AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshaya Tritiya 2022: ಅಕ್ಷಯ ತೃತೀಯದಂದು ಯಾವ ರೀತಿಯ ದಿರಿಸು, ಆಭರಣಗಳನ್ನು ಧರಿಸಬಹುದು? ಇಲ್ಲಿದೆ ಟಿಪ್ಸ್

Akshaya Tritiya 2022: ಅಕ್ಷಯ ತೃತೀಯ 2022: ಅಕ್ಷಯ ತೃತೀಯ ಹಬ್ಬವನ್ನು ಮೇ 3ರಂದು ಆಚರಿಸಲಾಗುತ್ತಿದೆ. ಅಂದು ಚಿನ್ನ ಅಥವಾ ಆಭರಣವನ್ನು ಖರೀದಿಸಿದರೆ ಅದು ಅಕ್ಷಯವಾಗುತ್ತದೆ ಎನ್ನುವುದು ನಂಬಿಕೆ. ಶುಭಕಾರ್ಯಗಳಿಗೂ ಅಕ್ಷಯ ತೃತೀಯ ವಿಶೇಷ ದಿನ. ಈ ವಿಶೇಷ ದಿನದಂದು ಮಹಿಳೆಯರು ಮತ್ತಷ್ಟು ಸಂಭ್ರಮದಿಂದ ಹಬ್ಬವನ್ನು ಸ್ವಾಗತಿಸುತ್ತಾರೆ. ಹಬ್ಬಕ್ಕೆ ಯಾವ ರೀತಿಯ ಆಭರಣಗಳು ಉತ್ತಮ? ಯಾವ ರೀತಿಯ ದಿರಿಸು ಸಂಭ್ರಮವನ್ನು ಮತ್ತಷ್ಟು ಅಂದವಾಗಿಸುತ್ತದೆ? ಇಲ್ಲಿದೆ ನೋಡಿ.

shivaprasad.hs
|

Updated on: May 01, 2022 | 9:55 AM

Share
ಅಕ್ಷಯ ತೃತೀಯ 2022: ಅಕ್ಷಯ ತೃತೀಯ ಹಬ್ಬವನ್ನು ಮೇ 3ರಂದು ಆಚರಿಸಲಾಗುತ್ತಿದೆ. ಅಂದು ಚಿನ್ನ ಅಥವಾ ಆಭರಣವನ್ನು ಖರೀದಿಸಿದರೆ ಅದು ಅಕ್ಷಯವಾಗುತ್ತದೆ ಎನ್ನುವುದು ನಂಬಿಕೆ. ಶುಭಕಾರ್ಯಗಳಿಗೂ ಅಕ್ಷಯ ತೃತೀಯ ವಿಶೇಷ ದಿನ. ಈ ವಿಶೇಷ ದಿನದಂದು ಮಹಿಳೆಯರು ಮತ್ತಷ್ಟು ಸಂಭ್ರಮದಿಂದ ಹಬ್ಬವನ್ನು ಸ್ವಾಗತಿಸುತ್ತಾರೆ. ಹಬ್ಬಕ್ಕೆ ಯಾವ ರೀತಿಯ ಆಭರಣಗಳು ಉತ್ತಮ? ಯಾವ ರೀತಿಯ ದಿರಿಸು ಸಂಭ್ರಮವನ್ನು ಮತ್ತಷ್ಟು ಅಂದವಾಗಿಸುತ್ತದೆ? ಇಲ್ಲಿದೆ ನೋಡಿ.

1 / 5
ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ಮೊದಲಾದ ಆಭರಣಗಳನ್ನು ಕೊಳ್ಳಲು ಶುಭ ದಿನ ಎಂಬ ನಂಬಿಕೆ ಇದೆ. ಅಂದು ನೀವು ಹಬ್ಬವನ್ನು ಹೇಗೆ ಮತ್ತಷ್ಟು ಸಂಭ್ರಮದಿಂದ ಆಚರಿಸಬಹುದು? ಇಲ್ಲಿದೆ ಟಿಪ್ಸ್

2 / 5
ಮಹಿಳೆಯರು ಸೀರೆ ಅಥವಾ ಲೆಹಂಗಾದೊಂದಿಗೆ ಅಕ್ಷಯ ತೃತೀಯ ದಿನದಂದು ಮಿಂಚಬಹುದು. ದಿರಿಸಿನ ಬಣ್ಣಕ್ಕೆ ಹೊಂದುವ ಸಿಂಧೂರ ಹಾಗೂ ಬಳೆಗಳು ನಿಮ್ಮನ್ನು ಮತ್ತಷ್ಟು ಅಂದವಾಗಿಸುತ್ತದೆ.

3 / 5
ನೆಕ್ಲೇಸ್ ಧರಿಸುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಟ್ರೆಂಡ್. ಅದರಲ್ಲೂ ಯುವತಿಯರು, ಮಹಿಳೆಯರಿಗೆ ತಮ್ಮ ಸೀರೆ ಅಥವಾ ಲೆಹಂಗಾಕ್ಕೆ ಹೊಂದುವ ಬಣ್ಣದ ನೆಕ್ಲೆಸ್ ಧರಿಸುವುದು ಮತ್ತಷ್ಟು ಖುಷಿ ನೀಡುತ್ತದೆ. ನೀವು ಕೂಡಈ ಬಾರಿ ಇದನ್ನು ಟ್ರೈ ಮಾಡಬಹುದು.

4 / 5
ನಿಮ್ಮನ್ನು ಮತ್ತಷ್ಟು ಅಂದವಾಗಿಸುವಲ್ಲಿ ಕಿವಿಯೋಲೆಗಳ ಪಾತ್ರ ಹಿರಿದು. ಡ್ರಾಪ್ ಡೌನ್ ವಿನ್ಯಾಸ, ಹೂಪ್ಸ್, ಚಿನ್ನದ ಮೇಲಿನ ಸ್ಟಡ್‌ಗಳು ಅಥವಾ ಇತರ ಲೋಹದ ಇಯರ್ ರಿಂಗ್‌ಗಳು ಸಾಮಾನ್ಯವಾಗಿ ಎಲ್ಲರಿಗೂ ಹೊಂದುತ್ತವೆ. ಹೀಗೆ ನಿಮ್ಮ ಅಕ್ಷಯ ತೃತೀಯವನ್ನು ಸಂಭ್ರಮದಿಂದ ಆಚರಿಸಿ.

5 / 5
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