AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranjani Raghavan: ಕರಡಿಗಳ ಜತೆ ಸಮಯ ಕಳೆದ ನಟಿ ರಂಜನಿ ರಾಘವನ್​; ಇದಕ್ಕಿದೆ ಕಾರಣ

ಕರಡಿ ಕುಣಿತದವರ ಬಳಿ ಇರುವ 63 ಕರಡಿಗಳನ್ನು ರಕ್ಷಿಸಿ ಅವುಗಳನ್ನು ಸಾಕುವ ಕೆಲಸ Wildlife SOS ಅವರಿಂದ ಆಗುತ್ತಿದೆ. ಈ ಕೇಂದ್ರಕ್ಕೆ ರಂಜನಿ ರಾಘವನ್ ಭೇಟಿ ನೀಡಿದ್ದಾರೆ. ಇದು ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾವನದಲ್ಲಿದೆ.

ರಾಜೇಶ್ ದುಗ್ಗುಮನೆ
|

Updated on:Jan 23, 2023 | 4:09 PM

Share
ನಟಿ ರಂಜನಿ ರಾಘವನ್ ಅವರು ಬಣ್ಣದ ಲೋಕದ ಕೆಲಸಗಳ ಜತೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಕಥೆ-ಕಾದಂಬರಿಯನ್ನೂ ಬರೆಯುತ್ತಾರೆ ಅವರು. ಈಗ ಅವರು ಕರಡಿಗಳ ಜತೆ ಸಮಯ ಕಳೆದಿದ್ದಾರೆ.

ನಟಿ ರಂಜನಿ ರಾಘವನ್ ಅವರು ಬಣ್ಣದ ಲೋಕದ ಕೆಲಸಗಳ ಜತೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಕಥೆ-ಕಾದಂಬರಿಯನ್ನೂ ಬರೆಯುತ್ತಾರೆ ಅವರು. ಈಗ ಅವರು ಕರಡಿಗಳ ಜತೆ ಸಮಯ ಕಳೆದಿದ್ದಾರೆ.

1 / 5
ಕರಡಿ ಕುಣಿತದವರ ಬಳಿ ಇರುವ 63 ಕರಡಿಗಳನ್ನು ರಕ್ಷಿಸಿ ಅವುಗಳನ್ನು ಸಾಕುವ ಕೆಲಸ Wildlife SOS ಅವರಿಂದ ಆಗುತ್ತಿದೆ. ಈ ಕೇಂದ್ರಕ್ಕೆ ರಂಜನಿ ರಾಘವನ್ ಭೇಟಿ ನೀಡಿದ್ದಾರೆ. ಇದು ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾವನದಲ್ಲಿದೆ.

ಕರಡಿ ಕುಣಿತದವರ ಬಳಿ ಇರುವ 63 ಕರಡಿಗಳನ್ನು ರಕ್ಷಿಸಿ ಅವುಗಳನ್ನು ಸಾಕುವ ಕೆಲಸ Wildlife SOS ಅವರಿಂದ ಆಗುತ್ತಿದೆ. ಈ ಕೇಂದ್ರಕ್ಕೆ ರಂಜನಿ ರಾಘವನ್ ಭೇಟಿ ನೀಡಿದ್ದಾರೆ. ಇದು ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾವನದಲ್ಲಿದೆ.

2 / 5
ಈ ಕರಡಿಗಳಿಗೆ ರಂಜನಿ ರಾಘವನ್ ಅವರು ಪೀನಟ್ ಬಟರ್ ಹಾಗೂ ಖರ್ಜೂರ ಕೊಟ್ಟಿದ್ದಾರೆ. ಕರಡಿ ಕುಣಿಸುವವರ ಬಳಿ ಇದ್ದಾಗ ಸರಿಯಾಗಿ ಆಹಾರ ನೀಡದ ಕಾರಣ ಅದರ ಬೆಳವಣಿಗೆ ಕುಂಠಿತವಾಗಿದೆ ಎಂದು ರಂಜನಿ ಹೇಳಿಕೊಂಡಿದ್ದಾರೆ. 

ಈ ಕರಡಿಗಳಿಗೆ ರಂಜನಿ ರಾಘವನ್ ಅವರು ಪೀನಟ್ ಬಟರ್ ಹಾಗೂ ಖರ್ಜೂರ ಕೊಟ್ಟಿದ್ದಾರೆ. ಕರಡಿ ಕುಣಿಸುವವರ ಬಳಿ ಇದ್ದಾಗ ಸರಿಯಾಗಿ ಆಹಾರ ನೀಡದ ಕಾರಣ ಅದರ ಬೆಳವಣಿಗೆ ಕುಂಠಿತವಾಗಿದೆ ಎಂದು ರಂಜನಿ ಹೇಳಿಕೊಂಡಿದ್ದಾರೆ. 

3 / 5
‘ಕನ್ನಡತಿ’ ಧಾರಾವಾಹಿಯಲ್ಲಿ ರಂಜನಿ ರಾಘವನ್ ಅವರು ಭುವಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಕೆಲವೇ ದಿನಗಳಲ್ಲಿ ಮುಗಿಯಲಿದೆ..  

‘ಕನ್ನಡತಿ’ ಧಾರಾವಾಹಿಯಲ್ಲಿ ರಂಜನಿ ರಾಘವನ್ ಅವರು ಭುವಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಕೆಲವೇ ದಿನಗಳಲ್ಲಿ ಮುಗಿಯಲಿದೆ..  

4 / 5
‘ಕನ್ನಡತಿ’ ಧಾರಾವಾಹಿ ಪೂರ್ಣಗೊಳ್ಳುತ್ತಿರುವ ಬಗ್ಗೆ ಅನೇಕರಿಗೆ ಬೇಸರವಿದೆ. ಧಾರಾವಾಹಿ ಮುಗಿಯುತ್ತಿರುವ ವಿಚಾರವನ್ನು ರಂಜನಿ ಅವರೇ ಖಚಿತಪಡಿಸಿದ್ದರು.  

‘ಕನ್ನಡತಿ’ ಧಾರಾವಾಹಿ ಪೂರ್ಣಗೊಳ್ಳುತ್ತಿರುವ ಬಗ್ಗೆ ಅನೇಕರಿಗೆ ಬೇಸರವಿದೆ. ಧಾರಾವಾಹಿ ಮುಗಿಯುತ್ತಿರುವ ವಿಚಾರವನ್ನು ರಂಜನಿ ಅವರೇ ಖಚಿತಪಡಿಸಿದ್ದರು.  

5 / 5

Published On - 2:43 pm, Mon, 23 January 23

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