ಚಾಣಕ್ಯ ನೀತಿ: ವ್ಯಕ್ತಿಯನ್ನು ಶ್ರೀಮಂತವಾಗಿಸುತ್ತವೆ ಈ ನಾಲ್ಕು ಅಭ್ಯಾಸಗಳು..
Chanakya Teachings: ಬದುಕಿಗೆ ಅಗತ್ಯವಾದ ನೀತಿಯನ್ನು ಚಾಣಕ್ಯ ನೀತಿ’ಯಲ್ಲಿ ವಿವರಿಸಿದ್ದಾನೆ ಚಾಣಕ್ಯ. ವ್ಯಕ್ತಿಯನ್ನು ಶ್ರೀಮಂತವಾಗಿಸುವ ಸಂಗತಿಗಳ ಬಗ್ಗೆ ಆತ ಹೇಳುತ್ತಾ, ಹಣವನ್ನು ಕೂಡಿಡಿ.. ಅಗತ್ಯದಷ್ಟು ಮಾತ್ರ ಖರ್ಚು ಮಾಡಿ.. ಅನೈತಿಕ ಮಾರ್ಗದಲ್ಲಿ ಸಾಗಬೇಡಿ.. ಹಣದ ಬಗ್ಗೆ ಜಾಗರೂಕರಾಗಿರಿ.. ಎಂದು ಸಲಹೆ ನೀಡಿದ್ದಾನೆ. ಎಚ್ಚರ ತಪ್ಪಿದರೆ ಇದೇ ಅಂಶಗಳು ಬಡತನ ಉಂಟುಮಾಡುತ್ತವೆ ಎಂದು ಆತ ಹೇಳಿದ್ದಾನೆ.
Updated on: Apr 20, 2022 | 6:40 AM
Share

1 / 5

2 / 5

3 / 5

4 / 5

5 / 5
Related Photo Gallery
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ



