Sign In

By signing in or creating an account, you agree with Associated Broadcasting Company's Terms & Conditions and Privacy Policy.

Be Good to Yourself: ಮೊದಲು ನಿಮ್ಮೊಂದಿಗಿನ ನಿಮ್ಮ ಸಂಬಂಧವನ್ನು ಉತ್ತಮಗೊಳಿಸಿ

ನಿಮ್ಮ ದೈನಂದಿನ ಚಟುವಟಿಕೆಗಳ ಜೊತೆಗೆ ಒಂದಿಷ್ಟು ಹೊತ್ತು ನಿಮಗಾಗಿ ಸಮಯ ಮೀಸಲಿಡಿ. ನೀವು ನಿಮ್ಮೊಂದಿನ ಸಂಬಂಧವನ್ನು ಯಾಕೆ ಉತ್ತಮಗೊಳಿಸಬೇಕು ಎಂಬುದಕ್ಕೆ ಕಾರಣಗಳು ಇಲ್ಲಿವೆ.

ಅಕ್ಷತಾ ವರ್ಕಾಡಿ
|

Updated on:Feb 01, 2023 | 3:16 PM

ಪ್ರತಿಯೊಬ್ಬರೂ ಕೂಡ ಇನ್ನೊಬ್ಬರೊಂದಿಗೆ ಸಂಬಂಧವನ್ನು ಉತ್ತಮಗೊಳಿಸಲು ಸದಾ ಏನಾದರೊಂದು ಸಾಹಸವನ್ನು ಮಾಡುತ್ತಿರುತ್ತಾರೆ. ಜೊತೆಗೆ ಇನ್ನೊಬ್ಬರ  ನೂನ್ಯತೆಯನ್ನು ಹೇಳುವುದು. ಆದರೆ ಯಾವತ್ತಿಗೂ ತಮ್ಮ ಬಗ್ಗೆ ಯೋಚಿಸುವುದಿಲ್ಲ. ಆದರೆ ನೀವು ನಿಮ್ಮ ಬಗ್ಗೆ ಯೋಚಿಸಲು ಬೇಕಾದಷ್ಟಿದೆ. ಒಂದಷ್ಟು ಹೊತ್ತು ನಿಮಗಾಗಿ ನೀವು ಸಮಯ ಮೀಸಲಿಡಿ.

ಪ್ರತಿಯೊಬ್ಬರೂ ಕೂಡ ಇನ್ನೊಬ್ಬರೊಂದಿಗೆ ಸಂಬಂಧವನ್ನು ಉತ್ತಮಗೊಳಿಸಲು ಸದಾ ಏನಾದರೊಂದು ಸಾಹಸವನ್ನು ಮಾಡುತ್ತಿರುತ್ತಾರೆ. ಜೊತೆಗೆ ಇನ್ನೊಬ್ಬರ ನೂನ್ಯತೆಯನ್ನು ಹೇಳುವುದು. ಆದರೆ ಯಾವತ್ತಿಗೂ ತಮ್ಮ ಬಗ್ಗೆ ಯೋಚಿಸುವುದಿಲ್ಲ. ಆದರೆ ನೀವು ನಿಮ್ಮ ಬಗ್ಗೆ ಯೋಚಿಸಲು ಬೇಕಾದಷ್ಟಿದೆ. ಒಂದಷ್ಟು ಹೊತ್ತು ನಿಮಗಾಗಿ ನೀವು ಸಮಯ ಮೀಸಲಿಡಿ.

1 / 7
ನಿಮ್ಮ ದೈನಂದಿನ ಚಟುವಟಿಕೆಗಳ ಜೊತೆಗೆ ಒಂದಿಷ್ಟು ಹೊತ್ತು ನಿಮಗಾಗಿ ಸಮಯ ಮೀಸಲಿಡಿ. ನೀವು ನಿಮ್ಮೊಂದಿನ ಸಂಬಂಧವನ್ನು ಯಾಕೆ ಉತ್ತಮಗೊಳಿಸಬೇಕು ಎಂಬುದಕ್ಕೆ  ಕಾರಣಗಳು ಇಲ್ಲಿವೆ.

ನಿಮ್ಮ ದೈನಂದಿನ ಚಟುವಟಿಕೆಗಳ ಜೊತೆಗೆ ಒಂದಿಷ್ಟು ಹೊತ್ತು ನಿಮಗಾಗಿ ಸಮಯ ಮೀಸಲಿಡಿ. ನೀವು ನಿಮ್ಮೊಂದಿನ ಸಂಬಂಧವನ್ನು ಯಾಕೆ ಉತ್ತಮಗೊಳಿಸಬೇಕು ಎಂಬುದಕ್ಕೆ ಕಾರಣಗಳು ಇಲ್ಲಿವೆ.

