AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli Catch: ವಿರಾಟ್ ಕೊಹ್ಲಿಯ ಸ್ಟನ್ನಿಂಗ್ ಕ್ಯಾಚ್ ಕಂಡು ಗ್ಯಾಲರಿಯಲ್ಲಿ ಶಾಕ್ ಆದ ಅನುಷ್ಕಾ ಶರ್ಮಾ

DC vs RCB IPL 2022: ವಿರಾಟ್ ಈ ಕ್ಯಾಚ್ ಹಿಡಿದ ನಂತರ ಪ್ರೇಕ್ಷಕರು ಖುಷಿಯ ಅಲೆಯಲ್ಲಿ ತೇಲಿದರು. ಸ್ಟೇಡಿಯಂನಲ್ಲಿ ಕೊಹ್ಲಿಯ ಹೆಂಡತಿ ಅನುಷ್ಕಾ ಶರ್ಮಾ ಕೂಡ ಹಾಜರಿದ್ದರು. ಕೊಹ್ಲಿ ಕ್ಯಾಚ್ ಹಿಡಿದ ಸಂದರ್ಭ ಕ್ಯಾಮೆರಾ ನೇರವಾಗಿ ಅನುಷ್ಕಾ ಕಡೆ ಮುಖ ಮಾಡಿತು. ಈ ಸಂದರ್ಭ ಅವರು ಶಾಕ್ ನಡುವೆ ಖುಷಿಯಲ್ಲಿ ಸಂಭ್ರಮಿಸುತ್ತಿದ್ದರು.

Vinay Bhat
|

Updated on:Apr 17, 2022 | 12:20 PM

Share
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ನಿಂದ ದೊಡ್ಡ ಮೊತ್ತ ಬರಲಿಲ್ಲ. ಬೇಗನೆ ರನೌಟ್ ಗೆ ಬಲಿಯಾಗಬೇಕಾಯಿತು. ಆದರೆ, ಪಂದ್ಯ ಗೆಲ್ಲುವಲ್ಲಿ ಕೊಹ್ಲಿಯ ಪಾತ್ರ ಬಹುಮುಖ್ಯ ಆಯಿತು ಎಂದರೆ ನಂಬಲೇ ಬೇಕು. ಅದಕ್ಕೆ ಕಾರಣ ಆಗಿದ್ದು ಆ ಒಂದು ಕ್ಯಾಚ್.

1 / 5
ಹೌದು, ನಿರ್ಣಾಯಕ ಹಂತದಲ್ಲಿ ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಡೆಲ್ಲಿ ಗೆಲುವಿಗೆ ಹೋರಾಟ ನಡೆಸುತ್ತಿದ್ದ ನಾಯಕ ರಿಷಭ್ ಪಂತ್ ವಿಕೆಟ್ ಆರ್ ಸಿಬಿ ತಂಡಕ್ಕೆ ಅಗತ್ಯವಿತ್ತು.

2 / 5
ಇದೇವೇಳೆ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ಗೆ ರಿಷಭ್ ಕವರ್ ನಲ್ಲಿ ಹೊಡೆದರು. ಚೆಂಡು ವಿರಾಟ್ ತಲೆಯ ಮೇಲೆ ಹೋಗುತ್ತಿತ್ತು. ಆದರೆ ಅವರು ಸೂಪರ್ ಮ್ಯಾನ್ ನಂತೆ ಅದ್ಭುತ ಡೈವ್ ಮಾಡಿ ಒಂದು ಕೈಯಿಂದ ಚೆಂಡನ್ನು ಹಿಡಿದು ಪಂತ್ ಗೆ ಪೆವಿಲಿಯನ್ ಹಾದಿ ತೋರಿದರು.

3 / 5
ವಿರಾಟ್ ಈ ಕ್ಯಾಚ್ ಹಿಡಿದ ನಂತರ ಪ್ರೇಕ್ಷಕರು ಖುಷಿಯ ಅಲೆಯಲ್ಲಿ ತೇಲಿದರು. ಸ್ಟೇಡಿಯಂನಲ್ಲಿ ಕೊಹ್ಲಿಯ ಹೆಂಡತಿ ಅನುಷ್ಕಾ ಶರ್ಮಾ ಕೂಡ ಹಾಜರಿದ್ದರು. ಕೊಹ್ಲಿ ಕ್ಯಾಚ್ ಹಿಡಿದ ಸಂದರ್ಭ ಕ್ಯಾಮೆರಾ ನೇರವಾಗಿ ಅನುಷ್ಕಾ ಕಡೆ ಮುಖ ಮಾಡಿತು. ಈ ಸಂದರ್ಭ ಅವರು ಶಾಕ್ ನಡುವೆ ಖುಷಿಯಲ್ಲಿ  ಸಂಭ್ರಮಿಸುತ್ತಿದ್ದರು.

4 / 5
ವಿರಾಟ್ ಕೂಡ ಕ್ಯಾಚ್ ಹಿಡಿದ ನಂತರ ಸ್ಟ್ಯಾಂಡ್ ನಲ್ಲಿದ್ದ ಪತ್ನಿ ಅನುಷ್ಕಾ ಶರ್ಮಾ ಕಡೆಗೆ ನೋಡಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

5 / 5

Published On - 12:01 pm, Sun, 17 April 22

ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್