Sign In

By signing in or creating an account, you agree with Associated Broadcasting Company's Terms & Conditions and Privacy Policy.

Yuzvendra Chahal: ಆರ್​ಸಿಬಿಗೆ 8 ವರ್ಷ ಕೊಡುಗೆ ನೀಡಿದ್ದೇನೆ: ಕೈ ಬಿಡುವಾಗ ಒಂದು ಫೋನ್ ಕಾಲ್ ಕೂಡ ಮಾಡಲಿಲ್ಲ: ಚಹಲ್

ಆರ್​ಸಿಬಿ ನನ್ನನ್ನು ಕೈಬಿಟ್ಟಿದ್ದು ನನಗೆ ನಿಜವಾಗಿಯೂ ಒಂದು ಕೆಟ್ಟ ಭಾವನೆ. ಅವರ ಕಡೆಯಿಂದ ಯಾವುದೇ ಫೋನ್ ಕರೆ ಬರಲಿಲ್ಲ, ಯಾವುದೇ ಮಾತುಕತೆ ನಡೆಸಲಿಲ್ಲ. ನಾನು ಅವರಿಗಾಗಿ 114 ಪಂದ್ಯಗಳನ್ನು ಆಡಿದ್ದೆ ಎಂದು ಚಹಲ್ ಹೇಳಿದ್ದಾರೆ.

Vinay Bhat
|

Updated on:Jul 16, 2023 | 10:03 AM

ಐಪಿಎಲ್ 2023ರ ಮೆಗಾ ಹರಾಜಿಗೂ ಮುನ್ನ ಪ್ರಕಟಿಸಿದ ರಿಟೇನ್ ಆಟಗಾರರ ಪಟ್ಟಿಯಲ್ಲಿ ಕಂಡುಬಂದ ಅತಿ ದೊಡ್ಡ ಶಾಕಿಂಗ್ ವಿಷಯ ಎಂದರೆ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್​ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟಿದ್ದು.

ಐಪಿಎಲ್ 2023ರ ಮೆಗಾ ಹರಾಜಿಗೂ ಮುನ್ನ ಪ್ರಕಟಿಸಿದ ರಿಟೇನ್ ಆಟಗಾರರ ಪಟ್ಟಿಯಲ್ಲಿ ಕಂಡುಬಂದ ಅತಿ ದೊಡ್ಡ ಶಾಕಿಂಗ್ ವಿಷಯ ಎಂದರೆ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್​ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟಿದ್ದು.

1 / 7
2014ರ ಐಪಿಎಲ್ ನಂತರ 2021 ಐಪಿಎಲ್ ವರೆಗೆ ಚಹಲ್ ಆರ್​ಸಿಬಿ ತಂಡದ ಪ್ರಮುಖ ಬೌಲರ್ ಆಗಿ ಮಿಂಚಿ ಟೀಮ್ ಇಂಡಿಯಾಗೂ ಎಂಟ್ರಿಕೊಟ್ಟರು. ಆರ್​ಸಿಬಿಯ ಯಶಸ್ವಿ ಬೌಲರ್ ಆಗಿ ಗುರುತಿಸಿಕೊಂಡ ಇವರನ್ನು ಆರ್​ಸಿಬಿ ಇವರನ್ನು ದಿಢೀರ್ ಆಗಿ ಕೈಬಿಟ್ಟಿತು.

2014ರ ಐಪಿಎಲ್ ನಂತರ 2021 ಐಪಿಎಲ್ ವರೆಗೆ ಚಹಲ್ ಆರ್​ಸಿಬಿ ತಂಡದ ಪ್ರಮುಖ ಬೌಲರ್ ಆಗಿ ಮಿಂಚಿ ಟೀಮ್ ಇಂಡಿಯಾಗೂ ಎಂಟ್ರಿಕೊಟ್ಟರು. ಆರ್​ಸಿಬಿಯ ಯಶಸ್ವಿ ಬೌಲರ್ ಆಗಿ ಗುರುತಿಸಿಕೊಂಡ ಇವರನ್ನು ಆರ್​ಸಿಬಿ ಇವರನ್ನು ದಿಢೀರ್ ಆಗಿ ಕೈಬಿಟ್ಟಿತು.

2 / 7
ಆರ್​ಸಿಬಿ ತನ್ನನ್ನು ತಂಡದಿಂದ ಕೈಬಿಟ್ಟಿದ್ದು ಸ್ವತಃ ಚಹಲ್ ಅವರಿಗೂ ನೋವುಂಟು ಮಾಡಿದೆ. ಇದೀಗ ಇದೇ ವಿಚಾರದ ಬಗ್ಗೆ ಚಹಲ್ ಮಾತನಾಡಿದ್ದು ಬೇಸರ ಹೊರಹಾಕಿದ್ದಾರೆ.

