AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ನಂದಿ ನೋಡಲು ಬಂದವರು, ಒಂಟಿ ಕಾಲಲ್ಲಿ ನಿಂತು ಯೋಗ-ಭಕ್ತಿ ಭಾವದಿಂದ ಆದಿಯೋಗಿ ಶಿವನ ಕಣ್ತುಂಬಿಕೊಂಡರು! ಚಿತ್ರಗಳಿವೆ ನೋಡಿ

Adiyogi statue: ಚಿಕ್ಕಬಳ್ಳಾಪುರದ ಸಮೀಪವೇ ದಕ್ಷಿಣಕ್ಕೆ 112 ಅಡಿಗಳ ಮನಮೋಹಕ, ಭಕ್ತಿ ಪರಾಕಾಷ್ಠೆಯ ಆದಿಯೋಗಿ ಶಿವನ ವಿಗ್ರಹ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ್ದೇ ತಡ ಶಿವನ ವಿಗ್ರಹಕ್ಕೆ ರಾಜಧಾನಿ ಬೆಂಗಳೂರಿನ ಜನ ಫಿದಾ ಆಗಿದ್ದಾರೆ.  ಈ ಕುರಿತು ಒಂದು ವರದಿ.

TV9 Web
| Updated By: ಸಾಧು ಶ್ರೀನಾಥ್​

Updated on:Jan 23, 2023 | 4:33 PM

ಚಿಕ್ಕಬಳ್ಳಾಪುರದ ಸಮೀಪವೇ ದಕ್ಷಿಣಕ್ಕೆ 112 ಅಡಿಗಳ ಮನಮೋಹಕ, ಭಕ್ತಿ ಪರಾಕಾಷ್ಠೆಯ ಆದಿಯೋಗಿ ಶಿವನ ವಿಗ್ರಹ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ್ದೇ ತಡ ಶಿವನ ವಿಗ್ರಹಕ್ಕೆ ರಾಜಧಾನಿ ಬೆಂಗಳೂರಿನ ಜನ ಫಿದಾ ಆಗಿದ್ದಾರೆ. ಈ ಕುರಿತು ಒಂದು ವರದಿ.

ಚಿಕ್ಕಬಳ್ಳಾಪುರದ ಸಮೀಪವೇ ದಕ್ಷಿಣಕ್ಕೆ 112 ಅಡಿಗಳ ಮನಮೋಹಕ, ಭಕ್ತಿ ಪರಾಕಾಷ್ಠೆಯ ಆದಿಯೋಗಿ ಶಿವನ ವಿಗ್ರಹ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ್ದೇ ತಡ ಶಿವನ ವಿಗ್ರಹಕ್ಕೆ ರಾಜಧಾನಿ ಬೆಂಗಳೂರಿನ ಜನ ಫಿದಾ ಆಗಿದ್ದಾರೆ. ಈ ಕುರಿತು ಒಂದು ವರದಿ.

1 / 14
ಆದಿಯೋಗಿ ವಿಗ್ರಹ ನೋಡಲು ಮುಗಿಬಿದ್ದಿದ್ದಾರೆ. ಆದಿಯೋಗಿ ಸ್ಥಳದಲ್ಲಿ ಒಂದೆಡೆ ಭಕ್ತಿಯ ಪರಾಕಷ್ಠೆಯಾದ್ರೆ... ಮತ್ತೊಂದೆಡೆ ಎಲ್ಲೆಲ್ಲಿ ನೋಡಿದರೂ ಜನ ಸೆಲ್ಫಿ ತೆಗೆದುಕೊಳ್ತಿರುವ ದೃಶ್ಯ ಸಾಮಾನ್ಯವಾಗಿದೆ. (ವರದಿ-ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

ಆದಿಯೋಗಿ ವಿಗ್ರಹ ನೋಡಲು ಮುಗಿಬಿದ್ದಿದ್ದಾರೆ. ಆದಿಯೋಗಿ ಸ್ಥಳದಲ್ಲಿ ಒಂದೆಡೆ ಭಕ್ತಿಯ ಪರಾಕಷ್ಠೆಯಾದ್ರೆ... ಮತ್ತೊಂದೆಡೆ ಎಲ್ಲೆಲ್ಲಿ ನೋಡಿದರೂ ಜನ ಸೆಲ್ಫಿ ತೆಗೆದುಕೊಳ್ತಿರುವ ದೃಶ್ಯ ಸಾಮಾನ್ಯವಾಗಿದೆ. (ವರದಿ-ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

2 / 14
ಬೃಹತ್ ಶಿವನ ವಿಗ್ರಹದ ಮುಂದೆ ನಿಂತು ಕೆಲವರು ಒಂಟಿ ಕಾಲಲ್ಲಿ ಯೋಗ, ಭಕ್ತಿ ಭಾವದಿಂದ ಪ್ರಾರ್ಥನೆ ಮಾಡಿದರು...

