AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ರೋಹಿತ್ ಶರ್ಮಾ ಫಿಟ್​ನೆಸ್ ಬಗ್ಗೆ ಪ್ರಶ್ನೆಗಳನ್ನೆತ್ತಿದ ಕಪಿಲ್ ದೇವ್

Rohit Sharma: ತಂಡದಲ್ಲಿರುವ ಪ್ರತಿಯೊಬ್ಬರ ಆಟಗಾರ ಕೂಡ ಫಿಟ್​ ಆಗಿರಬೇಕು. ಅದರಲ್ಲೂ ಮುಖ್ಯವಾಗಿ ನಾಯಕ ಹೆಚ್ಚು ಫಿಟ್​ನೆಸ್​ನಿಂದ ಕೂಡಿರಬೇಕಾಗುತ್ತದೆ.

TV9 Web
| Edited By: |

Updated on: Feb 23, 2023 | 11:58 PM

Share
ಟೀಮ್ ಇಂಡಿಯಾಗೆ ಆಯ್ಕೆ ಆಗಬೇಕಿದ್ದರೆ ಫಿಟ್​ನೆಸ್ ಹೊಂದಿರುವುದು ಕಡ್ಡಾಯ ಎಂಬುದನ್ನು ಇತ್ತೀಚೆಗಷ್ಟೇ ಬಿಸಿಸಿಐ ಸ್ಪಷ್ಟಪಡಿಸಿತ್ತು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಫಿಟ್​ನೆಸ್ ಬಗ್ಗೆ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಪ್ರಶ್ನೆಗಳನ್ನೆತ್ತಿದ್ದಾರೆ.

ಟೀಮ್ ಇಂಡಿಯಾಗೆ ಆಯ್ಕೆ ಆಗಬೇಕಿದ್ದರೆ ಫಿಟ್​ನೆಸ್ ಹೊಂದಿರುವುದು ಕಡ್ಡಾಯ ಎಂಬುದನ್ನು ಇತ್ತೀಚೆಗಷ್ಟೇ ಬಿಸಿಸಿಐ ಸ್ಪಷ್ಟಪಡಿಸಿತ್ತು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಫಿಟ್​ನೆಸ್ ಬಗ್ಗೆ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಪ್ರಶ್ನೆಗಳನ್ನೆತ್ತಿದ್ದಾರೆ.

1 / 6
ಸಂವಾದವೊಂದರಲ್ಲಿ ಮಾತನಾಡಿದ ಕಪಿಲ್ ದೇವ್, ರೋಹಿತ್ ಶರ್ಮಾ ಅವರನ್ನು ಟಿವಿಯಲ್ಲಿ ನೋಡಿದಾಗ ತೂಕ ಹೆಚ್ಚಿದ್ದಾರೆ ಎಂದೆನಿಸುತ್ತದೆ. ಹೀಗಾಗಿ ಅವರು ಫಿಟ್​ನೆಸ್​ನಲ್ಲಿ ಕಠಿಣ ಪರಿಶ್ರಮ ಹಾಕಬೇಕೆಂದು ಕಪಿಲ್ ದೇವ್ ತಿಳಿಸಿದ್ದಾರೆ.

ಸಂವಾದವೊಂದರಲ್ಲಿ ಮಾತನಾಡಿದ ಕಪಿಲ್ ದೇವ್, ರೋಹಿತ್ ಶರ್ಮಾ ಅವರನ್ನು ಟಿವಿಯಲ್ಲಿ ನೋಡಿದಾಗ ತೂಕ ಹೆಚ್ಚಿದ್ದಾರೆ ಎಂದೆನಿಸುತ್ತದೆ. ಹೀಗಾಗಿ ಅವರು ಫಿಟ್​ನೆಸ್​ನಲ್ಲಿ ಕಠಿಣ ಪರಿಶ್ರಮ ಹಾಕಬೇಕೆಂದು ಕಪಿಲ್ ದೇವ್ ತಿಳಿಸಿದ್ದಾರೆ.

2 / 6
ಇದೇ ವೇಳೆ ವಿರಾಟ್ ಕೊಹ್ಲಿಯ ಫಿಟ್​ನೆಸ್ ಅನ್ನು ಶ್ಲಾಘಿಸಿರುವ ಕಪಿಲ್ ದೇವ್, ಕೊಹ್ಲಿ ಅದ್ಭುತವಾಗಿ ಫಿಟ್​ನೆಸ್ ಕಾಯ್ದುಕೊಂಡಿದ್ದಾರೆ. ಅವರಿಂದಲೇ ಸ್ಪೂರ್ತಿ ಪಡೆದು ರೋಹಿತ್ ಶರ್ಮಾ ಫಿಟ್​ನೆಸ್ ಬಗ್ಗೆ ಗಮನ ಕೊಡಬೇಕು ಎಂದರು.

ಇದೇ ವೇಳೆ ವಿರಾಟ್ ಕೊಹ್ಲಿಯ ಫಿಟ್​ನೆಸ್ ಅನ್ನು ಶ್ಲಾಘಿಸಿರುವ ಕಪಿಲ್ ದೇವ್, ಕೊಹ್ಲಿ ಅದ್ಭುತವಾಗಿ ಫಿಟ್​ನೆಸ್ ಕಾಯ್ದುಕೊಂಡಿದ್ದಾರೆ. ಅವರಿಂದಲೇ ಸ್ಪೂರ್ತಿ ಪಡೆದು ರೋಹಿತ್ ಶರ್ಮಾ ಫಿಟ್​ನೆಸ್ ಬಗ್ಗೆ ಗಮನ ಕೊಡಬೇಕು ಎಂದರು.

