AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Castor Leaves And Oil: ಕೈ-ಕಾಲು, ಮಂಡಿ ನೋವಿನಿಂದ ಮುಕ್ತಿ ಪಡೆಯಲು ಈ ಎಣ್ಣೆ ಉತ್ತಮ

ಹರಳೆಣ್ಣೆಯನ್ನು ಕೂದಲು ಮತ್ತು ಚರ್ಮದ ಆರೈಕೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ. ಹರಳೆಣ್ಣೆ ಮಾತ್ರವಲ್ಲ ಅದರ ಎಲೆಗಳು ಮತ್ತು ಕಾಯಿಗಳಲ್ಲಿಯೂ ಔಷಧೀಯ ಗುಣವಿದ್ದು ಅನೇಕ ಪ್ರಯೋಜನಗಳಿವೆ. ಇವುಗಳನ್ನು ಪ್ರಾಚೀನ ಕಾಲದಿಂದಲೂ ಬಳಸುತ್ತಿದ್ದು, ಅನೇಕ ರೀತಿಯ ರೋಗಗಳಿಗೆ ರಾಮಬಾಣವಾಗಿದೆ. ಜೊತೆಗೆ ಹರಳೆಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಕೂಡ ಹೇಳುತ್ತಾರೆ. ಹಾಗಾದರೆ ಇದರ ಉಪಯೋಗವೇನು? ಇಲ್ಲಿದೆ ಮಾಹಿತಿ.

ಪ್ರೀತಿ ಭಟ್​, ಗುಣವಂತೆ
| Edited By: |

Updated on:Jul 04, 2024 | 1:50 PM

Share
ಹರಳೆಣ್ಣೆಯಿಂದ ಅನೇಕ ಪ್ರಯೋಜನಗಳಿವೆ. ಈ ಎಣ್ಣೆಯನ್ನು ಆಯುರ್ವೇದದಲ್ಲಿ ಅನೇಕ ರೀತಿಯಲ್ಲಿ ಬಳಸಲಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಗಾಯಗಳನ್ನು ಗುಣಪಡಿಸುವುದರಿಂದ ಹಿಡಿದು ಮಲಬದ್ಧತೆಯನ್ನು ನಿವಾರಿಸುವವರೆಗೆ ಇದರ ಔಷಧೀಯ ಗುಣಗಳು ಬಹಳ ಉಪಯೋಗಕಾರಿಯಾಗಿದೆ.

ಹರಳೆಣ್ಣೆಯಿಂದ ಅನೇಕ ಪ್ರಯೋಜನಗಳಿವೆ. ಈ ಎಣ್ಣೆಯನ್ನು ಆಯುರ್ವೇದದಲ್ಲಿ ಅನೇಕ ರೀತಿಯಲ್ಲಿ ಬಳಸಲಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಗಾಯಗಳನ್ನು ಗುಣಪಡಿಸುವುದರಿಂದ ಹಿಡಿದು ಮಲಬದ್ಧತೆಯನ್ನು ನಿವಾರಿಸುವವರೆಗೆ ಇದರ ಔಷಧೀಯ ಗುಣಗಳು ಬಹಳ ಉಪಯೋಗಕಾರಿಯಾಗಿದೆ.

1 / 6
ಆದರೆ ನಿಮಗೆ ಹರಳೆಣ್ಣೆ ಮಾತ್ರವಲ್ಲ ಇದರ ಎಲೆಗಳು ಮತ್ತು ಕಾಯಿಗಳಲ್ಲಿಯೂ ಔಷಧೀಯ ಗುಣವಿದ್ದು ಅನೇಕ ರೀತಿಯ ರೋಗಗಳಿಗೆ ರಾಮಬಾಣವಾಗಿದೆ. ಕಾಲು, ಕೈ, ಮೊಣಕಾಲು, ಬೆನ್ನು, ಕುತ್ತಿಗೆ, ಭುಜದಲ್ಲಿ ನೋವಿದ್ದಲ್ಲಿ ಅದನ್ನು ತಕ್ಷಣ ನಿವಾರಣೆ ಮಾಡುತ್ತದೆ.

ಆದರೆ ನಿಮಗೆ ಹರಳೆಣ್ಣೆ ಮಾತ್ರವಲ್ಲ ಇದರ ಎಲೆಗಳು ಮತ್ತು ಕಾಯಿಗಳಲ್ಲಿಯೂ ಔಷಧೀಯ ಗುಣವಿದ್ದು ಅನೇಕ ರೀತಿಯ ರೋಗಗಳಿಗೆ ರಾಮಬಾಣವಾಗಿದೆ. ಕಾಲು, ಕೈ, ಮೊಣಕಾಲು, ಬೆನ್ನು, ಕುತ್ತಿಗೆ, ಭುಜದಲ್ಲಿ ನೋವಿದ್ದಲ್ಲಿ ಅದನ್ನು ತಕ್ಷಣ ನಿವಾರಣೆ ಮಾಡುತ್ತದೆ.

