
ಚುನಾವಣಾ ಪ್ರಚಾರದ ವೇಳೆ ನಟಿ ಹರ್ಷಿಕಾ ಪೂಣಚ್ಚ ಹೋಟೆಲ್ವೊಂದರಲ್ಲಿ ಮೆಣಸಿನಕಾಯಿ ಬಜ್ಜಿ ಹಾಕಿ ಗಮನಸೆಳೆದರು

ಪ್ರಚಾರ ಮಾಡಲು ಚಿಕ್ಕಬಳ್ಳಾಫುರ ತಾಲೂಕಿನ ನಂದಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಹೋಟೆಲ್ನಲ್ಲಿ ಬಜ್ಜಿ ಹಾಕಿದರು.

ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಪ್ರಚಾರದ ವೇಳೆ ಹೋಟೆಲ್ನಲ್ಲಿ ಗರಿಗರಿ ಮಿರ್ಚಿ ಬಜ್ಜಿ ಮಾಡಿದರು

ಬಜ್ಜಿ ಕರಿದು ನೆರೆದಿದ್ದವರಿಗೆ ಹಂಚಿ ಹರ್ಷ ವ್ಯಕ್ತಪಡಿಸಿದ ಹರ್ಷಿಕಾ.

ಕೈಯ್ಯಾರೆ ಗರಿ ಗರಿ ಬಜ್ಜೆ ಕರಿದು ಸಂತಸ ವ್ಯಕ್ತಪಡಿಸಿದ ಹರ್ಷಿಕಾ ಪೂಣಚ್ಚ

ಹರ್ಷಿಕಾ ಪೂಣಚ್ಚ ಅವರು ಮೆಣಸಿನಕಾಯಿ ಬಜ್ಜಿ ಹಾಕಿ ಜನರಿಗೆ ಹಂಚಿ ಖುಷಿ ವ್ಯಕ್ತಪಡಿಸಿದರು

ಇದೇ ವೇಳೆ ತಾವು ಮಾಡಿದ ಬಜ್ಜಿಯನ್ನು ಮಗುವಿಗೂ ನೀಡಿದರು