ಆರ್​ಸಿಬಿ ತನ್ನನ್ನು ತಂಡದಿಂದ ಕೈಬಿಟ್ಟಿದ್ದು ಸ್ವತಃ ಚಹಲ್ ಅವರಿಗೂ ನೋವುಂಟು ಮಾಡಿದೆ. ಇದೀಗ ಇದೇ ವಿಚಾರದ ಬಗ್ಗೆ ಚಹಲ್ ಮಾತನಾಡಿದ್ದು ಬೇಸರ ಹೊರಹಾಕಿದ್ದಾರೆ.

3 / 7
ನಾನು ಆರ್​ಸಿಬಿ ಪರ 8 ವರ್ಷಗಳ ಕಾಲ ಆಡಿದ್ದೇನೆ. ಈ ತಂಡ ನನಗೆ ಭಾರತದ ಕ್ಯಾಪ್ ನೀಡಿತು, ಏಕೆಂದರೆ ಬೆಂಗಳೂರು ತಂಡ ನನಗೆ ಪ್ರದರ್ಶನ ನೀಡಲು ಅವಕಾಶ ನೀಡಿತು. ಮೊದಲ ಪಂದ್ಯದಿಂದಲೇ ವಿರಾಟ್ ಭಯ್ಯಾ ನನ್ನ ಮೇಲೆ ನಂಬಿಕೆ ಇಟ್ಟಿದ್ದರು. ಆರ್​ಸಿಬಿ ನನ್ನ ಕುಟುಂಬದಂತೆ ಇತ್ತು ಎಂದು ಚಹಲ್ ಹೇಳಿದ್ದಾರೆ.

ನಾನು ಆರ್​ಸಿಬಿ ಪರ 8 ವರ್ಷಗಳ ಕಾಲ ಆಡಿದ್ದೇನೆ. ಈ ತಂಡ ನನಗೆ ಭಾರತದ ಕ್ಯಾಪ್ ನೀಡಿತು, ಏಕೆಂದರೆ ಬೆಂಗಳೂರು ತಂಡ ನನಗೆ ಪ್ರದರ್ಶನ ನೀಡಲು ಅವಕಾಶ ನೀಡಿತು. ಮೊದಲ ಪಂದ್ಯದಿಂದಲೇ ವಿರಾಟ್ ಭಯ್ಯಾ ನನ್ನ ಮೇಲೆ ನಂಬಿಕೆ ಇಟ್ಟಿದ್ದರು. ಆರ್​ಸಿಬಿ ನನ್ನ ಕುಟುಂಬದಂತೆ ಇತ್ತು ಎಂದು ಚಹಲ್ ಹೇಳಿದ್ದಾರೆ.

4 / 7
ಆರ್​ಸಿಬಿ ನನ್ನನ್ನು ಕೈಬಿಟ್ಟಿದ್ದು ನನಗೆ ನಿಜವಾಗಿಯೂ ಒಂದು ಕೆಟ್ಟ ಭಾವನೆ. ಅವರ ಕಡೆಯಿಂದ ಯಾವುದೇ ಫೋನ್ ಕರೆ ಬರಲಿಲ್ಲ, ಯಾವುದೇ ಮಾತುಕತೆ ನಡೆಸಲಿಲ್ಲ. ನಾನು ಅವರಿಗಾಗಿ 114 ಪಂದ್ಯಗಳನ್ನು ಆಡಿದ್ದೆ. ಹರಾಜಿನಲ್ಲಿ ಹೇಗಾದರು ಮಾಡಿ ಖರೀದಿ ಮಾಡುತ್ತೇವೆ ಎಂದಿದ್ದರು. ಆದರೆ, ಅದು ನಡೆದಾಗ ನನಗೆ ತುಂಬಾ ಕೋಪ ಬಂತು ಎಂದು ಹೇಳಿದ್ದಾರೆ.

ಆರ್​ಸಿಬಿ ನನ್ನನ್ನು ಕೈಬಿಟ್ಟಿದ್ದು ನನಗೆ ನಿಜವಾಗಿಯೂ ಒಂದು ಕೆಟ್ಟ ಭಾವನೆ. ಅವರ ಕಡೆಯಿಂದ ಯಾವುದೇ ಫೋನ್ ಕರೆ ಬರಲಿಲ್ಲ, ಯಾವುದೇ ಮಾತುಕತೆ ನಡೆಸಲಿಲ್ಲ. ನಾನು ಅವರಿಗಾಗಿ 114 ಪಂದ್ಯಗಳನ್ನು ಆಡಿದ್ದೆ. ಹರಾಜಿನಲ್ಲಿ ಹೇಗಾದರು ಮಾಡಿ ಖರೀದಿ ಮಾಡುತ್ತೇವೆ ಎಂದಿದ್ದರು. ಆದರೆ, ಅದು ನಡೆದಾಗ ನನಗೆ ತುಂಬಾ ಕೋಪ ಬಂತು ಎಂದು ಹೇಳಿದ್ದಾರೆ.

