AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 Orange Cap: ಆರೆಂಜ್​ ಕ್ಯಾಪ್​ ರೇಸ್​ನಲ್ಲಿ ಆರ್​ಸಿಬಿ ನಾಯಕನ ಅಕ್ಕ ಪಕ್ಕದಲ್ಲೂ ಯಾರಿಲ್ಲ..!

IPL 2023 Orange Cap: ಅತಿ ಹೆಚ್ಚು ರನ್ ಬಾರಿಸುವುದರೊಂದಿಗೆ ಆರೆಂಜ್ ಕ್ಯಾಪ್ ಗೆಲ್ಲುವುದಕ್ಕಾಗಿ ಆಟಗಾರರ ನಡುವೆಯೂ ಪೈಪೋಟಿ ಏರ್ಪಟ್ಟಿದೆ. ಹಾಗಿದ್ದರೆ, ಆರೆಂಜ್ ಕ್ಯಾಪ್​ ರೇಸ್​ನಲ್ಲಿರುವ ಟಾಪ್ 10 ಆಟಗಾರರು ಯಾರು ಎಂಬುದನ್ನು ಗಮನಿಸುವುದಾದರೆ...

ಪೃಥ್ವಿಶಂಕರ
|

Updated on:Apr 24, 2023 | 3:14 PM

Share
16ನೇ ಐಪಿಎಲ್ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣುತ್ತಿದೆ. ಈ ಲೀಗ್​ನಲ್ಲಿ ಇದುವರೆಗೆ 33 ಪಂದ್ಯಗಳು ಪೂರ್ಣಗೊಂಡಿದ್ದು ಒಂದೆಡೆ, ಪಾಯಿಂಟ್‌ ಪಟ್ಟಿಯಲ್ಲಿ ಮೇಲಕ್ಕೇರಲು ತಂಡಗಳ ನಡುವೆ ತೀವ್ರ ಕದನ ಮುಂದುವರೆದಿದೆ. ಇತ್ತ ಅತಿ ಹೆಚ್ಚು ರನ್ ಬಾರಿಸುವುದರೊಂದಿಗೆ ಆರೆಂಜ್ ಕ್ಯಾಪ್ ಗೆಲ್ಲುವುದಕ್ಕಾಗಿ ಆಟಗಾರರ ನಡುವೆಯೂ ಪೈಪೋಟಿ ಏರ್ಪಟ್ಟಿದೆ. ಹಾಗಿದ್ದರೆ, ಆರೆಂಜ್ ಕ್ಯಾಪ್​ ರೇಸ್​ನಲ್ಲಿರುವ ಟಾಪ್ 10 ಆಟಗಾರರು ಯಾರು ಎಂಬುದನ್ನು ಗಮನಿಸುವುದಾದರೆ....

16ನೇ ಐಪಿಎಲ್ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣುತ್ತಿದೆ. ಈ ಲೀಗ್​ನಲ್ಲಿ ಇದುವರೆಗೆ 33 ಪಂದ್ಯಗಳು ಪೂರ್ಣಗೊಂಡಿದ್ದು ಒಂದೆಡೆ, ಪಾಯಿಂಟ್‌ ಪಟ್ಟಿಯಲ್ಲಿ ಮೇಲಕ್ಕೇರಲು ತಂಡಗಳ ನಡುವೆ ತೀವ್ರ ಕದನ ಮುಂದುವರೆದಿದೆ. ಇತ್ತ ಅತಿ ಹೆಚ್ಚು ರನ್ ಬಾರಿಸುವುದರೊಂದಿಗೆ ಆರೆಂಜ್ ಕ್ಯಾಪ್ ಗೆಲ್ಲುವುದಕ್ಕಾಗಿ ಆಟಗಾರರ ನಡುವೆಯೂ ಪೈಪೋಟಿ ಏರ್ಪಟ್ಟಿದೆ. ಹಾಗಿದ್ದರೆ, ಆರೆಂಜ್ ಕ್ಯಾಪ್​ ರೇಸ್​ನಲ್ಲಿರುವ ಟಾಪ್ 10 ಆಟಗಾರರು ಯಾರು ಎಂಬುದನ್ನು ಗಮನಿಸುವುದಾದರೆ....

