AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepika Padukone: ‘ELLE ಗ್ಲೋಬಲ್​ ಐಕಾನ್ ಅವಾರ್ಡ್​’​ನ್ನು ಗೆದ್ದ ನಟಿ ದೀಪಿಕಾ ಪಡುಕೋಣೆ

ನ. 24ರಂದು ನಡೆದ 'ELLE ಬ್ಯೂಟಿ ಅವಾರ್ಡ್ಸ್​​ 2022'ನಲ್ಲಿ ನಟಿ ದೀಪಿಕಾ ಪಡುಕೋಣೆ ಭಾಗವಹಿಸಿದ್ದು, 'ELLE ಗ್ಲೋಬಲ್​ ಐಕಾನ್ ಅವಾರ್ಡ್​'ನ್ನು ಪಡೆದುಕೊಂಡಿದ್ದಾರೆ.

TV9 Web
| Edited By: |

Updated on: Dec 01, 2022 | 9:51 PM

Share
ನಟಿ ದೀಪಿಕಾ ಪಡುಕೋಣೆ ಅವರು ನ. 24ರಂದು ನಡೆದ 'ELLE ಬ್ಯೂಟಿ ಅವಾರ್ಡ್ಸ್​​ 2022'ನಲ್ಲಿ ಭಾಗವಹಿಸಿದ್ದರು. 'ELLE ಗ್ಲೋಬಲ್​ ಐಕಾನ್ ಅವಾರ್ಡ್​'ನ್ನು ಪಡೆದುಕೊಂಡಿದ್ದಾರೆ.

ನಟಿ ದೀಪಿಕಾ ಪಡುಕೋಣೆ ಅವರು ನ. 24ರಂದು ನಡೆದ 'ELLE ಬ್ಯೂಟಿ ಅವಾರ್ಡ್ಸ್​​ 2022'ನಲ್ಲಿ ಭಾಗವಹಿಸಿದ್ದರು. 'ELLE ಗ್ಲೋಬಲ್​ ಐಕಾನ್ ಅವಾರ್ಡ್​'ನ್ನು ಪಡೆದುಕೊಂಡಿದ್ದಾರೆ.

1 / 5
'ELLE ಬ್ಯೂಟಿ ಅವಾರ್ಡ್ಸ್​'ಗೆ ದೀಪಿಕಾ ಪಡುಕೋಣೆ ಬಿಳಿ ಬಣ್ಣದ ಗೌನ್​ ಧರಿಸಿ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ್ದಾರೆ.

'ELLE ಬ್ಯೂಟಿ ಅವಾರ್ಡ್ಸ್​'ಗೆ ದೀಪಿಕಾ ಪಡುಕೋಣೆ ಬಿಳಿ ಬಣ್ಣದ ಗೌನ್​ ಧರಿಸಿ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ್ದಾರೆ.

2 / 5
ಸದ್ಯ ನಟಿ ದೀಪಿಕಾ ತಾವು ಅವಾರ್ಡ್​​ ಗೆದ್ದುಕೊಂಡಿರುವುದನ್ನು ತಮ್ಮ ಸಾಮಾಜಿಕ ಜಲಾತಾಣದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ನಟಿ ದೀಪಿಕಾ ತಾವು ಅವಾರ್ಡ್​​ ಗೆದ್ದುಕೊಂಡಿರುವುದನ್ನು ತಮ್ಮ ಸಾಮಾಜಿಕ ಜಲಾತಾಣದಲ್ಲಿ ಹಂಚಿಕೊಂಡಿದ್ದಾರೆ.

3 / 5
ದೀಪಿಕಾ ಪಡುಕೋಣೆ ಅವರನ್ನು ಬಿಳಿ ಬಣ್ಣದ ಗೌನ್​ನಲ್ಲಿ ನೋಡಿದ ಅವರ ಫ್ಯಾನ್ಸ್​​ 'ಮಾಡರ್ನ್​ ಬಾರ್ಬಿ' ಎಂದು ಕರೆದಿದ್ದಾರೆ.

ದೀಪಿಕಾ ಪಡುಕೋಣೆ ಅವರನ್ನು ಬಿಳಿ ಬಣ್ಣದ ಗೌನ್​ನಲ್ಲಿ ನೋಡಿದ ಅವರ ಫ್ಯಾನ್ಸ್​​ 'ಮಾಡರ್ನ್​ ಬಾರ್ಬಿ' ಎಂದು ಕರೆದಿದ್ದಾರೆ.

4 / 5
ನಟ ಶಾರುಖ್​ ಖಾನ್​ ನಟನೆಯ 'ಪಠಾಣ್'​ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಈ ಚಿತ್ರ ಜನವರಿ 25ಕ್ಕೆ ತೆರೆಗೆ ಬರಲಿದೆ.

ನಟ ಶಾರುಖ್​ ಖಾನ್​ ನಟನೆಯ 'ಪಠಾಣ್'​ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಈ ಚಿತ್ರ ಜನವರಿ 25ಕ್ಕೆ ತೆರೆಗೆ ಬರಲಿದೆ.

5 / 5
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್