Sign In

By signing in or creating an account, you agree with Associated Broadcasting Company's Terms & Conditions and Privacy Policy.

Dubai Aquarium in Sirsi: ಶಿರಸಿಯಲ್ಲಿ ದುಬೈ ಅಕ್ವೇರಿಯಂ! ಏನಿದರ ವಿಶೇಷತೆ?

ಅತ್ಯಾಕರ್ಷಕ ಲೈಟ್ ಗಳಿಂದ ಕೂಡಿರುವ ಟನಲ್.. ಟನಲ್ ಒಳಗಡೆ ವಿವಿಧ ಜಾತಿಯ ಮೀನುಗಳು. ಮೀನುಗಳ ಜೊತೆ ಸೆಲ್ಪೀ ಕ್ಲಿಕ್ಕಿಸುತ್ತಿರುವ ಜನ. ಈ ದೃಶ್ಯ ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಹೌದು ಶಿರಸಿ ಜಾತ್ರೆ ಮುಗಿದರೂ ಜನರ ದಂಡು ಮಾತ್ರ ಇವತ್ತಿಗೂ ಕಮ್ಮಿ ಆಗಿಲ್ಲ. ಜಾತ್ರೆಗೆ ಬರುವ ಅನೇಕರ ಆಕರ್ಷಣೀಯ ತಾಣವಾಗಿರುವುದು ದುಬೈ ಅಕ್ವೇರಿಯಂ

ಸೂರಜ್​, ಮಹಾವೀರ್​ ಉತ್ತರೆ
| Updated By: ಸಾಧು ಶ್ರೀನಾಥ್​

Updated on: Apr 02, 2024 | 11:01 AM

ಅದು ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ, ಜಾತ್ರೆ ಮುಗಿದು ನಾಲ್ಕು ದಿನ ಕಳೆದ್ರು ಜಾತ್ರೆಯ ಸಂಭ್ರಮ ಮಾತ್ರ ಇದುವರೆಗೂ ಮುಗಿದಿಲ್ಲ, ಬೇಸಿಗೆ ರಜೆ ಹಿನ್ನೆಲೆ ಕುಟಂಬ ಸಮೇತ ಜಾತ್ರೆಗೆ ಬರುತ್ತಿರುವ ಜನ ಆ ಅಕ್ವೇರಿಯಂ ವೀಕ್ಷಣೆ ಮಾಡುತ್ತಿದ್ದಾರೆ, ಅಷ್ಟಕ್ಕೂ ಆ ಅಕ್ವೇರಿಯಂ ವಿಶೇಷತೆ ಏನು ಎಂಬುದರ ಡಿಟೆಲ್ ರಿಪೊರ್ಟ್ ಇಲ್ಲಿದೆ ನೋಡಿ.

ಅದು ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ, ಜಾತ್ರೆ ಮುಗಿದು ನಾಲ್ಕು ದಿನ ಕಳೆದ್ರು ಜಾತ್ರೆಯ ಸಂಭ್ರಮ ಮಾತ್ರ ಇದುವರೆಗೂ ಮುಗಿದಿಲ್ಲ, ಬೇಸಿಗೆ ರಜೆ ಹಿನ್ನೆಲೆ ಕುಟಂಬ ಸಮೇತ ಜಾತ್ರೆಗೆ ಬರುತ್ತಿರುವ ಜನ ಆ ಅಕ್ವೇರಿಯಂ ವೀಕ್ಷಣೆ ಮಾಡುತ್ತಿದ್ದಾರೆ, ಅಷ್ಟಕ್ಕೂ ಆ ಅಕ್ವೇರಿಯಂ ವಿಶೇಷತೆ ಏನು ಎಂಬುದರ ಡಿಟೆಲ್ ರಿಪೊರ್ಟ್ ಇಲ್ಲಿದೆ ನೋಡಿ.

