WTC Final 2023: ಔಟಾ ಅಥವಾ ನಾಟೌಟಾ: ಹೊಸ ವಿವಾದಕ್ಕೆ ಕಾರಣವಾದ ಅಂಪೈರ್ ತೀರ್ಪು..!
Shubman Gill's Controversial Catch: ಒಟ್ಟಿನಲ್ಲಿ ನಿರ್ಣಾಯಕ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪು ಹೊಸ ವಿವಾದವನ್ನು ಹುಟ್ಟುಹಾಕಿದೆ.
Updated on: Jun 10, 2023 | 10:08 PM
![WTC Final 2023: ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪು ಇದೀಗ ವಿವಾದಕ್ಕೀಡಾಗಿದೆ. ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ನೀಡಿದ 444 ರನ್ಗಳ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು.](https://images.tv9kannada.com/wp-content/uploads/2023/06/Green-2.jpg?w=1280&enlarge=true)
WTC Final 2023: ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪು ಇದೀಗ ವಿವಾದಕ್ಕೀಡಾಗಿದೆ. ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ನೀಡಿದ 444 ರನ್ಗಳ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು.
![ಮೊದಲ ವಿಕೆಟ್ಗೆ 41 ರನ್ ಪೇರಿಸಿದ್ದಾಗ ಸ್ಕಾಟ್ ಬೋಲ್ಯಾಂಡ್ ಎಸೆತದಲ್ಲಿ ಗಿಲ್ ಬ್ಯಾಟ್ ಸವರಿ ಚೆಂಡು ಸ್ಲಿಪ್ನತ್ತ ಸಾಗಿತು. ತಕ್ಷಣವೇ ಅತ್ಯುತ್ತಮ ಡೈವಿಂಗ್ ಮೂಲಕ ಕ್ಯಾಮರೋನ್ ಗ್ರೀನ್ ಎಡಗೈಯಲ್ಲಿ ಕ್ಯಾಚ್ ಹಿಡಿದರು. ಇದಾಗ್ಯೂ ಫೀಲ್ಡ್ ಅಂಪೈರ್ ಕ್ಯಾಚ್ ಅನ್ನು ಪರಿಶೀಲಿಸುವಂತೆ ಮೂರನೇ ಅಂಪೈರ್ಗೆ ಮನವಿ ಮಾಡಿದರು.](https://images.tv9kannada.com/wp-content/uploads/2023/06/Green-1.jpg)
ಮೊದಲ ವಿಕೆಟ್ಗೆ 41 ರನ್ ಪೇರಿಸಿದ್ದಾಗ ಸ್ಕಾಟ್ ಬೋಲ್ಯಾಂಡ್ ಎಸೆತದಲ್ಲಿ ಗಿಲ್ ಬ್ಯಾಟ್ ಸವರಿ ಚೆಂಡು ಸ್ಲಿಪ್ನತ್ತ ಸಾಗಿತು. ತಕ್ಷಣವೇ ಅತ್ಯುತ್ತಮ ಡೈವಿಂಗ್ ಮೂಲಕ ಕ್ಯಾಮರೋನ್ ಗ್ರೀನ್ ಎಡಗೈಯಲ್ಲಿ ಕ್ಯಾಚ್ ಹಿಡಿದರು. ಇದಾಗ್ಯೂ ಫೀಲ್ಡ್ ಅಂಪೈರ್ ಕ್ಯಾಚ್ ಅನ್ನು ಪರಿಶೀಲಿಸುವಂತೆ ಮೂರನೇ ಅಂಪೈರ್ಗೆ ಮನವಿ ಮಾಡಿದರು.
![ಹಲವು ಬಾರಿ ರೀಪ್ಲೆ ಮಾಡಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ. ಆದರೆ ರೀಪ್ಲೆ ವೇಳೆಯಲ್ಲೇ ಚೆಂಡು ಮೈದಾನಕ್ಕೆ ತಾಗಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಇದಾಗ್ಯೂ ಮೂರನೇ ಅಂಪೈರ್ ಔಟ್ ಎಂದಿರುವುದು ಅಚ್ಚರಿಗೆ ಕಾರಣವಾಗಿದೆ.](https://images.tv9kannada.com/wp-content/uploads/2023/06/Green-6.jpg)
ಹಲವು ಬಾರಿ ರೀಪ್ಲೆ ಮಾಡಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ. ಆದರೆ ರೀಪ್ಲೆ ವೇಳೆಯಲ್ಲೇ ಚೆಂಡು ಮೈದಾನಕ್ಕೆ ತಾಗಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಇದಾಗ್ಯೂ ಮೂರನೇ ಅಂಪೈರ್ ಔಟ್ ಎಂದಿರುವುದು ಅಚ್ಚರಿಗೆ ಕಾರಣವಾಗಿದೆ.
![ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೈದಾನದಲ್ಲೇ ಆಕ್ರೋಶ ಹೊರಹಾಕಿದ್ದರು. ಇದಾಗ್ಯೂ ಅಂಪೈರ್ ತೀರ್ಪಿಗೆ ತಲೆಬಾಗಿ ಶುಭ್ಮನ್ ಗಿಲ್ (18) ನಿರಾಸೆಯೊಂದಿಗೆ ಮೈದಾನವನ್ನು ತೊರೆದರು.](https://images.tv9kannada.com/wp-content/uploads/2023/06/rohit-9.jpg)
ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೈದಾನದಲ್ಲೇ ಆಕ್ರೋಶ ಹೊರಹಾಕಿದ್ದರು. ಇದಾಗ್ಯೂ ಅಂಪೈರ್ ತೀರ್ಪಿಗೆ ತಲೆಬಾಗಿ ಶುಭ್ಮನ್ ಗಿಲ್ (18) ನಿರಾಸೆಯೊಂದಿಗೆ ಮೈದಾನವನ್ನು ತೊರೆದರು.
![ಇದೀಗ ಟಿವಿಯಲ್ಲಿ ಪರಿಶೀಲಿಸಿದ ಬಳಿಕ ಕೂಡ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಪ್ರತಿಯೊಬ್ಬರಿಗೂ ಬೆರಳುಗಳ ಎಡೆಯಲ್ಲಿ ಚೆಂಡು ನೆಲಕ್ಕೆ ತಾಗಿರುವುದು ಕಂಡು ಬಂದರೂ ಮೂರನೇ ಅಂಪೈರ್ಗೆ ಕಾಣಲಿಲ್ಲವೇ ಎಂದು ಅನೇಕರು ಪ್ರಶ್ನಿಸಿದ್ದಾರೆ.](https://images.tv9kannada.com/wp-content/uploads/2023/06/Green-5.jpg)
ಇದೀಗ ಟಿವಿಯಲ್ಲಿ ಪರಿಶೀಲಿಸಿದ ಬಳಿಕ ಕೂಡ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಪ್ರತಿಯೊಬ್ಬರಿಗೂ ಬೆರಳುಗಳ ಎಡೆಯಲ್ಲಿ ಚೆಂಡು ನೆಲಕ್ಕೆ ತಾಗಿರುವುದು ಕಂಡು ಬಂದರೂ ಮೂರನೇ ಅಂಪೈರ್ಗೆ ಕಾಣಲಿಲ್ಲವೇ ಎಂದು ಅನೇಕರು ಪ್ರಶ್ನಿಸಿದ್ದಾರೆ.
![ಒಟ್ಟಿನಲ್ಲಿ ನಿರ್ಣಾಯಕ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪು ಹೊಸ ವಿವಾದವನ್ನು ಹುಟ್ಟುಹಾಕಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.](https://images.tv9kannada.com/wp-content/uploads/2023/06/Green-4.jpg)
ಒಟ್ಟಿನಲ್ಲಿ ನಿರ್ಣಾಯಕ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪು ಹೊಸ ವಿವಾದವನ್ನು ಹುಟ್ಟುಹಾಕಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.
