AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSK Retention List for IPL 2025: ಧೋನಿ ಆಡುವುದು ಖಚಿತ; 6 ಆಟಗಾರರನ್ನು ಉಳಿಸಿಕೊಂಡ ಚೆನ್ನೈ

Chennai Super Kings Retention Players List for IPL 2025: ಐದು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಈ ಮೊದಲು ನಿರೀಕ್ಷಿಸಿದಂತೆ ತನ್ನ ತಂಡಕ್ಕೆ ಯಾವ ಆಟಗಾರ ಸೂಕ್ತ ಎಂಬುದನ್ನು ಅಳೆದು ತೂಗಿ 5 ಆಟಗಾರನನ್ನು ತಂಡದಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿದೆ

ಪೃಥ್ವಿಶಂಕರ
|

Updated on:Oct 31, 2024 | 7:18 PM

Share
ಐದು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಈ ಮೊದಲು ನಿರೀಕ್ಷಿಸಿದಂತೆ ತನ್ನ ತಂಡಕ್ಕೆ ಯಾವ ಆಟಗಾರ ಸೂಕ್ತ ಎಂಬುದನ್ನು ಅಳೆದು ತೂಗಿ 5 ಆಟಗಾರನನ್ನು ತಂಡದಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿದೆ. ಅದರಲ್ಲೂ ತಂಡದ ಹಿರಿಯ ಆಟಗಾರ ಎಂಎಸ್ ಧೋನಿ ಐಪಿಎಲ್​ನಲ್ಲಿ ಆಡುವ ಬಗ್ಗೆ ಹಲವಾರು ಊಹಪೋಹಗಳು ಎದ್ದಿದ್ದವು. ಆದರೀಗ ಆ ಊಹಾಪೋಹಗಳಿಗೆ ತೆರೆ ಎಳೆದಿರುವ ಫ್ರಾಂಚೈಸಿ, ಮುಂದಿನ ಆವೃತ್ತಿಯಲ್ಲಿ ಧೋನಿ ಆಡುವುದನ್ನು ಖಚಿತಪಡಿಸಿದೆ.

ಐದು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಈ ಮೊದಲು ನಿರೀಕ್ಷಿಸಿದಂತೆ ತನ್ನ ತಂಡಕ್ಕೆ ಯಾವ ಆಟಗಾರ ಸೂಕ್ತ ಎಂಬುದನ್ನು ಅಳೆದು ತೂಗಿ 5 ಆಟಗಾರನನ್ನು ತಂಡದಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿದೆ. ಅದರಲ್ಲೂ ತಂಡದ ಹಿರಿಯ ಆಟಗಾರ ಎಂಎಸ್ ಧೋನಿ ಐಪಿಎಲ್​ನಲ್ಲಿ ಆಡುವ ಬಗ್ಗೆ ಹಲವಾರು ಊಹಪೋಹಗಳು ಎದ್ದಿದ್ದವು. ಆದರೀಗ ಆ ಊಹಾಪೋಹಗಳಿಗೆ ತೆರೆ ಎಳೆದಿರುವ ಫ್ರಾಂಚೈಸಿ, ಮುಂದಿನ ಆವೃತ್ತಿಯಲ್ಲಿ ಧೋನಿ ಆಡುವುದನ್ನು ಖಚಿತಪಡಿಸಿದೆ.

1 / 6
ಮೊದಲೇ ನಿರ್ಧರಿಸಿದಂತೆ ನಾಯಕ ರುತುರಾಜ್ ಗಾಯಕ್ವಾಡ್​ರನ್ನು ಮೊದಲ ಆಯ್ಕೆಯಾಗಿ ಪರಿಗಣಿಸಿರುವ ಚೆನ್ನೈ ಫ್ರಾಂಚೈಸಿ, ಅವರಿಗೆ 18 ಕೋಟಿ ರೂಗಳನ್ನು ವ್ಯಯಿಸಿದೆ. ಈ ಮೂಲಕ ಮುಂದಿನ ಆವೃತ್ತಿಯಲ್ಲೂ ರುತುರಾಜ್ ತಂಡವನ್ನು ಮುನ್ನಡೆಸುವುದು ಖಚಿತವಾಗಿದೆ.