3 / 6
ಏಕೆಂದರೆ ತಂಡದಲ್ಲಿರುವ ಪ್ರತಿಯೊಬ್ಬರ ಆಟಗಾರ ಕೂಡ ಫಿಟ್​ ಆಗಿರಬೇಕು. ಅದರಲ್ಲೂ ಮುಖ್ಯವಾಗಿ ನಾಯಕ ಹೆಚ್ಚು ಫಿಟ್​ನೆಸ್​ನಿಂದ ಕೂಡಿರಬೇಕಾಗುತ್ತದೆ. ಕ್ಯಾಪ್ಟನ್​ ಫಿಟ್‌ನೆಸ್ ಮಟ್ಟಕ್ಕೆ ಸಂಬಂಧಿಸಿದಂತೆ ಮಾರ್ಕ್‌ಗೆ ತಲುಪದಿದ್ದರೆ ಅದು ನಾಚಿಕೆಗೇಡಿನ ಸಂಗತಿ. ಹೀಗಾಗಿ ರೋಹಿತ್ ತಮ್ಮ ಫಿಟ್‌ನೆಸ್‌ಗೆ ಸ್ವಲ್ಪ ಕಠಿಣ ಪರಿಶ್ರಮ ಹಾಕಬೇಕಾಗಿದೆ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟರು.

ಏಕೆಂದರೆ ತಂಡದಲ್ಲಿರುವ ಪ್ರತಿಯೊಬ್ಬರ ಆಟಗಾರ ಕೂಡ ಫಿಟ್​ ಆಗಿರಬೇಕು. ಅದರಲ್ಲೂ ಮುಖ್ಯವಾಗಿ ನಾಯಕ ಹೆಚ್ಚು ಫಿಟ್​ನೆಸ್​ನಿಂದ ಕೂಡಿರಬೇಕಾಗುತ್ತದೆ. ಕ್ಯಾಪ್ಟನ್​ ಫಿಟ್‌ನೆಸ್ ಮಟ್ಟಕ್ಕೆ ಸಂಬಂಧಿಸಿದಂತೆ ಮಾರ್ಕ್‌ಗೆ ತಲುಪದಿದ್ದರೆ ಅದು ನಾಚಿಕೆಗೇಡಿನ ಸಂಗತಿ. ಹೀಗಾಗಿ ರೋಹಿತ್ ತಮ್ಮ ಫಿಟ್‌ನೆಸ್‌ಗೆ ಸ್ವಲ್ಪ ಕಠಿಣ ಪರಿಶ್ರಮ ಹಾಕಬೇಕಾಗಿದೆ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟರು.

4 / 6
ರೋಹಿತ್ ಉತ್ತಮ ಬ್ಯಾಟರ್ ಎಂಬುದನ್ನು ಈಗಲೂ ನಾನು ಒಪ್ಪುತ್ತೇನೆ. ಆದರೆ ಅವರ ದೇಹ ತೂಕ ಫಿಟ್​ನೆಸ್ ಇಲ್ಲ ಎಂಬುದನ್ನು ತೋರಿಸುತ್ತದೆ. ಹೀಗಾಗಿಯೇ ನಾನು ಅವರು ಫಿಟ್ ಆಗಬೇಕೆಂದು ಬಯಸುತ್ತೇನೆ.

ರೋಹಿತ್ ಉತ್ತಮ ಬ್ಯಾಟರ್ ಎಂಬುದನ್ನು ಈಗಲೂ ನಾನು ಒಪ್ಪುತ್ತೇನೆ. ಆದರೆ ಅವರ ದೇಹ ತೂಕ ಫಿಟ್​ನೆಸ್ ಇಲ್ಲ ಎಂಬುದನ್ನು ತೋರಿಸುತ್ತದೆ. ಹೀಗಾಗಿಯೇ ನಾನು ಅವರು ಫಿಟ್ ಆಗಬೇಕೆಂದು ಬಯಸುತ್ತೇನೆ.

5 / 6
. ನೀವು ವಿರಾಟ್ ಕೊಹ್ಲಿ ಅವರನ್ನು ನೋಡಿ, ಆತನನ್ನು ನೋಡಿದಾಗೆಲ್ಲಾ, ಇದಪ್ಪಾ ಫಿಟ್​ನೆಸ್ ಅಂದರೆ ಅಂದುಕೊಳ್ಳುತ್ತೀವಿ. ಅಂತಹ ಫಿಟ್​ನೆಸ್​ ಟೀಮ್ ಇಂಡಿಯಾ ನಾಯಕ ಕೂಡ ಹೊಂದಿರಬೇಕೆಂದು ಕಪಿಲ್ ದೇವ್ ತಿಳಿಸಿದರು.

. ನೀವು ವಿರಾಟ್ ಕೊಹ್ಲಿ ಅವರನ್ನು ನೋಡಿ, ಆತನನ್ನು ನೋಡಿದಾಗೆಲ್ಲಾ, ಇದಪ್ಪಾ ಫಿಟ್​ನೆಸ್ ಅಂದರೆ ಅಂದುಕೊಳ್ಳುತ್ತೀವಿ. ಅಂತಹ ಫಿಟ್​ನೆಸ್​ ಟೀಮ್ ಇಂಡಿಯಾ ನಾಯಕ ಕೂಡ ಹೊಂದಿರಬೇಕೆಂದು ಕಪಿಲ್ ದೇವ್ ತಿಳಿಸಿದರು.

6 / 6
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