AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣೆಗೆರೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ: ಫೋಟೋಗಳು ಇಲ್ಲಿವೆ ನೋಡಿ

ಜೀವದ ಹಂಗು ತೊರೆದು ಹೋರಿಯ ಜೊತೆಗೆ ಓಡುವುದು. ಓಡುವ ಹೋರಿಯನ್ನ ತಡೆಯುವುದು. ಮಾಲೀಕನ ಕಿರುಕುಳಕ್ಕೆ ಬೇಸತ್ತು ಹೋರಿ ಅಲ್ಲಿ ಸೇರಿದ್ದ ಜನ ಸಾಗರದ ಮೇಲೆ ನುಗ್ಗುವುದು.

TV9 Web
| Edited By: |

Updated on: Nov 07, 2021 | 11:52 AM

Share
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹೊಡೆತ ಅಂದರೆ ಇಡಿ ರಾಜ್ಯದಲ್ಲಿ ಪ್ರಸಿದ್ಧಿ. ರಾಜ್ಯದ ವಿಧಾನಸಭೆಯಲ್ಲಿ ಹೊನ್ನಾಳಿ ಹೊಡೆತದ ಬಗ್ಗೆ ಭಾರೀ ಚರ್ಚೆಯಾಗಿವೆ. ಮೇಲಾಗಿ ಕುವೆಂಪು ಅವರು ಮಲೆಗಳಲ್ಲಿ ಮಧುಮಗಳು ಕಾದಂಬರಿಯಲ್ಲಿ ಹೊನ್ನಾಳಿ ಹೊಡೆತದ ಬಗ್ಗೆ ಪ್ರಸ್ತಾಪವಿದೆ. ಇನ್ನೊಬ್ಬ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ ಬಾಲ್ಯ ಕಳೆದಿದ್ದು ಸಹ ಹೊನ್ನಾಳಿಯಲ್ಲಿ. ಹೀಗಾಗಿ ಅವರ ಸಾಹಿತ್ಯದಲ್ಲಿ ಹೊನ್ನಾಳಿ ಹೊಡೆತ ಬಗ್ಗೆ ಹತ್ತಾರು ಸಲ ಪ್ರಸ್ತಾಪಕ್ಕೆ ಬಂದಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹೊಡೆತ ಅಂದರೆ ಇಡಿ ರಾಜ್ಯದಲ್ಲಿ ಪ್ರಸಿದ್ಧಿ. ರಾಜ್ಯದ ವಿಧಾನಸಭೆಯಲ್ಲಿ ಹೊನ್ನಾಳಿ ಹೊಡೆತದ ಬಗ್ಗೆ ಭಾರೀ ಚರ್ಚೆಯಾಗಿವೆ. ಮೇಲಾಗಿ ಕುವೆಂಪು ಅವರು ಮಲೆಗಳಲ್ಲಿ ಮಧುಮಗಳು ಕಾದಂಬರಿಯಲ್ಲಿ ಹೊನ್ನಾಳಿ ಹೊಡೆತದ ಬಗ್ಗೆ ಪ್ರಸ್ತಾಪವಿದೆ. ಇನ್ನೊಬ್ಬ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ ಬಾಲ್ಯ ಕಳೆದಿದ್ದು ಸಹ ಹೊನ್ನಾಳಿಯಲ್ಲಿ. ಹೀಗಾಗಿ ಅವರ ಸಾಹಿತ್ಯದಲ್ಲಿ ಹೊನ್ನಾಳಿ ಹೊಡೆತ ಬಗ್ಗೆ ಹತ್ತಾರು ಸಲ ಪ್ರಸ್ತಾಪಕ್ಕೆ ಬಂದಿದೆ.

1 / 6
 ಹೊನ್ನಾಳಿ ಹೊಡೆತ ಅಂದರೆ ಕುಸ್ತಿ ಪಟ್ಟು. ಎದುರಾಳಿಗಳನ್ನ ಕಟ್ಟಿ ಹಾಕುವ ವಿಭಿನ್ನ ಕಲೆ ಹೊನ್ನಾಳಿ ಪೈಲ್ವಾನರಲ್ಲಿ ಇತ್ತು. ಹೊನ್ನಾಳಿ ಭಾಗದಲ್ಲಿ ಹೋರಿ ಬೆದರಿಸುವುದು ವಿಶೇಷ ಹಬ್ಬ.

ಹೊನ್ನಾಳಿ ಹೊಡೆತ ಅಂದರೆ ಕುಸ್ತಿ ಪಟ್ಟು. ಎದುರಾಳಿಗಳನ್ನ ಕಟ್ಟಿ ಹಾಕುವ ವಿಭಿನ್ನ ಕಲೆ ಹೊನ್ನಾಳಿ ಪೈಲ್ವಾನರಲ್ಲಿ ಇತ್ತು. ಹೊನ್ನಾಳಿ ಭಾಗದಲ್ಲಿ ಹೋರಿ ಬೆದರಿಸುವುದು ವಿಶೇಷ ಹಬ್ಬ.

2 / 6
ದೀಪಾವಳಿ ಆದ ಬಳಿಕ ರೈತಾಪಿ ಜನ ಬೇಸಾಯಕ್ಕೆ ಅಣಿಯಾಗುತ್ತಾರೆ. ಇದರ ಪ್ರತೀಕವಾಗಿ ಹೋರಿ ಬೆದರಿಸುವ ಹಬ್ಬ ನಡೆಯುತ್ತದೆ. ಇದಕ್ಕಾಗಿ ಲಕ್ಷ ಲಕ್ಷ ಹಣ ಕೊಟ್ಟು ಹೋರಿ ತಂದಿರುತ್ತಾರೆ. ಇಂತಹ ಒಂದು ಹೋರಿ ಬೆದರಿಸುವ ಹಬ್ಬ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ನಡೆಯಿತು.