2 / 6
ಹರಳೆಣ್ಣೆ ಗಿಡದ ಒಂದು ಐದಾರು ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಸಣ್ಣಗೆ ಕತ್ತರಿಸಿ ಅದನ್ನು ನೋವಿನ ಎಣ್ಣೆಯಲ್ಲಿ ಹುರಿದು ನಂತರ ಅದನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಬಳಿಕ ಎಣ್ಣೆಯ ಜೊತೆಗೆ ಹುರಿದ ಹರಳಿನ ಎಲೆಯಿರುವ ಬಟ್ಟೆಯನ್ನು ನೋವಿರುವ ಕಡೆ ಇಡಬೇಕು.

ಹರಳೆಣ್ಣೆ ಗಿಡದ ಒಂದು ಐದಾರು ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಸಣ್ಣಗೆ ಕತ್ತರಿಸಿ ಅದನ್ನು ನೋವಿನ ಎಣ್ಣೆಯಲ್ಲಿ ಹುರಿದು ನಂತರ ಅದನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಬಳಿಕ ಎಣ್ಣೆಯ ಜೊತೆಗೆ ಹುರಿದ ಹರಳಿನ ಎಲೆಯಿರುವ ಬಟ್ಟೆಯನ್ನು ನೋವಿರುವ ಕಡೆ ಇಡಬೇಕು.

3 / 6
ಹೊಟ್ಟೆಯಲ್ಲಿ ಕ್ರಿಮಿ ಆಗುತ್ತಿದ್ದರೆ ಹದಿನೈದು ದಿನ ಅಥವಾ ತಿಂಗಳಿಗೊಮ್ಮೆ 10ml ನಷ್ಟು ಉಪಯೋಗಿಸಬೇಕು. ನಿಯಮಿತವಾಗಿ ಉಪಯೋಗಿಸುವುದರಿಂದ, ಹೊಟ್ಟೆ ಹುಳದ ಸಮಸ್ಯೆ, ಮೋಷನ್ ಗಟ್ಟಿಯಾಗುವುದು, ಪೈಲ್ಸ್ ಮುಂತಾದ ಸಮಸ್ಯೆಗಳಿಗೂ ಕೂಡಾ ಹರಳೆಣ್ಣೆಯು ಪರಿಣಾಮಕಾರಿಯಾಗಿದೆ.

ಹೊಟ್ಟೆಯಲ್ಲಿ ಕ್ರಿಮಿ ಆಗುತ್ತಿದ್ದರೆ ಹದಿನೈದು ದಿನ ಅಥವಾ ತಿಂಗಳಿಗೊಮ್ಮೆ 10ml ನಷ್ಟು ಉಪಯೋಗಿಸಬೇಕು. ನಿಯಮಿತವಾಗಿ ಉಪಯೋಗಿಸುವುದರಿಂದ, ಹೊಟ್ಟೆ ಹುಳದ ಸಮಸ್ಯೆ, ಮೋಷನ್ ಗಟ್ಟಿಯಾಗುವುದು, ಪೈಲ್ಸ್ ಮುಂತಾದ ಸಮಸ್ಯೆಗಳಿಗೂ ಕೂಡಾ ಹರಳೆಣ್ಣೆಯು ಪರಿಣಾಮಕಾರಿಯಾಗಿದೆ.

4 / 6
ಇದೆಲ್ಲದರ ಜೊತೆಗೆ ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಜೊತೆಗೆ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿಯೇ ಇದನ್ನು ಕ್ಲೆನ್ಸರ್ ಗಳು, ಲೋಷನ್ ಗಳು, ಸೌಂದರ್ಯವರ್ಧಕಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಇದೆಲ್ಲದರ ಜೊತೆಗೆ ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಜೊತೆಗೆ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿಯೇ ಇದನ್ನು ಕ್ಲೆನ್ಸರ್ ಗಳು, ಲೋಷನ್ ಗಳು, ಸೌಂದರ್ಯವರ್ಧಕಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

5 / 6
ಈ ಹರಳೆಣ್ಣೆಯು ಸಣ್ಣ ಮಕ್ಕಳಿಂದ ವಯಸ್ಸಾದ ಮುದುಕರವರೆಗೂ ಯಾವುದೇ ಸಮಸ್ಯೆಯಿಲ್ಲದೆ ಉಪಯೋಗಿಸಬಹುದು. ಆದರೆ ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ ಅಥವಾ ಇದನ್ನು ಬಳಸುವ ಮುನ್ನ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.

ಈ ಹರಳೆಣ್ಣೆಯು ಸಣ್ಣ ಮಕ್ಕಳಿಂದ ವಯಸ್ಸಾದ ಮುದುಕರವರೆಗೂ ಯಾವುದೇ ಸಮಸ್ಯೆಯಿಲ್ಲದೆ ಉಪಯೋಗಿಸಬಹುದು. ಆದರೆ ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ ಅಥವಾ ಇದನ್ನು ಬಳಸುವ ಮುನ್ನ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.

6 / 6

Published On - 11:45 am, Thu, 4 July 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