![ಜಯಲಲಿತಾ ಬಳಿ ಇದ್ದ ಸಾವಿರಾರು ಕೋಟಿ ರೂ. ಚಿನ್ನ-ವಜ್ರಾಭರಣಗಳ ಫೋಟೋಗಳು ಜಯಲಲಿತಾ ಬಳಿ ಇದ್ದ ಸಾವಿರಾರು ಕೋಟಿ ರೂ. ಚಿನ್ನ-ವಜ್ರಾಭರಣಗಳ ಫೋಟೋಗಳು](https://images.tv9kannada.com/wp-content/uploads/2025/02/jayalalitha-1.jpg?w=280&ar=16:9)
![ಧನಂಜಯ್-ಧನ್ಯತಾ ಮದುವೆ ಶಾಸ್ತ್ರದ ನಡುವೆ ಮೊದಲ ಮುತ್ತು ಧನಂಜಯ್-ಧನ್ಯತಾ ಮದುವೆ ಶಾಸ್ತ್ರದ ನಡುವೆ ಮೊದಲ ಮುತ್ತು](https://images.tv9kannada.com/wp-content/uploads/2025/02/daali-dhananjay-wedding-dis.jpg?w=280&ar=16:9)
![ಮೊದಲ ಪಂದ್ಯದಲ್ಲೇ 2 ಹೀನಾಯ ದಾಖಲೆಗಳಿಗೆ ಕೊರೊಳೊಡ್ಡಿದ RCB ಮೊದಲ ಪಂದ್ಯದಲ್ಲೇ 2 ಹೀನಾಯ ದಾಖಲೆಗಳಿಗೆ ಕೊರೊಳೊಡ್ಡಿದ RCB](https://images.tv9kannada.com/wp-content/uploads/2025/02/rcb-20-1.jpg?w=280&ar=16:9)
![WPL 2025: RCB ತಂಡದಿಂದ ಕನ್ನಡತಿ ಔಟ್ WPL 2025: RCB ತಂಡದಿಂದ ಕನ್ನಡತಿ ಔಟ್](https://images.tv9kannada.com/wp-content/uploads/2025/02/rcb-womens-1.jpg?w=280&ar=16:9)
![IPL 2025: ಐಪಿಎಲ್ ಆರಂಭಕ್ಕೆ ಡೇಟ್ ಫಿಕ್ಸ್ IPL 2025: ಐಪಿಎಲ್ ಆರಂಭಕ್ಕೆ ಡೇಟ್ ಫಿಕ್ಸ್](https://images.tv9kannada.com/wp-content/uploads/2025/02/ipl-2025-3.jpg?w=280&ar=16:9)
![ಬಾಬರ್ ಆಝಂ ಆರ್ಭಟಕ್ಕೆ ವಿರಾಟ್ ಕೊಹ್ಲಿ ವಿಶ್ವ ದಾಖಲೆ ಉಡೀಸ್ ಬಾಬರ್ ಆಝಂ ಆರ್ಭಟಕ್ಕೆ ವಿರಾಟ್ ಕೊಹ್ಲಿ ವಿಶ್ವ ದಾಖಲೆ ಉಡೀಸ್](https://images.tv9kannada.com/wp-content/uploads/2025/02/babar-azam-virat-kohli.jpg?w=280&ar=16:9)
![6,6,6,6: RCB ಪರ ಭರ್ಜರಿ ದಾಖಲೆ ಬರೆದ ರಿಚಾ ಘೋಷ್ 6,6,6,6: RCB ಪರ ಭರ್ಜರಿ ದಾಖಲೆ ಬರೆದ ರಿಚಾ ಘೋಷ್](https://images.tv9kannada.com/wp-content/uploads/2025/02/richa-ghosh-rcb.jpg?w=280&ar=16:9)
![WPL 2025: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇತಿಹಾಸ ನಿರ್ಮಿಸಿದ RCB WPL 2025: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇತಿಹಾಸ ನಿರ್ಮಿಸಿದ RCB](https://images.tv9kannada.com/wp-content/uploads/2025/02/rcb-32.jpg?w=280&ar=16:9)
![ಧನಂಜಯ-ಧನ್ಯತಾ ಹಳದಿ ಶಾಸ್ತ್ರದ ಫೋಟೋ ಗ್ಯಾಲರಿ; ಇಲ್ಲಿವೆ ಸಂಭ್ರಮದ ಕ್ಷಣಗಳು ಧನಂಜಯ-ಧನ್ಯತಾ ಹಳದಿ ಶಾಸ್ತ್ರದ ಫೋಟೋ ಗ್ಯಾಲರಿ; ಇಲ್ಲಿವೆ ಸಂಭ್ರಮದ ಕ್ಷಣಗಳು](https://images.tv9kannada.com/wp-content/uploads/2025/02/daali-dhananjaya-marriage-6.jpg?w=280&ar=16:9)
![ಶ್ರೀಗಳು ಸನ್ನೆ ಮಾಡಿದ್ರೆ ಸಾಗುತ್ತೆ ರಥ: ಬೂದಿ ಬಸವೇಶ್ವರ ರಥೋತ್ಸವದ ವಿಶೇಷ ಶ್ರೀಗಳು ಸನ್ನೆ ಮಾಡಿದ್ರೆ ಸಾಗುತ್ತೆ ರಥ: ಬೂದಿ ಬಸವೇಶ್ವರ ರಥೋತ್ಸವದ ವಿಶೇಷ](https://images.tv9kannada.com/wp-content/uploads/2025/02/boodibasaveshwara.jpg?w=280&ar=16:9)
![Weekly Horoscope: ವಾರ ಭವಿಷ್ಯ: ಫೆ 16 ರಿಂದ 22 ರವರೆಗೆ ವಾರ ಭವಿಷ್ಯ Weekly Horoscope: ವಾರ ಭವಿಷ್ಯ: ಫೆ 16 ರಿಂದ 22 ರವರೆಗೆ ವಾರ ಭವಿಷ್ಯ](https://images.tv9kannada.com/wp-content/uploads/2025/02/astrology-5.jpg?w=280&ar=16:9)
![Horoscope: ಕೌಟುಂಬಿಕ ಜೀವನದಲ್ಲಿ ಅಹಂಕಾರಕ್ಕೆ ಅವಕಾಶ ನೀಡಬೇಡಿ Horoscope: ಕೌಟುಂಬಿಕ ಜೀವನದಲ್ಲಿ ಅಹಂಕಾರಕ್ಕೆ ಅವಕಾಶ ನೀಡಬೇಡಿ](https://images.tv9kannada.com/wp-content/uploads/2025/02/zodiac-3.jpg?w=280&ar=16:9)