ದೀಪಾವಳಿ ಆದ ಬಳಿಕ ರೈತಾಪಿ ಜನ ಬೇಸಾಯಕ್ಕೆ ಅಣಿಯಾಗುತ್ತಾರೆ. ಇದರ ಪ್ರತೀಕವಾಗಿ ಹೋರಿ ಬೆದರಿಸುವ ಹಬ್ಬ ನಡೆಯುತ್ತದೆ. ಇದಕ್ಕಾಗಿ ಲಕ್ಷ ಲಕ್ಷ ಹಣ ಕೊಟ್ಟು ಹೋರಿ ತಂದಿರುತ್ತಾರೆ. ಇಂತಹ ಒಂದು ಹೋರಿ ಬೆದರಿಸುವ ಹಬ್ಬ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ನಡೆಯಿತು.

3 / 6
ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ದಿನ ಹಬ್ಬ ಆಚರಿಸಲ್ಲ. ಒಂದು ಎರಡು ದಿನ ನಾಲ್ಕು ದಿನ ಹಬ್ಬವಾದ ವಿಶೇಷ ದೀಪಾವಳಿ ಆಚರಿಸುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನಕ್ಕೆ ದನಕರುಗಳೆ ಜೀವ ಮತ್ತು ದೇವರು. ಇಲ್ಲಿನ ನಡೆಯುವ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಹೋರಿ ಬೇದರಿಸುವುದು, ಓಡಿಸುವುದು ಅಥವಾ ಕೊಬ್ಬರಿ ಹೋರಿ ಅಂತಾ ಇರುತ್ತದೆ.

ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ದಿನ ಹಬ್ಬ ಆಚರಿಸಲ್ಲ. ಒಂದು ಎರಡು ದಿನ ನಾಲ್ಕು ದಿನ ಹಬ್ಬವಾದ ವಿಶೇಷ ದೀಪಾವಳಿ ಆಚರಿಸುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನಕ್ಕೆ ದನಕರುಗಳೆ ಜೀವ ಮತ್ತು ದೇವರು. ಇಲ್ಲಿನ ನಡೆಯುವ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಹೋರಿ ಬೇದರಿಸುವುದು, ಓಡಿಸುವುದು ಅಥವಾ ಕೊಬ್ಬರಿ ಹೋರಿ ಅಂತಾ ಇರುತ್ತದೆ.

4 / 6
ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ದಿನ ಹಬ್ಬ ಆಚರಿಸಲ್ಲ. ಒಂದು ಎರಡು ದಿನ ನಾಲ್ಕು ದಿನ ಹಬ್ಬವಾದ ವಿಶೇಷ ದೀಪಾವಳಿ ಆಚರಿಸುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನಕ್ಕೆ ದನಕರುಗಳೆ ಜೀವ ಮತ್ತು ದೇವರು. ಇಲ್ಲಿನ ನಡೆಯುವ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಹೋರಿ ಬೇದರಿಸುವುದು, ಓಡಿಸುವುದು ಅಥವಾ ಕೊಬ್ಬರಿ ಹೋರಿ ಅಂತಾ ಇರುತ್ತದೆ.

ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ದಿನ ಹಬ್ಬ ಆಚರಿಸಲ್ಲ. ಒಂದು ಎರಡು ದಿನ ನಾಲ್ಕು ದಿನ ಹಬ್ಬವಾದ ವಿಶೇಷ ದೀಪಾವಳಿ ಆಚರಿಸುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನಕ್ಕೆ ದನಕರುಗಳೆ ಜೀವ ಮತ್ತು ದೇವರು. ಇಲ್ಲಿನ ನಡೆಯುವ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಹೋರಿ ಬೇದರಿಸುವುದು, ಓಡಿಸುವುದು ಅಥವಾ ಕೊಬ್ಬರಿ ಹೋರಿ ಅಂತಾ ಇರುತ್ತದೆ.

5 / 6
ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ದಿನ ಹಬ್ಬ ಆಚರಿಸಲ್ಲ. ಒಂದು ಎರಡು ದಿನ ನಾಲ್ಕು ದಿನ ಹಬ್ಬವಾದ ವಿಶೇಷ ದೀಪಾವಳಿ ಆಚರಿಸುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನಕ್ಕೆ ದನಕರುಗಳೆ ಜೀವ ಮತ್ತು ದೇವರು. ಇಲ್ಲಿನ ನಡೆಯುವ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಹೋರಿ ಬೇದರಿಸುವುದು, ಓಡಿಸುವುದು ಅಥವಾ ಕೊಬ್ಬರಿ ಹೋರಿ ಅಂತಾ ಇರುತ್ತದೆ.

ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ದಿನ ಹಬ್ಬ ಆಚರಿಸಲ್ಲ. ಒಂದು ಎರಡು ದಿನ ನಾಲ್ಕು ದಿನ ಹಬ್ಬವಾದ ವಿಶೇಷ ದೀಪಾವಳಿ ಆಚರಿಸುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನಕ್ಕೆ ದನಕರುಗಳೆ ಜೀವ ಮತ್ತು ದೇವರು. ಇಲ್ಲಿನ ನಡೆಯುವ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಹೋರಿ ಬೇದರಿಸುವುದು, ಓಡಿಸುವುದು ಅಥವಾ ಕೊಬ್ಬರಿ ಹೋರಿ ಅಂತಾ ಇರುತ್ತದೆ.

6 / 6
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್