1 / 11
ಆರೆಂಜ್ ಕ್ಯಾಪ್ ರೇಸ್​ನಲ್ಲಿ ಸದ್ಯ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮುಂದಿದ್ದು, ಇದುವರೆಗೆ 7 ಇನ್ನಿಂಗ್ಸ್‌ಗಳನ್ನಾಡಿರುವ ಫಾಫ್ 405 ರನ್ ಬಾರಿಸಿದ್ದಾರೆ. 67.50 ಸರಾಸರಿಯಲ್ಲಿ ರನ್ ಕಲೆ ಹಾಕಿರುವ ಫಾಫ್ ಇದುವರೆಗೆ 33 ಬೌಂಡರಿ ಹಾಗೂ 25 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಆರೆಂಜ್ ಕ್ಯಾಪ್ ರೇಸ್​ನಲ್ಲಿ ಸದ್ಯ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮುಂದಿದ್ದು, ಇದುವರೆಗೆ 7 ಇನ್ನಿಂಗ್ಸ್‌ಗಳನ್ನಾಡಿರುವ ಫಾಫ್ 405 ರನ್ ಬಾರಿಸಿದ್ದಾರೆ. 67.50 ಸರಾಸರಿಯಲ್ಲಿ ರನ್ ಕಲೆ ಹಾಕಿರುವ ಫಾಫ್ ಇದುವರೆಗೆ 33 ಬೌಂಡರಿ ಹಾಗೂ 25 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

2 / 11
ಎರಡನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಇದ್ದು, ಈ ಆಟಗಾರ 7 ಇನ್ನಿಂಗ್ಸ್‌ಗಳಲ್ಲಿ ಸತತ ನಾಲ್ಕನೇ ಅರ್ಧಶತಕದೊಂದಿಗೆ 314 ರನ್ ಗಳಿಸಿದ್ದಾರೆ.

ಎರಡನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಇದ್ದು, ಈ ಆಟಗಾರ 7 ಇನ್ನಿಂಗ್ಸ್‌ಗಳಲ್ಲಿ ಸತತ ನಾಲ್ಕನೇ ಅರ್ಧಶತಕದೊಂದಿಗೆ 314 ರನ್ ಗಳಿಸಿದ್ದಾರೆ.

3 / 11
ಇನ್ನು ಮೂರನೇ ಸ್ಥಾನದಲ್ಲಿ 285 ರನ್ ಸಿಡಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಇದ್ದಾರೆ.

ಇನ್ನು ಮೂರನೇ ಸ್ಥಾನದಲ್ಲಿ 285 ರನ್ ಸಿಡಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಇದ್ದಾರೆ.

4 / 11
ನಾಲ್ಕನೇ ಸ್ಥಾನದಲ್ಲಿ ಆರ್​ಸಿಬಿಯ ಮತ್ತೊಬ್ಬ ಓಪನರ್ ಕೊಹ್ಲಿ ಇದ್ದು, ವಿರಾಟ್ ಇದುವರೆಗೆ 7 ಇನ್ನಿಂಗ್ಸ್​ಗಳಲ್ಲಿ 279 ಬಾರಿಸಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ಆರ್​ಸಿಬಿಯ ಮತ್ತೊಬ್ಬ ಓಪನರ್ ಕೊಹ್ಲಿ ಇದ್ದು, ವಿರಾಟ್ ಇದುವರೆಗೆ 7 ಇನ್ನಿಂಗ್ಸ್​ಗಳಲ್ಲಿ 279 ಬಾರಿಸಿದ್ದಾರೆ.

5 / 11
5ನೇ ಸ್ಥಾನದಲ್ಲಿ 7 ಇನ್ನಿಂಗ್ಸ್​ಗಳಲ್ಲಿ 270 ರನ್ ಬಾರಿಸಿರುವ ಸಿಎಸ್​ಕೆ ಓಪನರ್ ರುತುರಾಜ್ ಗಾಯಕ್ವಾಡ್ ಇದ್ದಾರೆ.

