AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

South India Beaches: ನೀವು ಭೇಟಿ ನೀಡಲೇಬೇಕಾದ ದಕ್ಷಿಣ ಭಾರತದ ಪ್ರಖ್ಯಾತ ಕಡಲ ತೀರಗಳಿವು

South India Famous Beaches: ಬೇಸಿಗೆಯಲ್ಲಿ ನೀವು ಪ್ರವಾಸ ತೆರಳಲು ಯೋಚಿಸುತ್ತಿದ್ದೀರಾ? ದಕ್ಷಿಣ ಭಾರತದಲ್ಲಿರುವ ಪ್ರಖ್ಯಾತ ಕಡಲ ತೀರಗಳಿಗೆ ನೀವು ಭೇಟಿ ನೀಡಬಹುದು. ಅಲ್ಲಿ ಸುತ್ತಮುತ್ತ ಇರುವ ಸ್ಥಳಗಳಲ್ಲಿ ಆನಂದದಿಂದ ರಜೆಗಳನ್ನು ಕಳೆಯಬಹುದು. ದಕ್ಷಿಣ ಭಾರತದಲ್ಲಿರು ವಿಶಾಖಪಟ್ಟಣಂ, ಗೋಕರ್ಣ, ಚೆನ್ನೈ, ಕೊಚ್ಚಿ, ಚೆನ್ನೈ ಮೊದಲಾದ ಪ್ರದೇಶಗಳಲ್ಲಿರುವ ಬೀಚ್​ಗಳನ್ನು ಮಿಸ್ ಮಾಡಲೇಬೇಡಿ.

TV9 Web
| Edited By: |

Updated on: May 08, 2022 | 4:03 PM

Share
ಬೇಸಿಗೆಯಲ್ಲಿ ನೀವು ಪ್ರವಾಸ ತೆರಳಲು ಯೋಚಿಸುತ್ತಿದ್ದೀರಾ? ದಕ್ಷಿಣ ಭಾರತದಲ್ಲಿರುವ ಪ್ರಖ್ಯಾತ ಕಡಲ ತೀರಗಳಿಗೆ ನೀವು ಭೇಟಿ ನೀಡಬಹುದು. ಅಲ್ಲಿ ಸುತ್ತಮುತ್ತ ಇರುವ ಸ್ಥಳಗಳಲ್ಲಿ ಆನಂದದಿಂದ ರಜೆಗಳನ್ನು ಕಳೆಯಬಹುದು. ದಕ್ಷಿಣ ಭಾರತದಲ್ಲಿರುವ ಕೆಲವು ಖ್ಯಾತ ಬೀಚ್​ಗಳ ಪಟ್ಟಿ ಇಲ್ಲಿದೆ.

1 / 6
ರಾಮಕೃಷ್ಣ ಬೀಚ್: ಒಂದು ವೇಳೆ ನೀವು ಆಂಧ್ರಪ್ರದೇಶ ಪ್ರವಾಸ ಕೈಗೊಳ್ಳುತ್ತಿದ್ದರೆ ವಿಶಾಖಪಟ್ಟಣಂನ ರಾಮಕೃಷ್ಣ ಬೀಚ್​ಗೆ ಭೇಟಿ ನೀಡಬಹುದು. ಇಲ್ಲಿ ನೀವು ಸೂರ್ಯಾಸ್ತವನ್ನು ಆನಂದಿಸಬಹುದು. ಈ ಪ್ರದೇಶದ ಸಮೀಪದಲ್ಲೇ ಹಲವು ದೇವಾಲಯಗಳಿವೆ. ಅಲ್ಲಿಗೂ ನೀವು ಭೇಟಿ ನೀಡಬಹುದು.

2 / 6
ಚೆನ್ನೈನ ಎಲಿಯಟ್ ಬೀಚ್: ಚೆನ್ನೈನ ಎಲಿಯಟ್ ಬೀಚ್ ತುಂಬಾ ಸುಂದರವಾಗಿದ್ದು, ಜನಪ್ರಿಯವಾಗಿದೆ. ಕುಟುಂಬದೊಂದಿಗೆ ಭೇಟಿ ನೀಡಲು ಇದು ಉತ್ತಮ ಸ್ಥಳ. ಚೆನ್ನೈನಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಇದರ ಸುತ್ತಲೂ ಹಲವು ದೇವಾಲಯಗಳಿವೆ.

