AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranjani Raghavan: ಕರಡಿಗಳ ಜತೆ ಸಮಯ ಕಳೆದ ನಟಿ ರಂಜನಿ ರಾಘವನ್​; ಇದಕ್ಕಿದೆ ಕಾರಣ

ಕರಡಿ ಕುಣಿತದವರ ಬಳಿ ಇರುವ 63 ಕರಡಿಗಳನ್ನು ರಕ್ಷಿಸಿ ಅವುಗಳನ್ನು ಸಾಕುವ ಕೆಲಸ Wildlife SOS ಅವರಿಂದ ಆಗುತ್ತಿದೆ. ಈ ಕೇಂದ್ರಕ್ಕೆ ರಂಜನಿ ರಾಘವನ್ ಭೇಟಿ ನೀಡಿದ್ದಾರೆ. ಇದು ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾವನದಲ್ಲಿದೆ.

ರಾಜೇಶ್ ದುಗ್ಗುಮನೆ
|

Updated on:Jan 23, 2023 | 4:09 PM

Share
ನಟಿ ರಂಜನಿ ರಾಘವನ್ ಅವರು ಬಣ್ಣದ ಲೋಕದ ಕೆಲಸಗಳ ಜತೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಕಥೆ-ಕಾದಂಬರಿಯನ್ನೂ ಬರೆಯುತ್ತಾರೆ ಅವರು. ಈಗ ಅವರು ಕರಡಿಗಳ ಜತೆ ಸಮಯ ಕಳೆದಿದ್ದಾರೆ.

ನಟಿ ರಂಜನಿ ರಾಘವನ್ ಅವರು ಬಣ್ಣದ ಲೋಕದ ಕೆಲಸಗಳ ಜತೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಕಥೆ-ಕಾದಂಬರಿಯನ್ನೂ ಬರೆಯುತ್ತಾರೆ ಅವರು. ಈಗ ಅವರು ಕರಡಿಗಳ ಜತೆ ಸಮಯ ಕಳೆದಿದ್ದಾರೆ.

1 / 5
ಕರಡಿ ಕುಣಿತದವರ ಬಳಿ ಇರುವ 63 ಕರಡಿಗಳನ್ನು ರಕ್ಷಿಸಿ ಅವುಗಳನ್ನು ಸಾಕುವ ಕೆಲಸ Wildlife SOS ಅವರಿಂದ ಆಗುತ್ತಿದೆ. ಈ ಕೇಂದ್ರಕ್ಕೆ ರಂಜನಿ ರಾಘವನ್ ಭೇಟಿ ನೀಡಿದ್ದಾರೆ. ಇದು ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾವನದಲ್ಲಿದೆ.

ಕರಡಿ ಕುಣಿತದವರ ಬಳಿ ಇರುವ 63 ಕರಡಿಗಳನ್ನು ರಕ್ಷಿಸಿ ಅವುಗಳನ್ನು ಸಾಕುವ ಕೆಲಸ Wildlife SOS ಅವರಿಂದ ಆಗುತ್ತಿದೆ. ಈ ಕೇಂದ್ರಕ್ಕೆ ರಂಜನಿ ರಾಘವನ್ ಭೇಟಿ ನೀಡಿದ್ದಾರೆ. ಇದು ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾವನದಲ್ಲಿದೆ.

2 / 5
ಈ ಕರಡಿಗಳಿಗೆ ರಂಜನಿ ರಾಘವನ್ ಅವರು ಪೀನಟ್ ಬಟರ್ ಹಾಗೂ ಖರ್ಜೂರ ಕೊಟ್ಟಿದ್ದಾರೆ. ಕರಡಿ ಕುಣಿಸುವವರ ಬಳಿ ಇದ್ದಾಗ ಸರಿಯಾಗಿ ಆಹಾರ ನೀಡದ ಕಾರಣ ಅದರ ಬೆಳವಣಿಗೆ ಕುಂಠಿತವಾಗಿದೆ ಎಂದು ರಂಜನಿ ಹೇಳಿಕೊಂಡಿದ್ದಾರೆ. 

ಈ ಕರಡಿಗಳಿಗೆ ರಂಜನಿ ರಾಘವನ್ ಅವರು ಪೀನಟ್ ಬಟರ್ ಹಾಗೂ ಖರ್ಜೂರ ಕೊಟ್ಟಿದ್ದಾರೆ. ಕರಡಿ ಕುಣಿಸುವವರ ಬಳಿ ಇದ್ದಾಗ ಸರಿಯಾಗಿ ಆಹಾರ ನೀಡದ ಕಾರಣ ಅದರ ಬೆಳವಣಿಗೆ ಕುಂಠಿತವಾಗಿದೆ ಎಂದು ರಂಜನಿ ಹೇಳಿಕೊಂಡಿದ್ದಾರೆ. 

3 / 5
‘ಕನ್ನಡತಿ’ ಧಾರಾವಾಹಿಯಲ್ಲಿ ರಂಜನಿ ರಾಘವನ್ ಅವರು ಭುವಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಕೆಲವೇ ದಿನಗಳಲ್ಲಿ ಮುಗಿಯಲಿದೆ..  

‘ಕನ್ನಡತಿ’ ಧಾರಾವಾಹಿಯಲ್ಲಿ ರಂಜನಿ ರಾಘವನ್ ಅವರು ಭುವಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಕೆಲವೇ ದಿನಗಳಲ್ಲಿ ಮುಗಿಯಲಿದೆ..  

4 / 5
‘ಕನ್ನಡತಿ’ ಧಾರಾವಾಹಿ ಪೂರ್ಣಗೊಳ್ಳುತ್ತಿರುವ ಬಗ್ಗೆ ಅನೇಕರಿಗೆ ಬೇಸರವಿದೆ. ಧಾರಾವಾಹಿ ಮುಗಿಯುತ್ತಿರುವ ವಿಚಾರವನ್ನು ರಂಜನಿ ಅವರೇ ಖಚಿತಪಡಿಸಿದ್ದರು.  

‘ಕನ್ನಡತಿ’ ಧಾರಾವಾಹಿ ಪೂರ್ಣಗೊಳ್ಳುತ್ತಿರುವ ಬಗ್ಗೆ ಅನೇಕರಿಗೆ ಬೇಸರವಿದೆ. ಧಾರಾವಾಹಿ ಮುಗಿಯುತ್ತಿರುವ ವಿಚಾರವನ್ನು ರಂಜನಿ ಅವರೇ ಖಚಿತಪಡಿಸಿದ್ದರು.  

5 / 5

Published On - 2:43 pm, Mon, 23 January 23

ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