![Daily Horoscope: ಆರ್ಥಿಕವಾಗಿ ಸ್ಥಿರತೆ ಪಡೆಯಲು ಹೊಸ ಮಾರ್ಗಗಳ ಹುಡುಕಾಟ Daily Horoscope: ಆರ್ಥಿಕವಾಗಿ ಸ್ಥಿರತೆ ಪಡೆಯಲು ಹೊಸ ಮಾರ್ಗಗಳ ಹುಡುಕಾಟ](https://images.tv9kannada.com/wp-content/uploads/2025/02/kannada-horoscope-1.jpg?w=280&ar=16:9)
![Horoscope Today 16 February: ಉದ್ಯೋಗದಲ್ಲಿ ಪ್ರೇಮಾಂಕುರ, ಮನೆಯವರ ಭೀತಿ Horoscope Today 16 February: ಉದ್ಯೋಗದಲ್ಲಿ ಪ್ರೇಮಾಂಕುರ, ಮನೆಯವರ ಭೀತಿ](https://images.tv9kannada.com/wp-content/uploads/2025/02/astrologytoday.jpg?w=280&ar=16:9)
![ಕೊಲೆ ಬೆದರಿಕೆ ಬರುತ್ತಿದೆ, ಭಯವಾಗುತ್ತಿದೆ; ರಣವೀರ್ ಅಲ್ಲಾಹಬಾಡಿಯಾ ಕೊಲೆ ಬೆದರಿಕೆ ಬರುತ್ತಿದೆ, ಭಯವಾಗುತ್ತಿದೆ; ರಣವೀರ್ ಅಲ್ಲಾಹಬಾಡಿಯಾ](https://images.tv9kannada.com/wp-content/uploads/2025/02/ranveer-allahbadia.jpg?w=280&ar=16:9)
![ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ](https://images.tv9kannada.com/wp-content/uploads/2025/02/shivalinge-gowda-1.jpg?w=280&ar=16:9)
![ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ](https://images.tv9kannada.com/wp-content/uploads/2025/02/dhananjay-satish.jpg?w=280&ar=16:9)
![ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್ಪಿಪಿ ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್ಪಿಪಿ](https://images.tv9kannada.com/wp-content/uploads/2025/02/jayalalitha-and-spp-kiran.jpg?w=280&ar=16:9)
![LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ](https://images.tv9kannada.com/wp-content/uploads/2025/02/dhanyatha-dhananjay-live.jpg?w=280&ar=16:9)
![ಮದುವೆ ಆರತಕ್ಷತೆ ಸೆಟ್ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ ಮದುವೆ ಆರತಕ್ಷತೆ ಸೆಟ್ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ](https://images.tv9kannada.com/wp-content/uploads/2025/02/reception-set.jpg?w=280&ar=16:9)
![ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ](https://images.tv9kannada.com/wp-content/uploads/2025/02/hd-devegowda-13.jpg?w=280&ar=16:9)
![ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ](https://images.tv9kannada.com/wp-content/uploads/2025/02/dhanyatha-dhananjay-food.jpg?w=280&ar=16:9)
![2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್ಎನ್ಎಲ್;ಜ್ಯೋತಿರಾದಿತ್ಯ ಸಿಂಧಿಯಾ 2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್ಎನ್ಎಲ್;ಜ್ಯೋತಿರಾದಿತ್ಯ ಸಿಂಧಿಯಾ](https://images.tv9kannada.com/wp-content/uploads/2025/02/jyotiraditya-scindia-2.jpg?w=280&ar=16:9)
![ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ](https://images.tv9kannada.com/wp-content/uploads/2025/02/rudrappa-lamani.jpg?w=280&ar=16:9)
![ಕಾಂಗ್ರೆಸ್ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ ಕಾಂಗ್ರೆಸ್ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ](https://images.tv9kannada.com/wp-content/uploads/2025/02/kn-rajanna-15.jpg?w=280&ar=16:9)