AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣೆಗೆರೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ: ಫೋಟೋಗಳು ಇಲ್ಲಿವೆ ನೋಡಿ

ಜೀವದ ಹಂಗು ತೊರೆದು ಹೋರಿಯ ಜೊತೆಗೆ ಓಡುವುದು. ಓಡುವ ಹೋರಿಯನ್ನ ತಡೆಯುವುದು. ಮಾಲೀಕನ ಕಿರುಕುಳಕ್ಕೆ ಬೇಸತ್ತು ಹೋರಿ ಅಲ್ಲಿ ಸೇರಿದ್ದ ಜನ ಸಾಗರದ ಮೇಲೆ ನುಗ್ಗುವುದು.

TV9 Web
| Updated By: sandhya thejappa|

Updated on: Nov 07, 2021 | 11:52 AM

Share
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹೊಡೆತ ಅಂದರೆ ಇಡಿ ರಾಜ್ಯದಲ್ಲಿ ಪ್ರಸಿದ್ಧಿ. ರಾಜ್ಯದ ವಿಧಾನಸಭೆಯಲ್ಲಿ ಹೊನ್ನಾಳಿ ಹೊಡೆತದ ಬಗ್ಗೆ ಭಾರೀ ಚರ್ಚೆಯಾಗಿವೆ. ಮೇಲಾಗಿ ಕುವೆಂಪು ಅವರು ಮಲೆಗಳಲ್ಲಿ ಮಧುಮಗಳು ಕಾದಂಬರಿಯಲ್ಲಿ ಹೊನ್ನಾಳಿ ಹೊಡೆತದ ಬಗ್ಗೆ ಪ್ರಸ್ತಾಪವಿದೆ. ಇನ್ನೊಬ್ಬ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ ಬಾಲ್ಯ ಕಳೆದಿದ್ದು ಸಹ ಹೊನ್ನಾಳಿಯಲ್ಲಿ. ಹೀಗಾಗಿ ಅವರ ಸಾಹಿತ್ಯದಲ್ಲಿ ಹೊನ್ನಾಳಿ ಹೊಡೆತ ಬಗ್ಗೆ ಹತ್ತಾರು ಸಲ ಪ್ರಸ್ತಾಪಕ್ಕೆ ಬಂದಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹೊಡೆತ ಅಂದರೆ ಇಡಿ ರಾಜ್ಯದಲ್ಲಿ ಪ್ರಸಿದ್ಧಿ. ರಾಜ್ಯದ ವಿಧಾನಸಭೆಯಲ್ಲಿ ಹೊನ್ನಾಳಿ ಹೊಡೆತದ ಬಗ್ಗೆ ಭಾರೀ ಚರ್ಚೆಯಾಗಿವೆ. ಮೇಲಾಗಿ ಕುವೆಂಪು ಅವರು ಮಲೆಗಳಲ್ಲಿ ಮಧುಮಗಳು ಕಾದಂಬರಿಯಲ್ಲಿ ಹೊನ್ನಾಳಿ ಹೊಡೆತದ ಬಗ್ಗೆ ಪ್ರಸ್ತಾಪವಿದೆ. ಇನ್ನೊಬ್ಬ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ ಬಾಲ್ಯ ಕಳೆದಿದ್ದು ಸಹ ಹೊನ್ನಾಳಿಯಲ್ಲಿ. ಹೀಗಾಗಿ ಅವರ ಸಾಹಿತ್ಯದಲ್ಲಿ ಹೊನ್ನಾಳಿ ಹೊಡೆತ ಬಗ್ಗೆ ಹತ್ತಾರು ಸಲ ಪ್ರಸ್ತಾಪಕ್ಕೆ ಬಂದಿದೆ.

1 / 6
 ಹೊನ್ನಾಳಿ ಹೊಡೆತ ಅಂದರೆ ಕುಸ್ತಿ ಪಟ್ಟು. ಎದುರಾಳಿಗಳನ್ನ ಕಟ್ಟಿ ಹಾಕುವ ವಿಭಿನ್ನ ಕಲೆ ಹೊನ್ನಾಳಿ ಪೈಲ್ವಾನರಲ್ಲಿ ಇತ್ತು. ಹೊನ್ನಾಳಿ ಭಾಗದಲ್ಲಿ ಹೋರಿ ಬೆದರಿಸುವುದು ವಿಶೇಷ ಹಬ್ಬ.

ಹೊನ್ನಾಳಿ ಹೊಡೆತ ಅಂದರೆ ಕುಸ್ತಿ ಪಟ್ಟು. ಎದುರಾಳಿಗಳನ್ನ ಕಟ್ಟಿ ಹಾಕುವ ವಿಭಿನ್ನ ಕಲೆ ಹೊನ್ನಾಳಿ ಪೈಲ್ವಾನರಲ್ಲಿ ಇತ್ತು. ಹೊನ್ನಾಳಿ ಭಾಗದಲ್ಲಿ ಹೋರಿ ಬೆದರಿಸುವುದು ವಿಶೇಷ ಹಬ್ಬ.

2 / 6
ದೀಪಾವಳಿ ಆದ ಬಳಿಕ ರೈತಾಪಿ ಜನ ಬೇಸಾಯಕ್ಕೆ ಅಣಿಯಾಗುತ್ತಾರೆ. ಇದರ ಪ್ರತೀಕವಾಗಿ ಹೋರಿ ಬೆದರಿಸುವ ಹಬ್ಬ ನಡೆಯುತ್ತದೆ. ಇದಕ್ಕಾಗಿ ಲಕ್ಷ ಲಕ್ಷ ಹಣ ಕೊಟ್ಟು ಹೋರಿ ತಂದಿರುತ್ತಾರೆ. ಇಂತಹ ಒಂದು ಹೋರಿ ಬೆದರಿಸುವ ಹಬ್ಬ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ನಡೆಯಿತು.