1 / 8
ಅತ್ಯಾಕರ್ಷಕ ಲೈಟ್ ಗಳಿಂದ ಕೂಡಿರುವ ಟನಲ್..  ಟನಲ್ ಒಳಗಡೆ ವಿವಿಧ ಜಾತಿಯ ಮೀನುಗಳು. ಮೀನುಗಳ ಜೊತೆ ಸೆಲ್ಪೀ ಕ್ಲಿಕ್ಕಿಸುತ್ತಿರುವ ಜನ. ಈ ದೃಶ್ಯ ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ (Sirsi). ಹೌದು ಶಿರಸಿ ಜಾತ್ರೆ ಮುಗಿದರೂ ಜನರ ದಂಡು ಮಾತ್ರ ಇವತ್ತಿಗೂ ಕಮ್ಮಿ ಆಗಿಲ್ಲ. ಜಾತ್ರೆಗೆ ಬರುವ ಅನೇಕರ ಆಕರ್ಷಣೀಯ ತಾಣವಾಗಿರುವುದು ದುಬೈ ಅಕ್ವೇರಿಯಂ.

ಅತ್ಯಾಕರ್ಷಕ ಲೈಟ್ ಗಳಿಂದ ಕೂಡಿರುವ ಟನಲ್.. ಟನಲ್ ಒಳಗಡೆ ವಿವಿಧ ಜಾತಿಯ ಮೀನುಗಳು. ಮೀನುಗಳ ಜೊತೆ ಸೆಲ್ಪೀ ಕ್ಲಿಕ್ಕಿಸುತ್ತಿರುವ ಜನ. ಈ ದೃಶ್ಯ ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ (Sirsi). ಹೌದು ಶಿರಸಿ ಜಾತ್ರೆ ಮುಗಿದರೂ ಜನರ ದಂಡು ಮಾತ್ರ ಇವತ್ತಿಗೂ ಕಮ್ಮಿ ಆಗಿಲ್ಲ. ಜಾತ್ರೆಗೆ ಬರುವ ಅನೇಕರ ಆಕರ್ಷಣೀಯ ತಾಣವಾಗಿರುವುದು ದುಬೈ ಅಕ್ವೇರಿಯಂ.

2 / 8
ಭಾರತ ಸೇರಿದಂತೆ ಬೇರೆ ಬೇರೆ ದೇಶದ 40ಕ್ಕೂ ಹೆಚ್ಚು ಜಾತಿಯ ಮೀನುಗಳನ್ನೊಳಗೊಂಡ ಈ ಟನಲ್. ಎಂತಹವರನ್ನೂ ಮಂತ್ರ ಮುಗ್ಧರಾಗಿಸುತ್ತದೆ.  ದುಬೈ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಅಂಡರ್ ವಾಟರ್ ಟನಲ್ ಗಳನ್ನ ನಿರ್ಮಾಣ ಮಾಡಿ, ಜಲಚರಗಳನ್ನು ಕಾಣಲು ಜನರಿಗೆ ಅವಕಾಶ ಮಾಡಿ ಕೊಡಲಾಗಿದೆ.

ಭಾರತ ಸೇರಿದಂತೆ ಬೇರೆ ಬೇರೆ ದೇಶದ 40ಕ್ಕೂ ಹೆಚ್ಚು ಜಾತಿಯ ಮೀನುಗಳನ್ನೊಳಗೊಂಡ ಈ ಟನಲ್. ಎಂತಹವರನ್ನೂ ಮಂತ್ರ ಮುಗ್ಧರಾಗಿಸುತ್ತದೆ. ದುಬೈ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಅಂಡರ್ ವಾಟರ್ ಟನಲ್ ಗಳನ್ನ ನಿರ್ಮಾಣ ಮಾಡಿ, ಜಲಚರಗಳನ್ನು ಕಾಣಲು ಜನರಿಗೆ ಅವಕಾಶ ಮಾಡಿ ಕೊಡಲಾಗಿದೆ.