2 / 7
ನಿಮ್ಮ ಗುರಿಯನ್ನು ತಲುಪಲು ಸಹಾಯಕ: ನೀವು ಇತರರನ್ನು ಮೆಚ್ಚಿಸಲು ಪ್ರಯತ್ನಿಸುವ ಮೊದಲು ನಿಮ್ಮನ್ನು ನೀವು ಸಂತೋಷ ಪಡಿಸುವುದು ಅತ್ಯಂತ ಅಗತ್ಯವಾಗಿದೆ. ನೀವು ಸಂತೋಷವಾಗಿದ್ದರೆ ನಿಮ್ಮ ಗುರಿಯನ್ನು ಸುಲಭವಾಗಿ ತಲುಪಲು ಸಾಧ್ಯವಿದೆ.

ನಿಮ್ಮ ಗುರಿಯನ್ನು ತಲುಪಲು ಸಹಾಯಕ: ನೀವು ಇತರರನ್ನು ಮೆಚ್ಚಿಸಲು ಪ್ರಯತ್ನಿಸುವ ಮೊದಲು ನಿಮ್ಮನ್ನು ನೀವು ಸಂತೋಷ ಪಡಿಸುವುದು ಅತ್ಯಂತ ಅಗತ್ಯವಾಗಿದೆ. ನೀವು ಸಂತೋಷವಾಗಿದ್ದರೆ ನಿಮ್ಮ ಗುರಿಯನ್ನು ಸುಲಭವಾಗಿ ತಲುಪಲು ಸಾಧ್ಯವಿದೆ.

3 / 7
ನಿಮ್ಮನ್ನು ಸ್ವತಂತ್ರವಾಗಿರಿಸುತ್ತದೆ: ನಿಮ್ಮ ಬಗ್ಗೆ ನೀವು ತಿಳಿದುಕೊಳ್ಳುತ್ತಾ ಹೋದ ಹಾಗೆ, ನಿಮ್ಮನ್ನು ನೀವು ಸ್ವತಂತ್ರವಾಗಿರಿಸಬಹುದು. ನಿರ್ದಿಷ್ಟ ಜನರೊಂದಿಗೆ ನಿಮ್ಮ ಗಡಿಗಳನ್ನು ಯಾವಾಗ ಮತ್ತು ಹೇಗೆ ನಿರ್ಮಿಸಬೇಕು ಎಂದು ನೀವು ತಿಳಿದುಕೊಳ್ಳಲು ನೀವು ನಿಮ್ಮೊಂದಿಗೆ ಸಮಯ ಕಳೆಯುವುದು ಅತ್ಯಂತ ಅಗತ್ಯವಾಗಿದೆ.

ನಿಮ್ಮನ್ನು ಸ್ವತಂತ್ರವಾಗಿರಿಸುತ್ತದೆ: ನಿಮ್ಮ ಬಗ್ಗೆ ನೀವು ತಿಳಿದುಕೊಳ್ಳುತ್ತಾ ಹೋದ ಹಾಗೆ, ನಿಮ್ಮನ್ನು ನೀವು ಸ್ವತಂತ್ರವಾಗಿರಿಸಬಹುದು. ನಿರ್ದಿಷ್ಟ ಜನರೊಂದಿಗೆ ನಿಮ್ಮ ಗಡಿಗಳನ್ನು ಯಾವಾಗ ಮತ್ತು ಹೇಗೆ ನಿರ್ಮಿಸಬೇಕು ಎಂದು ನೀವು ತಿಳಿದುಕೊಳ್ಳಲು ನೀವು ನಿಮ್ಮೊಂದಿಗೆ ಸಮಯ ಕಳೆಯುವುದು ಅತ್ಯಂತ ಅಗತ್ಯವಾಗಿದೆ.

4 / 7
ಸಂತೋಷದ ಕೀಲಿ ಕೈ: ಮಾನಸಿಕ ಯೋಗಕ್ಷೇಮವು ಸಂತೋಷದ ಕೀಲಿಯಾಗಿದೆ. ಆದ್ದರಿಂದ ಇನ್ನೊಬ್ಬರು ನಿಮಗೆ ಆದ್ಯೆ ನೀಡಲು ಕಾಯದಿರಿ. ಇದು ನಿಮ್ಮ ಖುಷಿಯನ್ನು ನಾಶ ಮಾಡಬಹುದು. ಆದ್ದರಿಂದ ಮೊದಲು ನೀವು ನಿಮಗೆ ಆದ್ಯತೆ ನೀಡಿ. ಇದು ನಿಮ್ಮನ್ನು ಮಾನಸಿಕವಾಗಿ ಆರೋಗ್ಯವಾಗಿರಿಸುತ್ತದೆ.

