AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranjani Raghavan: ಕರಡಿಗಳ ಜತೆ ಸಮಯ ಕಳೆದ ನಟಿ ರಂಜನಿ ರಾಘವನ್​; ಇದಕ್ಕಿದೆ ಕಾರಣ

ಕರಡಿ ಕುಣಿತದವರ ಬಳಿ ಇರುವ 63 ಕರಡಿಗಳನ್ನು ರಕ್ಷಿಸಿ ಅವುಗಳನ್ನು ಸಾಕುವ ಕೆಲಸ Wildlife SOS ಅವರಿಂದ ಆಗುತ್ತಿದೆ. ಈ ಕೇಂದ್ರಕ್ಕೆ ರಂಜನಿ ರಾಘವನ್ ಭೇಟಿ ನೀಡಿದ್ದಾರೆ. ಇದು ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾವನದಲ್ಲಿದೆ.

ರಾಜೇಶ್ ದುಗ್ಗುಮನೆ
|

Updated on:Jan 23, 2023 | 4:09 PM

Share
ನಟಿ ರಂಜನಿ ರಾಘವನ್ ಅವರು ಬಣ್ಣದ ಲೋಕದ ಕೆಲಸಗಳ ಜತೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಕಥೆ-ಕಾದಂಬರಿಯನ್ನೂ ಬರೆಯುತ್ತಾರೆ ಅವರು. ಈಗ ಅವರು ಕರಡಿಗಳ ಜತೆ ಸಮಯ ಕಳೆದಿದ್ದಾರೆ.

ನಟಿ ರಂಜನಿ ರಾಘವನ್ ಅವರು ಬಣ್ಣದ ಲೋಕದ ಕೆಲಸಗಳ ಜತೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಕಥೆ-ಕಾದಂಬರಿಯನ್ನೂ ಬರೆಯುತ್ತಾರೆ ಅವರು. ಈಗ ಅವರು ಕರಡಿಗಳ ಜತೆ ಸಮಯ ಕಳೆದಿದ್ದಾರೆ.

1 / 5
ಕರಡಿ ಕುಣಿತದವರ ಬಳಿ ಇರುವ 63 ಕರಡಿಗಳನ್ನು ರಕ್ಷಿಸಿ ಅವುಗಳನ್ನು ಸಾಕುವ ಕೆಲಸ Wildlife SOS ಅವರಿಂದ ಆಗುತ್ತಿದೆ. ಈ ಕೇಂದ್ರಕ್ಕೆ ರಂಜನಿ ರಾಘವನ್ ಭೇಟಿ ನೀಡಿದ್ದಾರೆ. ಇದು ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾವನದಲ್ಲಿದೆ.

ಕರಡಿ ಕುಣಿತದವರ ಬಳಿ ಇರುವ 63 ಕರಡಿಗಳನ್ನು ರಕ್ಷಿಸಿ ಅವುಗಳನ್ನು ಸಾಕುವ ಕೆಲಸ Wildlife SOS ಅವರಿಂದ ಆಗುತ್ತಿದೆ. ಈ ಕೇಂದ್ರಕ್ಕೆ ರಂಜನಿ ರಾಘವನ್ ಭೇಟಿ ನೀಡಿದ್ದಾರೆ. ಇದು ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾವನದಲ್ಲಿದೆ.

2 / 5
ಈ ಕರಡಿಗಳಿಗೆ ರಂಜನಿ ರಾಘವನ್ ಅವರು ಪೀನಟ್ ಬಟರ್ ಹಾಗೂ ಖರ್ಜೂರ ಕೊಟ್ಟಿದ್ದಾರೆ. ಕರಡಿ ಕುಣಿಸುವವರ ಬಳಿ ಇದ್ದಾಗ ಸರಿಯಾಗಿ ಆಹಾರ ನೀಡದ ಕಾರಣ ಅದರ ಬೆಳವಣಿಗೆ ಕುಂಠಿತವಾಗಿದೆ ಎಂದು ರಂಜನಿ ಹೇಳಿಕೊಂಡಿದ್ದಾರೆ. 

ಈ ಕರಡಿಗಳಿಗೆ ರಂಜನಿ ರಾಘವನ್ ಅವರು ಪೀನಟ್ ಬಟರ್ ಹಾಗೂ ಖರ್ಜೂರ ಕೊಟ್ಟಿದ್ದಾರೆ. ಕರಡಿ ಕುಣಿಸುವವರ ಬಳಿ ಇದ್ದಾಗ ಸರಿಯಾಗಿ ಆಹಾರ ನೀಡದ ಕಾರಣ ಅದರ ಬೆಳವಣಿಗೆ ಕುಂಠಿತವಾಗಿದೆ ಎಂದು ರಂಜನಿ ಹೇಳಿಕೊಂಡಿದ್ದಾರೆ. 

3 / 5
‘ಕನ್ನಡತಿ’ ಧಾರಾವಾಹಿಯಲ್ಲಿ ರಂಜನಿ ರಾಘವನ್ ಅವರು ಭುವಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಕೆಲವೇ ದಿನಗಳಲ್ಲಿ ಮುಗಿಯಲಿದೆ..  

‘ಕನ್ನಡತಿ’ ಧಾರಾವಾಹಿಯಲ್ಲಿ ರಂಜನಿ ರಾಘವನ್ ಅವರು ಭುವಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಕೆಲವೇ ದಿನಗಳಲ್ಲಿ ಮುಗಿಯಲಿದೆ..  

4 / 5
‘ಕನ್ನಡತಿ’ ಧಾರಾವಾಹಿ ಪೂರ್ಣಗೊಳ್ಳುತ್ತಿರುವ ಬಗ್ಗೆ ಅನೇಕರಿಗೆ ಬೇಸರವಿದೆ. ಧಾರಾವಾಹಿ ಮುಗಿಯುತ್ತಿರುವ ವಿಚಾರವನ್ನು ರಂಜನಿ ಅವರೇ ಖಚಿತಪಡಿಸಿದ್ದರು.  

‘ಕನ್ನಡತಿ’ ಧಾರಾವಾಹಿ ಪೂರ್ಣಗೊಳ್ಳುತ್ತಿರುವ ಬಗ್ಗೆ ಅನೇಕರಿಗೆ ಬೇಸರವಿದೆ. ಧಾರಾವಾಹಿ ಮುಗಿಯುತ್ತಿರುವ ವಿಚಾರವನ್ನು ರಂಜನಿ ಅವರೇ ಖಚಿತಪಡಿಸಿದ್ದರು.  

5 / 5

Published On - 2:43 pm, Mon, 23 January 23

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?