3 / 8
ಆದ್ರೆ ನಮ್ಮ ದೇಶದಲ್ಲಿ ಟನಲ್ ನಲ್ಲಿ ಹೋಗಿ ಜಲಚರಗಳನ್ನು ನೋಡುವುದು ಭಾರಿ ವಿರಳ. ಹಾಗಾಗಿ, ಭಾರತದಲ್ಲಿನ ಸಾಮಾನ್ಯ ಜನರಿಗೂ ಟನಲ್ ನಲ್ಲಿ ಜಲಚರಗಳು ಯಾವ ರೀತಿ ಕಾಣುತ್ತದೆ ಎಂಬುವುದನ್ನು ತೋರಸಲಿಕ್ಕೆ ದುಬೈ ಅಕ್ವಾರಿಯಂ ಎಂಡ್ ಟಿಂ ಶಿರಸಿ ಜಾತ್ರೆಯಲ್ಲಿ ಟೆಂಟ್ ಹಾಕಿದ್ದು, ಜನರು ಎಂಜಾಯ್ ಮಾಡುತ್ತಿದ್ದಾರೆ.

ಆದ್ರೆ ನಮ್ಮ ದೇಶದಲ್ಲಿ ಟನಲ್ ನಲ್ಲಿ ಹೋಗಿ ಜಲಚರಗಳನ್ನು ನೋಡುವುದು ಭಾರಿ ವಿರಳ. ಹಾಗಾಗಿ, ಭಾರತದಲ್ಲಿನ ಸಾಮಾನ್ಯ ಜನರಿಗೂ ಟನಲ್ ನಲ್ಲಿ ಜಲಚರಗಳು ಯಾವ ರೀತಿ ಕಾಣುತ್ತದೆ ಎಂಬುವುದನ್ನು ತೋರಸಲಿಕ್ಕೆ ದುಬೈ ಅಕ್ವಾರಿಯಂ ಎಂಡ್ ಟಿಂ ಶಿರಸಿ ಜಾತ್ರೆಯಲ್ಲಿ ಟೆಂಟ್ ಹಾಕಿದ್ದು, ಜನರು ಎಂಜಾಯ್ ಮಾಡುತ್ತಿದ್ದಾರೆ.

4 / 8
ಇನ್ನು ಪ್ರತಿ ವರ್ಷ ಜೋಕಾಲಿ, ಸಿಹಿ ತಿಂಡಿಗಳೊಂದಿಗೆ ಜಾತ್ರೆ ಎಂಜಾಯ್ ಮಾಡುತ್ತಿದ್ದ ಜನ ಈ ಬಾರಿ ದುಬೈ ಅಕ್ವೇರಿಯಂ ಕಂಡು ನಿಜಕ್ಕೂ ಫುಲ್ ಖುಷ್ ಆಗಿದ್ದಾರೆ. ನಾವು ಇದ್ದಲ್ಲಿಗೇ ದೇಶ ವಿದೇಶದ ಮೀನುಗಳು ಕಾಣಸಿಗುತ್ತಿದ್ದನ್ನು ತಿಳಿದು ಬೇಸಿಗೆ ರಜೆ ಹಿನ್ನೆಲೆ ಮಕ್ಕಳನ್ನು ಕರೆದುಕೊಂಡು ಕುಟುಂಬ ಸಮೇತ ದುಬೈ ಅಕ್ವೇರಿಯಂಗೆ ಬಂದು, ಬೇರೆ ಬೇರೆ ಜಾತಿಯ ಮೀನುಗಳನ್ನು ನೋಡುತ್ತಿದ್ದಾರೆ.

ಇನ್ನು ಪ್ರತಿ ವರ್ಷ ಜೋಕಾಲಿ, ಸಿಹಿ ತಿಂಡಿಗಳೊಂದಿಗೆ ಜಾತ್ರೆ ಎಂಜಾಯ್ ಮಾಡುತ್ತಿದ್ದ ಜನ ಈ ಬಾರಿ ದುಬೈ ಅಕ್ವೇರಿಯಂ ಕಂಡು ನಿಜಕ್ಕೂ ಫುಲ್ ಖುಷ್ ಆಗಿದ್ದಾರೆ. ನಾವು ಇದ್ದಲ್ಲಿಗೇ ದೇಶ ವಿದೇಶದ ಮೀನುಗಳು ಕಾಣಸಿಗುತ್ತಿದ್ದನ್ನು ತಿಳಿದು ಬೇಸಿಗೆ ರಜೆ ಹಿನ್ನೆಲೆ ಮಕ್ಕಳನ್ನು ಕರೆದುಕೊಂಡು ಕುಟುಂಬ ಸಮೇತ ದುಬೈ ಅಕ್ವೇರಿಯಂಗೆ ಬಂದು, ಬೇರೆ ಬೇರೆ ಜಾತಿಯ ಮೀನುಗಳನ್ನು ನೋಡುತ್ತಿದ್ದಾರೆ.