ಸಂತೋಷದ ಕೀಲಿ ಕೈ: ಮಾನಸಿಕ ಯೋಗಕ್ಷೇಮವು ಸಂತೋಷದ ಕೀಲಿಯಾಗಿದೆ. ಆದ್ದರಿಂದ ಇನ್ನೊಬ್ಬರು ನಿಮಗೆ ಆದ್ಯೆ ನೀಡಲು ಕಾಯದಿರಿ. ಇದು ನಿಮ್ಮ ಖುಷಿಯನ್ನು ನಾಶ ಮಾಡಬಹುದು. ಆದ್ದರಿಂದ ಮೊದಲು ನೀವು ನಿಮಗೆ ಆದ್ಯತೆ ನೀಡಿ. ಇದು ನಿಮ್ಮನ್ನು ಮಾನಸಿಕವಾಗಿ ಆರೋಗ್ಯವಾಗಿರಿಸುತ್ತದೆ.

5 / 7
ಸ್ವ-ಆರೈಕೆ ದಿನಚರಿಯಾಗುತ್ತದೆ: ನೀವು ನಿಮ್ಮೊಂದಿಗಿನ ನಿಮ್ಮ ಸಂಬಂಧವನ್ನು ಉತ್ತಮಗೊಳಿಸುತ್ತಾ ಹೋದ ಹಾಗೇ ಸ್ವಯಂ ಕಾಳಜಿ ತಾನಾಗಿಯೇ ಬರುತ್ತದೆ. ಇದು ನಿಮ್ಮ ಪ್ರತಿದಿನದ ಒತ್ತಡ ಹಾಗೂ ಸಮಸ್ಯೆಗಳನ್ನು ನಿಭಾಯಿಸಲು ಸಹಕಾರಿಯಾಗಿದೆ.

ಸ್ವ-ಆರೈಕೆ ದಿನಚರಿಯಾಗುತ್ತದೆ: ನೀವು ನಿಮ್ಮೊಂದಿಗಿನ ನಿಮ್ಮ ಸಂಬಂಧವನ್ನು ಉತ್ತಮಗೊಳಿಸುತ್ತಾ ಹೋದ ಹಾಗೇ ಸ್ವಯಂ ಕಾಳಜಿ ತಾನಾಗಿಯೇ ಬರುತ್ತದೆ. ಇದು ನಿಮ್ಮ ಪ್ರತಿದಿನದ ಒತ್ತಡ ಹಾಗೂ ಸಮಸ್ಯೆಗಳನ್ನು ನಿಭಾಯಿಸಲು ಸಹಕಾರಿಯಾಗಿದೆ.

6 / 7
ನಿಮ್ಮ ಸಂಬಂಧವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ: ನಿಮ್ಮ ಮೌಲ್ಯವನ್ನು ತಿಳಿದುಕೊಳ್ಳುವುದು ನಿಮ್ಮನ್ನು ಸಂತೋಷವಾಗಿರಿಸಲು ಸಹಾಯ ಮಾಡುತ್ತದೆ ಆದರೆ ನಿಮ್ಮ ಸಂಬಂಧಗಳನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಇದು ನಿಮ್ಮೊಂದಿನ ಸಂಬಂಧದ ಜೊತೆಗೆ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಉತ್ತಮಗೊಳಿಸುತ್ತದೆ.

ನಿಮ್ಮ ಸಂಬಂಧವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ: ನಿಮ್ಮ ಮೌಲ್ಯವನ್ನು ತಿಳಿದುಕೊಳ್ಳುವುದು ನಿಮ್ಮನ್ನು ಸಂತೋಷವಾಗಿರಿಸಲು ಸಹಾಯ ಮಾಡುತ್ತದೆ ಆದರೆ ನಿಮ್ಮ ಸಂಬಂಧಗಳನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಇದು ನಿಮ್ಮೊಂದಿನ ಸಂಬಂಧದ ಜೊತೆಗೆ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಉತ್ತಮಗೊಳಿಸುತ್ತದೆ.

7 / 7

Published On - 3:16 pm, Wed, 1 February 23

Follow us
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್