5ನೇ ಸ್ಥಾನದಲ್ಲಿ 7 ಇನ್ನಿಂಗ್ಸ್​ಗಳಲ್ಲಿ 270 ರನ್ ಬಾರಿಸಿರುವ ಸಿಎಸ್​ಕೆ ಓಪನರ್ ರುತುರಾಜ್ ಗಾಯಕ್ವಾಡ್ ಇದ್ದಾರೆ.

6 / 11
262 ರನ್ ಬಾರಿಸಿರುವ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ ಎಲ್ ರಾಹುಲ್ 6ನೇ ಸ್ಥಾನದಲ್ಲಿದ್ದಾರೆ.

262 ರನ್ ಬಾರಿಸಿರುವ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ ಎಲ್ ರಾಹುಲ್ 6ನೇ ಸ್ಥಾನದಲ್ಲಿದ್ದಾರೆ.

7 / 11
7 ಇನ್ನಿಂಗ್ಸ್​ಗಳಲ್ಲಿ 254 ರನ್ ಬಾರಿಸಿರುವ ಕೆಕೆಆರ್ ಆರಂಭಿಕ ವೆಂಕಟೇಶ್ ಅಯ್ಯರ್​ಗೆ 7ನೇ ಸ್ಥಾನ

7 ಇನ್ನಿಂಗ್ಸ್​ಗಳಲ್ಲಿ 254 ರನ್ ಬಾರಿಸಿರುವ ಕೆಕೆಆರ್ ಆರಂಭಿಕ ವೆಂಕಟೇಶ್ ಅಯ್ಯರ್​ಗೆ 7ನೇ ಸ್ಥಾನ

8 / 11
8ನೇ ಸ್ಥಾನದಲ್ಲಿ ಆರ್​ಸಿಬಿಯ ಮತ್ತೊಬ್ಬ ಆಟಗಾರ ಮ್ಯಾಕ್ಸ್​ವೆಲ್ ಇದ್ದು, ಅವರು ಇದುವರೆಗೆ 253 ರನ್ ಚಚ್ಚಿದ್ದಾರೆ.

8ನೇ ಸ್ಥಾನದಲ್ಲಿ ಆರ್​ಸಿಬಿಯ ಮತ್ತೊಬ್ಬ ಆಟಗಾರ ಮ್ಯಾಕ್ಸ್​ವೆಲ್ ಇದ್ದು, ಅವರು ಇದುವರೆಗೆ 253 ರನ್ ಚಚ್ಚಿದ್ದಾರೆ.

9 / 11
9ನೇ ಸ್ಥಾನದಲ್ಲಿ 244 ರನ್​ಗಳೊಂದಿಗೆ ರಾಜಸ್ಥಾನ್ ರಾಯಲ್ಸ್ ಆರಂಭಿಕ ಜೋಸ್ ಬಟ್ಲರ್ ಇದ್ದಾರೆ.

9ನೇ ಸ್ಥಾನದಲ್ಲಿ 244 ರನ್​ಗಳೊಂದಿಗೆ ರಾಜಸ್ಥಾನ್ ರಾಯಲ್ಸ್ ಆರಂಭಿಕ ಜೋಸ್ ಬಟ್ಲರ್ ಇದ್ದಾರೆ.

10 / 11
10ನೇ ಸ್ಥಾನದಲ್ಲಿರುವ ಲಕ್ನೋ ಆರಂಭಿಕ ಕೈಲ್ ಮೇಯರ್ಸ್​ 7 ಇನ್ನಿಂಗ್ಸ್​ಗಳಲ್ಲಿ 243 ರನ್ ಸಿಡಿಸಿದ್ದಾರೆ.

10ನೇ ಸ್ಥಾನದಲ್ಲಿರುವ ಲಕ್ನೋ ಆರಂಭಿಕ ಕೈಲ್ ಮೇಯರ್ಸ್​ 7 ಇನ್ನಿಂಗ್ಸ್​ಗಳಲ್ಲಿ 243 ರನ್ ಸಿಡಿಸಿದ್ದಾರೆ.

11 / 11

Published On - 3:12 pm, Mon, 24 April 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