5 / 8
Dubai Aquarium in Sirsi: ಶಿರಸಿಯಲ್ಲಿ ದುಬೈ ಅಕ್ವೇರಿಯಂ! ಏನಿದರ ವಿಶೇಷತೆ?

6 / 8
ಇನ್ನೂ ವಿಶೇಷ ಅಂದ್ರೆ ಇಲ್ಲಿ ಇರುವ ಕೆಲವು ಮೀನುಗಳ ಬೆಲೆ ತಲಾ 2 ರಿಂದ 3 ಲಕ್ಷದವರೆಗೆ ಇದೆ. ಆ ಮೀನುಗಳು ಮಾಂಸವನ್ನ ಸೇವನೆ ಮಾಡುತ್ತವೆ! ಅತಿ ದೊಡ್ಡ ಗಾತ್ರದಲ್ಲಿ ಬೆಳೆಯುವ ಮೀನುಗಳಾಗಿದ್ದು ಈ ಮೀನುಗಳು ತಿನ್ನಲು ಯೋಗ್ಯವಲ್ಲ. ಆದ್ರೆ ಅವುಗಳ ಗಾತ್ರ ಮತ್ತು ಚಲನವಲನ ಕಂಡು ಎಂತವರಿಗೂ ಖುಷಿ ಆಗುತ್ತೆ.

ಇನ್ನೂ ವಿಶೇಷ ಅಂದ್ರೆ ಇಲ್ಲಿ ಇರುವ ಕೆಲವು ಮೀನುಗಳ ಬೆಲೆ ತಲಾ 2 ರಿಂದ 3 ಲಕ್ಷದವರೆಗೆ ಇದೆ. ಆ ಮೀನುಗಳು ಮಾಂಸವನ್ನ ಸೇವನೆ ಮಾಡುತ್ತವೆ! ಅತಿ ದೊಡ್ಡ ಗಾತ್ರದಲ್ಲಿ ಬೆಳೆಯುವ ಮೀನುಗಳಾಗಿದ್ದು ಈ ಮೀನುಗಳು ತಿನ್ನಲು ಯೋಗ್ಯವಲ್ಲ. ಆದ್ರೆ ಅವುಗಳ ಗಾತ್ರ ಮತ್ತು ಚಲನವಲನ ಕಂಡು ಎಂತವರಿಗೂ ಖುಷಿ ಆಗುತ್ತೆ.

7 / 8
ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಲವತ್ತಕ್ಕೂ ಹೆಚ್ಚು ಜಾತಿಯ ಮೀನುಗಳು, ಅಂಡರ್ ವಾಟರ್ ನಲ್ಲಿನ ಫೀಲ್ ಆಗುವಂತೆ ಟನಲ್ ನಲ್ಲಿ ಅಕ್ವೇರಿಯಂ ನಿರ್ಮಾಣ ಮಾಡಿದ್ದು ಇಲ್ಲಿನ ಜನರಿಗೆ ಭಾರಿ ಖುಷಿ ತಂದಿದೆ.

ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಲವತ್ತಕ್ಕೂ ಹೆಚ್ಚು ಜಾತಿಯ ಮೀನುಗಳು, ಅಂಡರ್ ವಾಟರ್ ನಲ್ಲಿನ ಫೀಲ್ ಆಗುವಂತೆ ಟನಲ್ ನಲ್ಲಿ ಅಕ್ವೇರಿಯಂ ನಿರ್ಮಾಣ ಮಾಡಿದ್ದು ಇಲ್ಲಿನ ಜನರಿಗೆ ಭಾರಿ ಖುಷಿ ತಂದಿದೆ.

8 / 8
Follow us
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್