ಬೃಹತ್ ಶಿವನ ವಿಗ್ರಹದ ಮುಂದೆ ನಿಂತು ಕೆಲವರು ಒಂಟಿ ಕಾಲಲ್ಲಿ ಯೋಗ, ಭಕ್ತಿ ಭಾವದಿಂದ ಪ್ರಾರ್ಥನೆ ಮಾಡಿದರು...

3 / 14
ಇನ್ನು ಕೆಲವರು... ಕೈಯಲ್ಲಿರುವ ಮೊಬೈಲ್ ಹಿಡಿದು, ಶಿವನ ಮುಂದೆ ಸೆಲ್ಫಿ ತೆಗೆದುಕೊಳ್ತಿರುವ ದೃಶ್ಯ.

ಇನ್ನು ಕೆಲವರು... ಕೈಯಲ್ಲಿರುವ ಮೊಬೈಲ್ ಹಿಡಿದು, ಶಿವನ ಮುಂದೆ ಸೆಲ್ಫಿ ತೆಗೆದುಕೊಳ್ತಿರುವ ದೃಶ್ಯ.

4 / 14
ಇಂಥ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ  ಇರುವ ಇಶಾ ಫೌಂಡೇಷನ್ ನ  ನೂತನ ಆಶ್ರಮದಲ್ಲಿ.

ಇಂಥ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಇರುವ ಇಶಾ ಫೌಂಡೇಷನ್ ನ ನೂತನ ಆಶ್ರಮದಲ್ಲಿ.

5 / 14
ವೀಕೆಂಡ್ ರಜೆಯಾದ ಕಾರಣ ಶನಿವಾರ-ಭಾನುವಾರ ರಾಜಧಾನಿ ಬೆಂಗಳೂರಿನ ಜನ, ಸಾವಿರಾರು ಕಾರುಗಳಲ್ಲಿ ಆಶ್ರಮಕ್ಕೆ ಆಗಮಿಸಿ ಆದಿಯೋಗಿ ಶಿವನ ಸನ್ನಿಧಿಯಲ್ಲಿ ಒಂದು ದಿನ  ಕಳೆದ್ರು.

ವೀಕೆಂಡ್ ರಜೆಯಾದ ಕಾರಣ ಶನಿವಾರ-ಭಾನುವಾರ ರಾಜಧಾನಿ ಬೆಂಗಳೂರಿನ ಜನ, ಸಾವಿರಾರು ಕಾರುಗಳಲ್ಲಿ ಆಶ್ರಮಕ್ಕೆ ಆಗಮಿಸಿ ಆದಿಯೋಗಿ ಶಿವನ ಸನ್ನಿಧಿಯಲ್ಲಿ ಒಂದು ದಿನ ಕಳೆದ್ರು.

6 / 14
ತಮಿಳುನಾಡಿನ ಕೊಯಮತ್ತೂರು ಬಳಿ ಹೊರತುಪಡಿಸಿದರೆ ನಮ್ಮ ರಾಜ್ಯದಲ್ಲಿ... ಎಲ್ಲಿಯೂ 112 ಅಡಿಗಳ ಶಿವನ ವಿಗ್ರಹ ಇಲ್ಲ.  ಇದ್ರಿಂದ ಶಿವನ ಭಕ್ತರು ಶಿವನನ್ನು ನೋಡಿ ಕಣ್ತುಂಬಿಕೊಳ್ತಿದ್ದ ದೃಶ್ಯಗಳು ಕಂಡು ಬಂತು.

ತಮಿಳುನಾಡಿನ ಕೊಯಮತ್ತೂರು ಬಳಿ ಹೊರತುಪಡಿಸಿದರೆ ನಮ್ಮ ರಾಜ್ಯದಲ್ಲಿ... ಎಲ್ಲಿಯೂ 112 ಅಡಿಗಳ ಶಿವನ ವಿಗ್ರಹ ಇಲ್ಲ. ಇದ್ರಿಂದ ಶಿವನ ಭಕ್ತರು ಶಿವನನ್ನು ನೋಡಿ ಕಣ್ತುಂಬಿಕೊಳ್ತಿದ್ದ ದೃಶ್ಯಗಳು ಕಂಡು ಬಂತು.

7 / 14
ವಾರಾಂತ್ಯ ಸಂಜೆ 7 ಗಂಟೆ ಸಮಯದಲ್ಲಿ ಶಿವನ ವಿಗ್ರಹದ ಮೇಲೆ ಲೇಸರ್ ಶೋ ನಡೆಯುತ್ತೆ ಎಂಬುದನ್ನು ಅರಿತು ಸಾವಿರಾರು ಜನ ಮಧ್ಯಾಹ್ನದಿಂದ ಸಂಜೆವರೆಗೂ ಕಾದು ಕುಳಿತಿದ್ರು. ಆದ್ರೆ ತಾಂತ್ರಿಕ ಅಡಚಣೆಯಿಂದ ಲೇಸರ್ ಶೋ ರದ್ದು ಮಾಡಿರುವ ಕಾರಣ ಜನ ನಿರಾಸೆಯಿಂದ ವಾಪಸ್ ಮರಳುವಂತಾಯಿತು.