ಮೊದಲೇ ನಿರ್ಧರಿಸಿದಂತೆ ನಾಯಕ ರುತುರಾಜ್ ಗಾಯಕ್ವಾಡ್​ರನ್ನು ಮೊದಲ ಆಯ್ಕೆಯಾಗಿ ಪರಿಗಣಿಸಿರುವ ಚೆನ್ನೈ ಫ್ರಾಂಚೈಸಿ, ಅವರಿಗೆ 18 ಕೋಟಿ ರೂಗಳನ್ನು ವ್ಯಯಿಸಿದೆ. ಈ ಮೂಲಕ ಮುಂದಿನ ಆವೃತ್ತಿಯಲ್ಲೂ ರುತುರಾಜ್ ತಂಡವನ್ನು ಮುನ್ನಡೆಸುವುದು ಖಚಿತವಾಗಿದೆ.

2 / 6
ಎರಡನೇ ಆಯ್ಕೆಯಾಗಿ ವಿದೇಶಿ ಆಟಗಾರನಿಗೆ ಮಣೆ ಹಾಕಿರುವ ಚೆನ್ನೈ, ಶ್ರೀಲಂಕಾದ ವೇಗದ ಬೌಲರ್ ಮತೀಶಾ ಪತಿರಾನ ಅವರನ್ನು 13 ಕೋಟಿ ರೂ ನೀಡಿ ತಂಡದಲ್ಲೇ ಉಳಿಸಿಕೊಂಡಿದೆ. ಈ ಡೆತ್ ಓವರ್ ಸ್ಪೆಷಲಿಸ್ಟ್ ಚೆನ್ನೈ ತಂಡದ ಬೌಲಿಂಗ್ ಜೀವಾಳವಾಗಿರುವ ಕಾರಣ ಫ್ರಾಂಚೈಸಿ ಇಷ್ಟು ಮೊತ್ತವನ್ನು ವ್ಯಯಿಸಿದೆ.

ಎರಡನೇ ಆಯ್ಕೆಯಾಗಿ ವಿದೇಶಿ ಆಟಗಾರನಿಗೆ ಮಣೆ ಹಾಕಿರುವ ಚೆನ್ನೈ, ಶ್ರೀಲಂಕಾದ ವೇಗದ ಬೌಲರ್ ಮತೀಶಾ ಪತಿರಾನ ಅವರನ್ನು 13 ಕೋಟಿ ರೂ ನೀಡಿ ತಂಡದಲ್ಲೇ ಉಳಿಸಿಕೊಂಡಿದೆ. ಈ ಡೆತ್ ಓವರ್ ಸ್ಪೆಷಲಿಸ್ಟ್ ಚೆನ್ನೈ ತಂಡದ ಬೌಲಿಂಗ್ ಜೀವಾಳವಾಗಿರುವ ಕಾರಣ ಫ್ರಾಂಚೈಸಿ ಇಷ್ಟು ಮೊತ್ತವನ್ನು ವ್ಯಯಿಸಿದೆ.

3 / 6
ಶಿವಂ ದುಬೆಯನ್ನು ಮೂರನೇ ಆಟಗಾರನಾಗಿ ಉಳಿಸಿಕೊಂಡಿರುವ ಚೆನ್ನೈ, ಈ ಸ್ಫೋಟಕ ಬ್ಯಾಟ್ಸ್‌ಮನ್​ಗಾಗಿ 12 ಕೋಟಿ ರೂಗಳನ್ನು ವ್ಯಯಿಸಿದೆ. ದುಬೆ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದು, ಬಿಗ್ ಶಾಟ್ ಹೊಡೆಯುವಲ್ಲಿ ನಿಸ್ಸೀಮರು ಇದರೊಂದಿಗೆ ದುಬೆ ಬೌಲರ್​ ಕೂಡ ಆಗಿದ್ದಾರೆ.

