜನೋಪಯೋಗಿ, ಜನೋಪಕಾರಿ, ಲೋಕೋಪಕಾರಿ (philanthropy) ಕುರಿತು ಭಾರತದಲ್ಲಿ ಚರ್ಚಿಸುವಾಗ ಹೆಸರಾಂತ ಕೈಗಾರಿಕೋದ್ಯಮಿಗಳಾದ ಮೊನ್ನೆಯಷ್ಟೆ ಅಮರರಾದ ರತನ್ ಟಾಟಾ, ಅಜೀಂ ಪ್ರೇಮ್‌ಜಿ ಮತ್ತು ಮುಖೇಶ್ ಅಂಬಾನಿ ಅಂತಹವರು ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಾರೆ. ಆದಾಗ್ಯೂ, ದಾನಧರ್ಮದ ಕ್ಷೇತ್ರದಲ್ಲಿ (charitable) ಆಳವಾಗಿ ಅಧ್ಯಯನ ಮಾಡುವಾಗ ವಿಶ್ವದ ಅತ್ಯಂತ ಉದಾರ ದಾನಿ (donor) ಎಂಬ ಬಿರುದು ಟಾಟಾ ಗ್ರೂಪ್‌ನ ಸಂಸ್ಥಾಪಕ ಜಮ್ಷೆಡ್ ಜೀ ಟಾಟಾಗೆ (Jamsetji Nusserwanji Tata) ಸಲ್ಲುತ್ತದೆ. ತಮ್ಮ ಜೀವಿತಾವಧಿಯಲ್ಲಿ ಅವರು ₹8.29 ಲಕ್ಷಕ್ಕೂ ಹೆಚ್ಚು ದೇಣಿಗೆ ನೀಡಿದವರು ಅವರು. ಪ್ರಚಲಿತದಲ್ಲಿ ಕಾಣಬರುವ ಬಿಲಿಯನೇರ್‌ಗಳ ಕೊಡುಗೆಗಳ ಸಮ್ಮುಖದಲ್ಲಿ ಇವರ ಉದಾರ ಉದಾತ್ತ ದಾನ ಗಮನಾರ್ಹವಾಗಿ ಎದ್ದುಕಾಣುತ್ತದೆ. ಶತಮಾನದ ಲೋಕೋಪಕಾರಿಗಳ ಕುರಿತಾದ ವರದಿಯ (2021 EdelGive Hurun Philanthropists of the Century report) ಪ್ರಕಾರ ಒಟ್ಟು ದೇಣಿಗೆ 102.4 ಶತಕೋಟಿ ಅಮೆರಿಕನ್ ಡಾಲರ್​​ (ಕಾಲಕಾಲಕ್ಕೆ ಹಣದುಬ್ಬರದ ಲೆಕ್ಕಕ್ಕೆ ಸರಿಹೊಂದಿಸಲಾಗಿದೆ) ತಲುಪುವ ಮೂಲಕ ಜಮ್ಷೆಡ್ ಜೀ ಟಾಟಾ ಅಗ್ರಗಣ್ಯರಾಗಿ ರಾರಾಜಿಸುತ್ತಾರೆ. ಬಿಲ್ ಗೇಟ್ಸ್​​ ಮತ್ತು ಮೆಲಿಂಡಾ ಗೇಟ್ಸ್ US $ 74.6 ಶತಕೋಟಿ ಮೊತ್ತದ ಕೊಡುಗೆಗಳೊಂದಿಗೆ ಎರಡನೇ ಸ್ಥಾನ ಅಲಂಕರಿಸುತ್ತಾರೆ. ಅಗ್ರಗಣ್ಯ ಉದಾರಿ ಜಮ್ಷೆಡ್ ಜೀ ಭಾರತೀಯ ಕೈಗಾರಿಕೋದ್ಯಮದ ಪಿತಾಮಹ ಮಾರ್ಚ್ 3, 1839 ರಂದು ಜನಿಸಿದ ಜಮ್ಷೆಡ್ ಜೀ ಟಾಟಾ ಅವರು ತಮ್ಮ ಲೋಕೋಪಕಾರಿ ದೃಷ್ಟಿಯ ಮೂಲಕ ಅಸಂಖ್ಯಾತ ಜನ ಜೀವನದ ಮೇಲೆ ಇಂದಿಗೂ ನಿರಂತರ ಪ್ರಭಾವ ಬೀರಿದ್ದಾರೆ. ಅವರ ಗಮನಾರ್ಹ ಕೊಡುಗೆಗಳು ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭಾರತದಾದ್ಯಂತ ಲಕ್ಷಾಂತರ ಜನರ...

Published On - 1:16 pm, Sat, 12 October 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಪ್ರಶಸ್ತಿ ಸ್ವೀಕರಿಸಲು ಕೊಡೆ ಹಿಡಿದು ಬಂದ ಸೂರ್ಯಕುಮಾರ್ ಯಾದವ್
ಪ್ರಶಸ್ತಿ ಸ್ವೀಕರಿಸಲು ಕೊಡೆ ಹಿಡಿದು ಬಂದ ಸೂರ್ಯಕುಮಾರ್ ಯಾದವ್
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