ಚೆನ್ನೈನ ಎಲಿಯಟ್ ಬೀಚ್: ಚೆನ್ನೈನ ಎಲಿಯಟ್ ಬೀಚ್ ತುಂಬಾ ಸುಂದರವಾಗಿದ್ದು, ಜನಪ್ರಿಯವಾಗಿದೆ. ಕುಟುಂಬದೊಂದಿಗೆ ಭೇಟಿ ನೀಡಲು ಇದು ಉತ್ತಮ ಸ್ಥಳ. ಚೆನ್ನೈನಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಇದರ ಸುತ್ತಲೂ ಹಲವು ದೇವಾಲಯಗಳಿವೆ.

3 / 6
ಕಾಲಾ ಪತ್ಥರ್ ಬೀಚ್: ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿರುವ ಈ ಬೀಚ್​ಗೂ ನೀವು ಭೇಟಿ ನೀಡಬಹುದು. ಅದ್ಭುತ ಪ್ರಕೃತಿ ಸೌಂದರ್ಯ ಹೊಂದಿರುವ ಈ ಪ್ರದೇಶಕ್ಕೆ ನವವಿವಾಹಿತರು ಹೆಚ್ಚಾಗಿ ತೆರಳುತ್ತಾರೆ.

ಕಾಲಾ ಪತ್ಥರ್ ಬೀಚ್: ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿರುವ ಈ ಬೀಚ್​ಗೂ ನೀವು ಭೇಟಿ ನೀಡಬಹುದು. ಅದ್ಭುತ ಪ್ರಕೃತಿ ಸೌಂದರ್ಯ ಹೊಂದಿರುವ ಈ ಪ್ರದೇಶಕ್ಕೆ ನವವಿವಾಹಿತರು ಹೆಚ್ಚಾಗಿ ತೆರಳುತ್ತಾರೆ.

4 / 6
ಕೊಚ್ಚಿ: ಇದು ದಕ್ಷಿಣ ಭಾರತದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು. ನೀವು ಇಲ್ಲಿಗೆ ಏಕಾಂಗಿಯಾಗಿ ಅಥವಾ ನಿಮ್ಮ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಬಹುದು. ಕೊಚ್ಚಿಯಲ್ಲಿ, ನೀವು ಚೆರೈ ಬೀಚ್, ಸೇಂಟ್ ಫ್ರಾನ್ಸಿಸ್ ಚರ್ಚ್ ಮತ್ತು ಮಟ್ಟಂಚೇರಿ ಅರಮನೆಯಂತಹ ಸ್ಥಳಗಳಿಗೆ ಭೇಟಿ ನೀಡಬಹುದು.

ಕೊಚ್ಚಿ: ಇದು ದಕ್ಷಿಣ ಭಾರತದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು. ನೀವು ಇಲ್ಲಿಗೆ ಏಕಾಂಗಿಯಾಗಿ ಅಥವಾ ನಿಮ್ಮ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಬಹುದು. ಕೊಚ್ಚಿಯಲ್ಲಿ, ನೀವು ಚೆರೈ ಬೀಚ್, ಸೇಂಟ್ ಫ್ರಾನ್ಸಿಸ್ ಚರ್ಚ್ ಮತ್ತು ಮಟ್ಟಂಚೇರಿ ಅರಮನೆಯಂತಹ ಸ್ಥಳಗಳಿಗೆ ಭೇಟಿ ನೀಡಬಹುದು.

5 / 6
ಓಂ ಬೀಚ್: ಕರ್ನಾಟಕದ ಗೋಕರ್ಣದಲ್ಲಿರುವ ಓಂ ಬೀಚ್ ಬಹುಪ್ರಸಿದ್ಧಿ ಹೊಂದಿದೆ. ಸಾಂಸ್ಕೃತಿಕವಾಗಿ, ಪ್ರಾಕೃತಿಕವಾಗಿ ಹಾಗೂ ಧಾರ್ಮಿಕವಾಗಿಯೂ ಗೋಕರ್ಣ ಬಹುಪ್ರಸಿದ್ಧಿಯಾಗಿದೆ.

ಓಂ ಬೀಚ್: ಕರ್ನಾಟಕದ ಗೋಕರ್ಣದಲ್ಲಿರುವ ಓಂ ಬೀಚ್ ಬಹುಪ್ರಸಿದ್ಧಿ ಹೊಂದಿದೆ. ಸಾಂಸ್ಕೃತಿಕವಾಗಿ, ಪ್ರಾಕೃತಿಕವಾಗಿ ಹಾಗೂ ಧಾರ್ಮಿಕವಾಗಿಯೂ ಗೋಕರ್ಣ ಬಹುಪ್ರಸಿದ್ಧಿಯಾಗಿದೆ.

6 / 6
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