ಶಿವಂ ದುಬೆಯನ್ನು ಮೂರನೇ ಆಟಗಾರನಾಗಿ ಉಳಿಸಿಕೊಂಡಿರುವ ಚೆನ್ನೈ, ಈ ಸ್ಫೋಟಕ ಬ್ಯಾಟ್ಸ್‌ಮನ್​ಗಾಗಿ 12 ಕೋಟಿ ರೂಗಳನ್ನು ವ್ಯಯಿಸಿದೆ. ದುಬೆ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದು, ಬಿಗ್ ಶಾಟ್ ಹೊಡೆಯುವಲ್ಲಿ ನಿಸ್ಸೀಮರು ಇದರೊಂದಿಗೆ ದುಬೆ ಬೌಲರ್​ ಕೂಡ ಆಗಿದ್ದಾರೆ.

4 / 6
ನಾಲ್ಕನೇ ಆಯ್ಕೆಯಾಗಿ ತಂಡದ ಮಾಜಿ ನಾಯಕ ರವೀಂದ್ರ ಜಡೇಜಾರನ್ನು ಉಳಿಸಿಕೊಂಡಿರುವ ಚೆನ್ನೈ, ಈ ಸ್ಟಾರ್ ಆಲ್‌ರೌಂಡರ್​ಗಾಗಿ ಬರೋಬ್ಬರಿ 18 ಕೋಟಿ ರೂಗಳನ್ನು ವ್ಯಯಿಸಿದೆ.

ನಾಲ್ಕನೇ ಆಯ್ಕೆಯಾಗಿ ತಂಡದ ಮಾಜಿ ನಾಯಕ ರವೀಂದ್ರ ಜಡೇಜಾರನ್ನು ಉಳಿಸಿಕೊಂಡಿರುವ ಚೆನ್ನೈ, ಈ ಸ್ಟಾರ್ ಆಲ್‌ರೌಂಡರ್​ಗಾಗಿ ಬರೋಬ್ಬರಿ 18 ಕೋಟಿ ರೂಗಳನ್ನು ವ್ಯಯಿಸಿದೆ.

5 / 6
ಕೊನೆಯ ಹಾಗೂ ಐದನೇ ಆಯ್ಕೆಯಾಗಿ ತಂಡದ ಮಾಜಿ ನಾಯಕ ಎಂಎಸ್ ಧೋನಿಯನ್ನು ಉಳಿಸಿಕೊಂಡಿರುವ ಸಿಎಸ್​ಕೆ, ಮಹೀಯನ್ನು ಉಳಿಸಿಕೊಳ್ಳುವುದಕ್ಕಾಗಿ ಕೇವಲ 4 ಕೋಟಿ ರೂಗಳನ್ನು ಖರ್ಚು ಮಾಡಿದೆ. ಅಂದರೆ ಧೋನಿಯನ್ನು ಅನ್​ಕ್ಯಾಪ್ಡ್ ಆಟಗಾರನಾಗಿ ಚೆನ್ನೈ ಆಯ್ಕೆ ಮಾಡಿದೆ.

ಕೊನೆಯ ಹಾಗೂ ಐದನೇ ಆಯ್ಕೆಯಾಗಿ ತಂಡದ ಮಾಜಿ ನಾಯಕ ಎಂಎಸ್ ಧೋನಿಯನ್ನು ಉಳಿಸಿಕೊಂಡಿರುವ ಸಿಎಸ್​ಕೆ, ಮಹೀಯನ್ನು ಉಳಿಸಿಕೊಳ್ಳುವುದಕ್ಕಾಗಿ ಕೇವಲ 4 ಕೋಟಿ ರೂಗಳನ್ನು ಖರ್ಚು ಮಾಡಿದೆ. ಅಂದರೆ ಧೋನಿಯನ್ನು ಅನ್​ಕ್ಯಾಪ್ಡ್ ಆಟಗಾರನಾಗಿ ಚೆನ್ನೈ ಆಯ್ಕೆ ಮಾಡಿದೆ.

6 / 6

Published On - 5:44 pm, Thu, 31 October 24

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​