5 / 7
ನಾನು ಆರ್​ಸಿಬಿ ಪರವಾಗಿ 8 ವರ್ಷ ಆಡಿದ್ದೇನೆ. ಈಗಲೂ ಚಿನ್ನಸ್ವಾಮಿ ನನ್ನ ನೆಚ್ಚಿನ ಮೈದಾನ. ಐಪಿಎಲ್ 2023 ರಲ್ಲಿ ನಾನು ಆರ್​ಸಿಬಿ ವಿರುದ್ಧ ಮೊದಲ ಪಂದ್ಯ ಆಡಿದಾಗ ಆರ್‌ಸಿಬಿ ಕೋಚ್‌ಗಳ ಜೊತೆ ಮಾತನಾಡಿಲ್ಲ. ಅಲ್ಲಿ ನಾನು ಯಾರೊಂದಿಗೂ ಮಾತನಾಡಲಿಲ್ಲ, ಎಂದು ಚಹಲ್ ಹೇಳಿದ್ದಾರೆ.

ನಾನು ಆರ್​ಸಿಬಿ ಪರವಾಗಿ 8 ವರ್ಷ ಆಡಿದ್ದೇನೆ. ಈಗಲೂ ಚಿನ್ನಸ್ವಾಮಿ ನನ್ನ ನೆಚ್ಚಿನ ಮೈದಾನ. ಐಪಿಎಲ್ 2023 ರಲ್ಲಿ ನಾನು ಆರ್​ಸಿಬಿ ವಿರುದ್ಧ ಮೊದಲ ಪಂದ್ಯ ಆಡಿದಾಗ ಆರ್‌ಸಿಬಿ ಕೋಚ್‌ಗಳ ಜೊತೆ ಮಾತನಾಡಿಲ್ಲ. ಅಲ್ಲಿ ನಾನು ಯಾರೊಂದಿಗೂ ಮಾತನಾಡಲಿಲ್ಲ, ಎಂದು ಚಹಲ್ ಹೇಳಿದ್ದಾರೆ.

6 / 7
ಚಹಾಲ್ ಅವರಿಗೆ ಆರ್​ಸಿಬಿ ಕೇವಲ ಒಂದು ತಂಡವಾಗಿ ಇರಲಿಲ್ಲ. ಬೆಂಗಳೂರು ಅಭಿಮಾನಿಗಳ ಪ್ರೋತ್ಸಾಹ, ಸತತವಾಗಿ ಪಂದ್ಯವನ್ನು ಸೋತರು ಕೈಬಿಡದ ಫ್ಯಾನ್ಸ್ ನಿಯತ್ತಿಗೆ ಮನಸೋತಿದ್ದರು. ಇದಕ್ಕಾಗಿಯೆ ಈ ಹಿಂದೆ ಚಹಾಲ್ ಅವರು, ಆರ್​ಸಿಬಿ ಹಾಗೂ ನನ್ನ ನಡುವೆ ವಿಶೇಷ ಸಂಬಂಧವಿದೆ, ಅದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎಂದಿದ್ದರು.

ಚಹಾಲ್ ಅವರಿಗೆ ಆರ್​ಸಿಬಿ ಕೇವಲ ಒಂದು ತಂಡವಾಗಿ ಇರಲಿಲ್ಲ. ಬೆಂಗಳೂರು ಅಭಿಮಾನಿಗಳ ಪ್ರೋತ್ಸಾಹ, ಸತತವಾಗಿ ಪಂದ್ಯವನ್ನು ಸೋತರು ಕೈಬಿಡದ ಫ್ಯಾನ್ಸ್ ನಿಯತ್ತಿಗೆ ಮನಸೋತಿದ್ದರು. ಇದಕ್ಕಾಗಿಯೆ ಈ ಹಿಂದೆ ಚಹಾಲ್ ಅವರು, ಆರ್​ಸಿಬಿ ಹಾಗೂ ನನ್ನ ನಡುವೆ ವಿಶೇಷ ಸಂಬಂಧವಿದೆ, ಅದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎಂದಿದ್ದರು.

7 / 7

Published On - 9:58 am, Sun, 16 July 23

Follow us
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