ವಾರಾಂತ್ಯ ಸಂಜೆ 7 ಗಂಟೆ ಸಮಯದಲ್ಲಿ ಶಿವನ ವಿಗ್ರಹದ ಮೇಲೆ ಲೇಸರ್ ಶೋ ನಡೆಯುತ್ತೆ ಎಂಬುದನ್ನು ಅರಿತು ಸಾವಿರಾರು ಜನ ಮಧ್ಯಾಹ್ನದಿಂದ ಸಂಜೆವರೆಗೂ ಕಾದು ಕುಳಿತಿದ್ರು. ಆದ್ರೆ ತಾಂತ್ರಿಕ ಅಡಚಣೆಯಿಂದ ಲೇಸರ್ ಶೋ ರದ್ದು ಮಾಡಿರುವ ಕಾರಣ ಜನ ನಿರಾಸೆಯಿಂದ ವಾಪಸ್ ಮರಳುವಂತಾಯಿತು.

8 / 14
ವಿಕೆಂಡ್ ನಲ್ಲಿ ನಂದಿಗಿರಿಧಾಮ ಪ್ರವಾಸಕ್ಕೆ ಬರ್ತಿರುವ ರಾಜಧಾನಿ ಬೆಂಗಳೂರಿನ ಜನ...

ವಿಕೆಂಡ್ ನಲ್ಲಿ ನಂದಿಗಿರಿಧಾಮ ಪ್ರವಾಸಕ್ಕೆ ಬರ್ತಿರುವ ರಾಜಧಾನಿ ಬೆಂಗಳೂರಿನ ಜನ...

9 / 14
ಇನ್ನು ಕೆಲವರು... ಕೈಯಲ್ಲಿರುವ ಮೊಬೈಲ್ ಹಿಡಿದು, ಶಿವನ ಮುಂದೆ ಸೆಲ್ಫಿ ತೆಗೆದುಕೊಳ್ತಿರುವ ದೃಶ್ಯ.

ಇನ್ನು ಕೆಲವರು... ಕೈಯಲ್ಲಿರುವ ಮೊಬೈಲ್ ಹಿಡಿದು, ಶಿವನ ಮುಂದೆ ಸೆಲ್ಫಿ ತೆಗೆದುಕೊಳ್ತಿರುವ ದೃಶ್ಯ.

10 / 14
ನಂದಿಗಿರಿಧಾಮ ಪ್ರವಾಸ ಮುಗಿಸಿಕೊಂಡು 112 ಅಡಿಗಳ ಆದಿಯೋಗಿ ಶಿವನ ಬಳಿ ಆಗಮಿಸ್ತಿದ್ದಾರೆ.

ನಂದಿಗಿರಿಧಾಮ ಪ್ರವಾಸ ಮುಗಿಸಿಕೊಂಡು 112 ಅಡಿಗಳ ಆದಿಯೋಗಿ ಶಿವನ ಬಳಿ ಆಗಮಿಸ್ತಿದ್ದಾರೆ.

11 / 14
ಆದ್ರೆ ಆಶ್ರಮ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಯಾವುದೆ ಮೂಲಭೌತ ಸೌಕರ್ಯಗಳು ಇಲ್ಲ.

ಆದ್ರೆ ಆಶ್ರಮ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಯಾವುದೆ ಮೂಲಭೌತ ಸೌಕರ್ಯಗಳು ಇಲ್ಲ.

12 / 14
ಚಿಕ್ಕಬಳ್ಳಾಪುರ: ನಂದಿ ನೋಡಲು ಬಂದವರು, ಒಂಟಿ ಕಾಲಲ್ಲಿ ನಿಂತು ಯೋಗ-ಭಕ್ತಿ ಭಾವದಿಂದ ಆದಿಯೋಗಿ ಶಿವನ ಕಣ್ತುಂಬಿಕೊಂಡರು! ಚಿತ್ರಗಳಿವೆ ನೋಡಿ

13 / 14
ಇದ್ರಿಂದ ಆದಿಯೋಗಿ ಬಳಿ ಹೋಗುವವರು ಊಟ ತಿಂಡಿ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಂಡು ಹೋದರೆ ಕೆಲ ಹೊತ್ತು ಕಾಲ ಕಳೆಯಬಹುದು.

ಇದ್ರಿಂದ ಆದಿಯೋಗಿ ಬಳಿ ಹೋಗುವವರು ಊಟ ತಿಂಡಿ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಂಡು ಹೋದರೆ ಕೆಲ ಹೊತ್ತು ಕಾಲ ಕಳೆಯಬಹುದು.

14 / 14

Published On - 12:58 pm, Mon, 23 January 23

Follow us
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