ದೀಪಾವಳಿ ಆದ ಬಳಿಕ ರೈತಾಪಿ ಜನ ಬೇಸಾಯಕ್ಕೆ ಅಣಿಯಾಗುತ್ತಾರೆ. ಇದರ ಪ್ರತೀಕವಾಗಿ ಹೋರಿ ಬೆದರಿಸುವ ಹಬ್ಬ ನಡೆಯುತ್ತದೆ. ಇದಕ್ಕಾಗಿ ಲಕ್ಷ ಲಕ್ಷ ಹಣ ಕೊಟ್ಟು ಹೋರಿ ತಂದಿರುತ್ತಾರೆ. ಇಂತಹ ಒಂದು ಹೋರಿ ಬೆದರಿಸುವ ಹಬ್ಬ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ನಡೆಯಿತು.

3 / 6
ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ದಿನ ಹಬ್ಬ ಆಚರಿಸಲ್ಲ. ಒಂದು ಎರಡು ದಿನ ನಾಲ್ಕು ದಿನ ಹಬ್ಬವಾದ ವಿಶೇಷ ದೀಪಾವಳಿ ಆಚರಿಸುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನಕ್ಕೆ ದನಕರುಗಳೆ ಜೀವ ಮತ್ತು ದೇವರು. ಇಲ್ಲಿನ ನಡೆಯುವ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಹೋರಿ ಬೇದರಿಸುವುದು, ಓಡಿಸುವುದು ಅಥವಾ ಕೊಬ್ಬರಿ ಹೋರಿ ಅಂತಾ ಇರುತ್ತದೆ.

ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ದಿನ ಹಬ್ಬ ಆಚರಿಸಲ್ಲ. ಒಂದು ಎರಡು ದಿನ ನಾಲ್ಕು ದಿನ ಹಬ್ಬವಾದ ವಿಶೇಷ ದೀಪಾವಳಿ ಆಚರಿಸುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನಕ್ಕೆ ದನಕರುಗಳೆ ಜೀವ ಮತ್ತು ದೇವರು. ಇಲ್ಲಿನ ನಡೆಯುವ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಹೋರಿ ಬೇದರಿಸುವುದು, ಓಡಿಸುವುದು ಅಥವಾ ಕೊಬ್ಬರಿ ಹೋರಿ ಅಂತಾ ಇರುತ್ತದೆ.

4 / 6
ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ದಿನ ಹಬ್ಬ ಆಚರಿಸಲ್ಲ. ಒಂದು ಎರಡು ದಿನ ನಾಲ್ಕು ದಿನ ಹಬ್ಬವಾದ ವಿಶೇಷ ದೀಪಾವಳಿ ಆಚರಿಸುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನಕ್ಕೆ ದನಕರುಗಳೆ ಜೀವ ಮತ್ತು ದೇವರು. ಇಲ್ಲಿನ ನಡೆಯುವ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಹೋರಿ ಬೇದರಿಸುವುದು, ಓಡಿಸುವುದು ಅಥವಾ ಕೊಬ್ಬರಿ ಹೋರಿ ಅಂತಾ ಇರುತ್ತದೆ.

ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ದಿನ ಹಬ್ಬ ಆಚರಿಸಲ್ಲ. ಒಂದು ಎರಡು ದಿನ ನಾಲ್ಕು ದಿನ ಹಬ್ಬವಾದ ವಿಶೇಷ ದೀಪಾವಳಿ ಆಚರಿಸುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನಕ್ಕೆ ದನಕರುಗಳೆ ಜೀವ ಮತ್ತು ದೇವರು. ಇಲ್ಲಿನ ನಡೆಯುವ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಹೋರಿ ಬೇದರಿಸುವುದು, ಓಡಿಸುವುದು ಅಥವಾ ಕೊಬ್ಬರಿ ಹೋರಿ ಅಂತಾ ಇರುತ್ತದೆ.

5 / 6
ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ದಿನ ಹಬ್ಬ ಆಚರಿಸಲ್ಲ. ಒಂದು ಎರಡು ದಿನ ನಾಲ್ಕು ದಿನ ಹಬ್ಬವಾದ ವಿಶೇಷ ದೀಪಾವಳಿ ಆಚರಿಸುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನಕ್ಕೆ ದನಕರುಗಳೆ ಜೀವ ಮತ್ತು ದೇವರು. ಇಲ್ಲಿನ ನಡೆಯುವ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಹೋರಿ ಬೇದರಿಸುವುದು, ಓಡಿಸುವುದು ಅಥವಾ ಕೊಬ್ಬರಿ ಹೋರಿ ಅಂತಾ ಇರುತ್ತದೆ.

ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ದಿನ ಹಬ್ಬ ಆಚರಿಸಲ್ಲ. ಒಂದು ಎರಡು ದಿನ ನಾಲ್ಕು ದಿನ ಹಬ್ಬವಾದ ವಿಶೇಷ ದೀಪಾವಳಿ ಆಚರಿಸುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನಕ್ಕೆ ದನಕರುಗಳೆ ಜೀವ ಮತ್ತು ದೇವರು. ಇಲ್ಲಿನ ನಡೆಯುವ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಹೋರಿ ಬೇದರಿಸುವುದು, ಓಡಿಸುವುದು ಅಥವಾ ಕೊಬ್ಬರಿ ಹೋರಿ ಅಂತಾ ಇರುತ್ತದೆ.

6 / 6
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